ಮಶಾಕ. ತಾಳಿಕೋಟಿ
768 views
20 days ago
💫🌷💐🌹 ಸಂಜೆ ವಾಹಿನಿ ದಿನ ಪತ್ರಿಕೆಯ ಪ್ರಧಾನ ಗೌರವಿತರಾದ *ಶ್ರೀ ಅಣ್ಣಪ್ಪ ಮೇಟಿ ಗೌಡರು ಸಾರಥ್ಯದಲ್ಲಿ ಸಂಪಾದಕರು ಅವರು ಸಾರಥ್ಯದಲ್ಲಿ ಮೂಡಿಬರುವ* ಈ ಪತ್ರಿಕೆ ಹಾಗೂ *ಬೆಳಕು ಸಂಸ್ಥೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರು* ಅವರ ಮುಖ್ಯ ಸಂಪಾದಿತ್ವದಲ್ಲಿ ಯುದ್ದ ಬೇಡ ಮಾನವ ಬದುಕು ಬೇಕು. ಸಾಕು ಈ ಒಂದು ಬದುಕಿಗೆ ಒಂದು ಬೆಳಕು ನೀಡಿ ಒಂದು ವಿಶೇಷ ಲೇಖನ ಮಾಲಿಕೆ ಪ್ರಕಟಿಸಿದ ಪತ್ರಿಕೆಯ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ. ಹೃತ್ಪೂರ್ವಕ ಮನದಾಳದ ವಂದನೆಗಳು ಧನ್ಯವಾದಗಳು..🌹🌸🌷💫 #😍 ನನ್ನ ಸ್ಟೇಟಸ್ #💓ಮನದಾಳದ ಮಾತು