ಮೈಲನಹಳ್ಳಿ ದಿನೇಶ್ ಕುಮಾರ್
704 views
ದೇಶದ ಹೆಮ್ಮೆಯ ಸಂವಿಧಾನ ಜಾರಿಗೆ ಬಂದ ಈ ಪವಿತ್ರ ದಿನದಂದು ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ದೇಶಕ್ಕೆ ಸ್ವಾತಂತ್ರ್ಯ ಒದಗಿಬರಲು ಹಾಗೂ ದೇಶದ ಪ್ರಜಾಪ್ರಭುತ್ವದ ರಚನೆಗೆ ಕಾರಣೀಭೂತರಾದ ಸರ್ವರನ್ನೂ ಸ್ಮರಿಸೋಣ. - ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #ಗಣರಾಜ್ಯೋತ್ಸವ2026 #🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 #🪖ಗಣರಾಜ್ಯೋತ್ಸವ ಪರೇಡ್🎖️ #✨ತ್ರಿವರ್ಣ ವಿಶೇಷ 🧡🤍💚 #🚩ಭಾರತೀಯ ಧ್ವಜ ಸ್ಟೇಟಸ್ 🇮🇳 #🚩ಭಾರತೀಯ ಧ್ವಜ ಸ್ಟೇಟಸ್ 🇮🇳 #🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️