ರಸ್ತೆ ಗುಂಡಿಯಿಂದ ಅಪಘಾತ? ಯಾರು ಹೊಣೆ? ನಿಮಗೆ ಪರಿಹಾರ ಸಿಗುತ್ತಾ? ನೀವು ಹೋಗುವ ರಸ್ತೆ ಸುರಕ್ಷಿತವಾಗಿಲ್ಲ ಅಂದ್ರೆ, ಅಥವಾ ಗುಂಡಿಯಿಂದ ಅಪಘಾತವಾಗಿದ್ದರೆ ಈ ವಿಡಿಯೋ ನೋಡಿ! 2015 Karnataka High Court - Vijayan Menon vs BBMP (PIL) ಪ್ರಕರಣದಲ್ಲಿ 2019ರಲ್ಲಿ ಮಹತ್ವದ ಆದೇಶ ಬಂದಿದೆ. High Court ಹೇಳಿದ್ದು: Article 21 - ಜೀವಿಸುವ ಹಕ್ಕು (Right to Life) ಅಂದ್ರೆ ಸುರಕ್ಷಿತ ರಸ್ತೆ, ಉತ್ತಮ Footpath ಕೂಡ ನಮ್ಮ ಹಕ್ಕು! ರಸ್ತೆ ನಿರ್ವಹಣೆ ಸರಿಯಿಲ್ಲ ಅಂದ್ರೆ ಅದಕ್ಕೆ BBMP, PWD & Local Authorities ಹೊಣೆಗಾರರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತವಾದರೆ ನೀವು Court ನಲ್ಲಿ Compensation ಕೇಳಬಹುದು. ಆದರೆ ತನಿಖೆಯಲ್ಲಿ ನಿರ್ಲಕ್ಷ್ಯ ಸಾಬೀತಾಗಬೇಕು. ಮೌನವಾಗಿರಬೇಡಿ! ✅ Photos/Videos ತೆಗೆಯಿರಿ ✅ Complaint ಮಾಡಿ ✅ Medical Records ಸುರಕ್ಷಿತವಾಗಿ ಇರಿಸಿ - ಇವೇ ನಿಮ್ಮ ಸಾಕ್ಷಿಗಳು! ಕಾನೂನು ನಮ್ಮ ರಕ್ಷಣೆಗಾಗಿ ಇದೆ ಎಂಬುದನ್ನು ಮರೆಯಬೇಡಿ. ಇಂತಹ ಕಾನೂನು ಮಾಹಿತಿಗಾಗಿ Follow ಮಾಡಿ! 📞 99727 99641 / 9591573526. #PotholeAccident #BBMP #KarnatakaHighCourt #VijayanMenonVsBBMP #RightToLife #Article21 #RoadSafety #Compensation #Potholes #BengaluruRoads #NammaKanoonu #KannadaLaw #LegalAwareness #PIL #PublicInterestLitigation #PWD #SafeRoads #LegalHelp #KnowYourRights #IndianLaw #KarnatakaLaw #LegalAdvice #AccidentClaim #NammaBengaluru #RoadAccident #Justice #LegalEducation #LawInKannada #NammaKanoonuChanne #ಶಿಕ್ಷಣ #education

588 views • 10 days ago
00:00
01:59

ನಿರಂಜನ [ಕುಳಕುಂದ ಶಿವರಾಯ]ರ ಸಾಹಿತ್ಯ - ೧ | ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು.🖊🖋 #ಶಿಕ್ಷಣ #ಶಿಕ್ಷಣ. #😍 ನನ್ನ ಸ್ಟೇಟಸ್

669 views • 14 days ago
00:00
00:29