ರಸ್ತೆ ಗುಂಡಿಯಿಂದ ಅಪಘಾತ? ಯಾರು ಹೊಣೆ? ನಿಮಗೆ ಪರಿಹಾರ ಸಿಗುತ್ತಾ?
ನೀವು ಹೋಗುವ ರಸ್ತೆ ಸುರಕ್ಷಿತವಾಗಿಲ್ಲ ಅಂದ್ರೆ, ಅಥವಾ ಗುಂಡಿಯಿಂದ ಅಪಘಾತವಾಗಿದ್ದರೆ ಈ ವಿಡಿಯೋ ನೋಡಿ!
2015 Karnataka High Court - Vijayan Menon vs BBMP (PIL) ಪ್ರಕರಣದಲ್ಲಿ 2019ರಲ್ಲಿ ಮಹತ್ವದ ಆದೇಶ ಬಂದಿದೆ.
High Court ಹೇಳಿದ್ದು:
Article 21 - ಜೀವಿಸುವ ಹಕ್ಕು (Right to Life) ಅಂದ್ರೆ ಸುರಕ್ಷಿತ ರಸ್ತೆ, ಉತ್ತಮ Footpath ಕೂಡ ನಮ್ಮ ಹಕ್ಕು! ರಸ್ತೆ ನಿರ್ವಹಣೆ ಸರಿಯಿಲ್ಲ ಅಂದ್ರೆ ಅದಕ್ಕೆ BBMP, PWD & Local Authorities ಹೊಣೆಗಾರರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತವಾದರೆ ನೀವು Court ನಲ್ಲಿ Compensation ಕೇಳಬಹುದು. ಆದರೆ ತನಿಖೆಯಲ್ಲಿ ನಿರ್ಲಕ್ಷ್ಯ ಸಾಬೀತಾಗಬೇಕು.
ಮೌನವಾಗಿರಬೇಡಿ!
✅ Photos/Videos ತೆಗೆಯಿರಿ
✅ Complaint ಮಾಡಿ
✅ Medical Records ಸುರಕ್ಷಿತವಾಗಿ ಇರಿಸಿ - ಇವೇ ನಿಮ್ಮ ಸಾಕ್ಷಿಗಳು!
ಕಾನೂನು ನಮ್ಮ ರಕ್ಷಣೆಗಾಗಿ ಇದೆ ಎಂಬುದನ್ನು ಮರೆಯಬೇಡಿ.
ಇಂತಹ ಕಾನೂನು ಮಾಹಿತಿಗಾಗಿ Follow ಮಾಡಿ!
📞 99727 99641 / 9591573526.
#PotholeAccident #BBMP #KarnatakaHighCourt #VijayanMenonVsBBMP #RightToLife #Article21 #RoadSafety #Compensation #Potholes #BengaluruRoads #NammaKanoonu #KannadaLaw #LegalAwareness #PIL #PublicInterestLitigation #PWD #SafeRoads #LegalHelp #KnowYourRights #IndianLaw #KarnatakaLaw #LegalAdvice #AccidentClaim #NammaBengaluru #RoadAccident #Justice #LegalEducation #LawInKannada #NammaKanoonuChanne #ಶಿಕ್ಷಣ #education
588 views•10 days ago
00:00
01:59
ನಿರಂಜನ [ಕುಳಕುಂದ ಶಿವರಾಯ]ರ ಸಾಹಿತ್ಯ - ೧ | ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು.🖊🖋 #ಶಿಕ್ಷಣ #ಶಿಕ್ಷಣ. #😍 ನನ್ನ ಸ್ಟೇಟಸ್