ರಾತ್ರಿವೇಳೆ ದೇವಸ್ಥಾನಕ್ಕೆ ಬೀಗ ಹಾಕುತ್ತಾರೆ. ಕಳ್ಳ ದೇವರಿ ಹೆದರಲ್ಲ. ಆತನ ಹೆದರಿಕೆ ಮನುಜರದ್ದು ಮಾತ್ರ. ದೇವಾಲಯದ ಹೊರಗೆ ಭಿಕ್ಷೆ ಬೇಡುವ ಭಿಕ್ಷುಕ ದೇವರನ್ನು ಬಿಡಲ್ಲ.ಭಿಕ್ಷುಕ ಮನುಜರನ್ನು ನಂಬಿದಷ್ಟು ದೇವರನ್ನು ನಂಬಲ್ಲ. ಮನುಜರಿಲ್ಲದೆ ಆತನ ಹೊಟ್ಟೆ ತುಂಬಲ್ಲ.!!! ಕಳ್ಳ ಮತ್ತು ಭಿಕ್ಷುಕರಿಗೆ ದೇವರಿಲ್ಲ?🙌🙌👍👍#🙏ನಮಸ್ಕಾರ #✋ಶನಿವಾರದ ಶುಭಾಶಯ