ನಾನು ಸುಮ್ಮನೆ ಅಲ್ಲಿಂದ ಹೊರಡುತ್ತಿದ್ದೆ.
ಅವರು ನನಗೆ ಬೈದು, ಹೊಡೆದು ನನ್ನ ಫೋನ್ ಒಡೆದರು"
ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸ್ ಬಲವಂತದ ಕ್ರಮ
ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಜೊತೆ ನೋವು ಹಂಚಿಕೊಂಡ ವಿದ್ಯಾರ್ಥಿಗಳು
ದಿಲ್ಲಿ : ಸಂಸತ್ ಚಲೋ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿ ಚಾರ್ಜ್
ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಲಾಠಿ ಏಟು
ಪೊಲೀಸ್ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳ ನೋವು ಆಲಿಸಿದ ಸ್ವತಂತ್ರ ಪತ್ರಕರ್ತ ಅಜಿತ್ ಅಂಜುಮ್ #news
577 views•2 days ago
00:00
01:43
#news #ಜೀವನದ ಸುದ್ಧಿ #tv10 top news today #live news karnataka state india