ಈ ಪ್ರಪಂಚದಲ್ಲಿ ಎಲ್ಲರೂ ಅವರವರ ಉಸಿರಿಗಾಗಿ,
ಹೆಸರಿಗಾಗಿ ಅಧಿಕಾರಕ್ಕಾಗಿ ಆಸ್ತಿಗಾಗಿ ಬದುಕಿದರು,
ಆದರೆ ನಮ್ಮೆಲ್ಲರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
ಅವರು ಉಸಿರಿಗಾಗಿ ಹೆಸರಿಗಾಗಿ ಆಸ್ತಿಗಾಗಿ ಬದುಕಿದವರಲ್ಲ,
ಅವರು ನೊಂದ ಜನರ ಕಣ್ಣೀರು ಒರೆಸುವದಕ್ಕಾಗಿ ಬದುಕಿದವರು ಬದುಕಿ ತೋರಿಸಿದವರು ಭಾರತದ ಸಂವಿಧಾನದ ಶಕ್ತಿಯನ್ನು ನೊಂದ ಜನರ ಕಣ್ಣೀರನ್ನು ಒರಿಸುವಂತೆ ಬದುಕಿದವರು....
👉 R Badiger Huli Yaramasal #😍 ನನ್ನ ಸ್ಟೇಟಸ್