ದುರದುಂಡಿ ರೈತರ ಬೆನ್ನಿಗೆ ನಿಂತ ರೈತ ಸಂಘ!
ಮಳೆಗೆ ಬೆಳೆ ಕಳೆದುಕೊಂಡು ನಲುಗಿರುವ ರೈತರ ಸ್ಥಳ ಪರಿಶೀಲನೆ ನಡೆಸಿದ ರೈತ ಸಂಘದ ಮುಖಂಡರು. ಅನ್ನದಾತನ ನೋವಿಗೆ ಸರ್ಕಾರ ಕೂಡಲೇ ಸ್ಪಂದಿಸಿ, ತಕ್ಷಣದ ಪರಿಹಾರ ನೀಡಬೇಕು.
ವೀಕ್ಷಿಸಿ ಮತ್ತು ರೈತರ ಧ್ವನಿಯಾಗಿ.
#TrueNewsKarnataka #Duradundi #FarmersSupport #CropLoss #RaithaSangha #karnatakafarmers #RainDamage #Karnatakanews #LiveReport #viralpost #ಬೆಳಗಾವಿ #ಗೋಕಾಕ #🔴ನಮ್ಮ ಕರ್ನಾಟಕ🟡