ಮೈಸೂರಿನಲ್ಲಿ ‘’ಬೇಡ ಬ್ರೋ’’, ‘’ರೈಸ್’’ ಜಾಗೃತಿ ಅಭಿಯಾನ; ಮಾದಕವಸ್ತು ವಿರೋಧಿ ಸಮಿತಿ ಕಡ್ಡಾಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂಘ-ಸಂಸ್ಥೆಗಳು ಕೈಜೋಡಿಸಿವೆ. NDPS ಕಾಯ್ದೆ ಅಡಿ 166 ಪ್ರಕರಣ ದಾಖಲಾಗಿದ್ದು, ''ಸನ್ಮಿತ್ರ'' ಕಾರ್ಯಕ್ರಮದಡಿ ಮಾದಕ ದ್ರವ್ಯ ವ್ಯಸನಿಗಳ ಚಟುವಟಿಕೆ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು #ಅಪರಾಧ ಸುದ್ದಿ
1K views•25 days ago
00:00
01:17
♥️♥️♥️♥️🇮🇳🇮🇳🇮🇳🇮🇳🇮🇳🙏🙏🙏🙏🇮🇳🇮🇳🇮🇳👍👍 #🇮🇳 आई लव इंडिया😍 #🇮🇳मेरा भारत, मेरी शान #🌍भारतीय इतिहास📚 #🪖I ❤️️ इंडियन आर्मी 🇮🇳 #😂हम इंडिया वाले