ShareChat
click to see wallet page

ಬದುಕನ್ನ ಬಹಳ ತೀವ್ರವಾಗಿ ಆಳವಾಗಿ ಯೋಚಿಸಬಾರದು, ಯಾಕೆಂದರೆ ಬದುಕಿನ ಬಂಡಿ ಯಾವಾಗ ಥಟ್ ಅಂತ ನಿಂತು ಬಿಡುತ್ತದೆ ಯಾರಿಗೂ ತಿಳಿದಿಲ್ಲ ಅದು ಎಷ್ಟು ದೇವರ ಹತ್ತಿರ ನೂರು ವರ್ಷ ಆಯಸ್ಸು ಕೊಡು ಅಂತ ಕೇಳಿದರು ಸಾವು ವಿಧಿಯ ಲಿಖಿತ ಅದು ನೆಪ ಮಾತ್ರ ಯಾವುದೋ ಒಂದು ರೀತಿಯಲ್ಲಿ ಕರೆದುಕೊಂಡು ಹೋಗುತ್ತದೆ ದಯವಿಟ್ಟು ಒಬ್ಬರ ಮೇಲೆ ದ್ವೇಷ ಅಸೂಯೆ ಅಹಂಕಾರ ಸೊಕ್ಕು ದರ್ಪ ಬಿಟ್ಟು ಬದುಕಿ ನಾನು ಹಣವಂತ ಆಸ್ತಿವಂತ ನನ್ನ ಹತ್ರ ದುಡ್ಡು ಇದೆ ಅಂತ ಮೆರೆಯಬೇಡಿ ಯಾರನ್ನೂ ಕೀಳಾಗಿ ನೋಡಬೇಡಿ ಎಲ್ಲಾರೂ ಸೇರೋದು ಮಣ್ಣೆ, 👉 R Badiger Huli Yaramasal #😍 ನನ್ನ ಸ್ಟೇಟಸ್

26.9K ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ