ನೀವು ಗುಲಾಬ್ ಜಾಮೂನ್
ಬಿಸಿ ಎಣ್ಣೆಯಲ್ಲಿ ಕುದಿಸಿದರೂ ನೀವು ಮೃದುವಾಗುತ್ತೀರಿ.ಪುಡಿ ಪುಡಿಯಾಗಿ ಹೋದರೂ ಮತ್ತೆ ಸುತ್ತಿಕೊಳ್ಳುತ್ತೀರಿ.ಆಮೇಲೆ ಸಿಹಿ ಸಿರಪ್ ಅಲ್ಲಿ ಮುಳುಗಿ ಇನ್ನೂ ರುಚಿಯಾಗುತ್ತೀರಿ.ಒತ್ತಡ ಬಂದಾಗ ಕರಗಬೇಡಿ,ಇನ್ನೂ ಸಿಹಿಯಾಗಿ ಹೊರಬನ್ನಿ.
ನಿಮ್ಮನ್ನು ದ್ವೇಷಿಸುವವರು ಶುಗರ್ ರೋಗಿಗಳು
ಅವರು ನಿಮ್ಮ ಸಿಹಿಯನ್ನು ತಿನ್ನಲು ಆಗಲ್ಲ ಅಂತ,ಅದಕ್ಕೆ ದೂರ ನಿಲ್ಲುತ್ತಾರೆ.
ಅದು ಅವರ ಆರೋಗ್ಯದ ಸಮಸ್ಯೆ,ನಿಮ್ಮ ತಪ್ಪಲ್ಲ.ನೀವು ಸಿಹಿಯಾಗಿರೋದನ್ನ ನಿಲ್ಲಿಸಬೇಡಿ.
ಹಾಗಾಗಿ ಮುನ್ನಡೆಯಿರಿ.
ತಟ್ಟೆಯಲ್ಲಿ ಕೊನೆಯದಾಗಿ ಉಳಿಯೋ ಗುಲಾಬ್ ಜಾಮೂನ್ ನೀವೇ ಆಗಿರಿ.
ಎಲ್ಲರೂ "ಇನ್ನೊಂದು ಬೇಕು" ಅಂತ ಕೇಳೋ ತರ ಇರಿ.
#ನನ್ನ ಪ್ರಪಂಚ ❣️