#Mankal S Vaidya
ಭಟ್ಕಳ ತಾಲೂಕಿನ ಮಾರಿ ಜಾತ್ರೆ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ, ತಾಯಿಯ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ
ಜಗನ್ಮಾತೆ ಶ್ರೀ ಮಾರಿಯಲ್ಲಿ ತಾಲೂಕು ಹಾಗೂ ಜಿಲ್ಲೆ ರಾಜ್ಯದ ಸಮಸ್ತ ಜನರ ಸುಖ, ಶಾಂತಿ, ಆರೋಗ್ಯ, ಸಮೃದ್ಧಿ ಮತ್ತು ನೆಮ್ಮದಿ ಸಿಗುವಂತೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರತಿ ವರ್ಷ ಎಂತಹದ್ದೇ ಕಷ್ಟದ ಸಂದರ್ಭದಲ್ಲಿಯೂ ಮಾರಿಯ ದರ್ಶನವನ್ನ ಪಡೆದು ತಾಯಿಯು ನನ್ನ ಜೊತೆ ಇದ್ದಾಳೆ ಎನ್ನುವ ಭಾವನೆ ನನ್ನದು. ಶ್ರೀ ಮಾರಿಯ ಆಶೀರ್ವಾದದಿಂದ ಅದೆಷ್ಟೇ ಕಷ್ಟಗಳು ಬರಲಿ, ನಾನು ನನ್ನ ಬದುಕಿನ ಉಸಿರಿನ ಕೊನೆವರೆಗೂ ಜನರ ಸೇವೆಗೆ ನನ್ನನ್ನು ಮೀಸಲಿಟ್ಟಿದ್ದೇನೆ. ನನಗೆ ಸಂಪೂರ್ಣ ಶ್ರೀ ರಕ್ಷೆ ಜಗನ್ಮಾತೆ ಶ್ರೀ ಮಾರಿಯಮ್ಮ .
ಕೆಟ್ಟವರಿಗೆ ಒಳ್ಳೆ ಬುದ್ಧಿಯನ್ನ ನೀಡು, ಒಳ್ಳೆಯವರಿಗೆ ಸದಾ ಕಾಲ ನೀನು ಶ್ರೀರಕ್ಷೆ ಯಾಗಿ ಕಾಪಾಡು
#mankalvaidya