ShareChat
click to see wallet page

*ಶೀರ್ಷಿಕೆ :- ಬಂಗಾರದ ಮಾತು* ಬಡವರ ಮುಂದೆ ನಿನ್ನ ಉತ್ತಮವಾದ ಸಂಪತ್ತಿನ ಕುರಿತು ಮಾತನಾಡಬೇಡ...!! ರೋಗಿಯ ಮುಂದೆ ನಿನ್ನ ಉತ್ತಮವಾದ ಆರೋಗ್ಯದ ಬಗ್ಗೆ ಮಾತನಾಡಬೇಡ...!! ದುರ್ಬಲರ ಮುಂದೆ ನಿನ್ನ ಶಕ್ತಿಯ ಬಗ್ಗೆ ಮಾತನಾಡಬೇಡ...!! ದುಃಖಿತನ ಮುಂದೆ ನಿನ್ನ ಜೀವನ ಸುಖಗಳ ಬಗ್ಗೆ ಮಾತನಾಡಬೇಡ...!! ಖೈದಿಯ ಮುಂದೆ ನಿನ್ನ ಸ್ವಾಂತತ್ರ್ಯದ ಬಗ್ಗೆ ಮಾತನಾಡಬೇಡ...!! ಮಕ್ಕಳಿಲ್ಲದವನ ಮುಂದೆ ನಿನ್ನ ಮಕ್ಕಳ ಬಗ್ಗೆ ಮಾತನಾಡಬೇಡ...!! ಅನಾಥರ ಮುಂದೆ ನಿನ್ನ ತಂದೆ ತಾಯಿಯ ಬಗ್ಗೆ ಮಾತನಾಡಬೇಡ...!! ಕಾರಣ ಅದು ಅವರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ....!! #ಶುಭೋದಯ 💐 #🖋️ ನನ್ನ ಬರಹ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #💓ಮನದಾಳದ ಮಾತು #📝ನನ್ನ ಕವಿತೆಗಳು

3.9K ने देखा
2 दिन पहले