ShareChat
click to see wallet page

ರಾತ್ರಿವೇಳೆ ದೇವಸ್ಥಾನಕ್ಕೆ ಬೀಗ ಹಾಕುತ್ತಾರೆ. ಕಳ್ಳ ದೇವರಿ ಹೆದರಲ್ಲ. ಆತನ ಹೆದರಿಕೆ ಮನುಜರದ್ದು ಮಾತ್ರ. ದೇವಾಲಯದ ಹೊರಗೆ ಭಿಕ್ಷೆ ಬೇಡುವ ಭಿಕ್ಷುಕ ದೇವರನ್ನು ಬಿಡಲ್ಲ.ಭಿಕ್ಷುಕ ಮನುಜರನ್ನು ನಂಬಿದಷ್ಟು ದೇವರನ್ನು ನಂಬಲ್ಲ. ಮನುಜರಿಲ್ಲದೆ ಆತನ ಹೊಟ್ಟೆ ತುಂಬಲ್ಲ.!!! ಕಳ್ಳ ಮತ್ತು ಭಿಕ್ಷುಕರಿಗೆ ದೇವರಿಲ್ಲ?🙌🙌👍👍#🙏ನಮಸ್ಕಾರ #✋ಶನಿವಾರದ ಶುಭಾಶಯ

855 ವೀಕ್ಷಿಸಿದ್ದಾರೆ
8 ಗಂಟೆಗಳ ಹಿಂದೆ