ಚಂದ್ರಶೇಖರಗೌಡ.ಮಾಗನೂರ
1.4K views
1 months ago
ಶಿವಮೊಗ್ಗ ಸಂಸದರಾಗಿ ದೆಹಲಿಯ ಸಂಸತ್ತಿನಲ್ಲಿ ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಕಂಪನ್ನು ಹರಿಡಿದ್ದ ರಾಜ್ಯದ 15ನೇ ಮುಖ್ಯಮಂತ್ರಿ *ಜೆ. ಹೆಚ್. ಪಟೇಲ್* ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು💐💐💐 #ಪುಣ್ಯಸ್ಮರಣೆ