ShareChat
click to see wallet page

#😍 ನನ್ನ ಸ್ಟೇಟಸ್ #🙏ನಮಸ್ಕಾರ ಮರದಿಂದ ಮಳೆ ಮಳೆ ಯಿಂದ ಬೆಳೆ ಹಸಿರೇ ಉಸಿರು ಇ ಉಸಿರು ಅನ್ನು ಹಾಳು ಮಾಡುತ್ತಿದ್ದಾರೆ ನೋಡಿ ಸ್ನೇಹಿತರೆ ಹೊಸಕೋಟೆ ಮೆನ್ ರೋಡ್ ಅವರು ಹಳ್ಳಿ ನಲ್ಲಿ ಮರಗಳನ್ನು ಕಟ್ ಮಾಡಿದ್ದಾರೆ ಮರಗಳನ್ನು ಕಟ್ ಮಾಡೋಕೆ ಯಾರು ಪರ್ಮೀಸನ್ ಕೋಟ್ಟಿದ್ದಾರೆ ಇವರುಗಳ ಬಗ್ಗೆ ಸೋಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಯಾವ ಅಧಿಕಾರಿಗಳು ಎಷ್ಟು ಲಂಚ ತೆಗೆದುಕೊಂಡು ಇದ್ದಾರೆ ಮರಗಳಯಿಂದ ಏನು ತೊಂದರೆ ಆಗಿದೆ ಯಾಕೆ ಮೂರು ಕಾಡಿಯೋದು ದಯವಿಟ್ಟು ಮಾನ್ಯ ಸುಪ್ರೀಂ ಕೋರ್ಟ್ ಇವರ ಬಗ್ಗೆ ಸೋಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಇಲ್ಲ ವಾದರೆ ಕಾನೂನು ಕೈಗೆ ತೊಗೋಬೆಕಾಗುತ್ತೆ ಎಚ್ಚರಿಕೆ

453 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ