#ಯಡಿಯೂರಪ್ಪ #ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬ
ಸಾರ್ವಜನಿಕ ಬದುಕಿನಲ್ಲಿ ಹೋರಾಟ,
ರಾಜಕಾರಣದಲ್ಲಿ ಆದರ್ಶ,
ಸಂಘಟನೆಯಲ್ಲಿ ಕ್ರಿಯಾಶೀಲತೆ,
ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆ ನಿಂತ ನೀವು ಕರ್ನಾಟಕದ ಇತಿಹಾಸದಲ್ಲಿ ಬೆವರಿನಿಂದ ಮೇಲೆದ್ದು ಬಂದ ಜನನಾಯಕ".
ವೀರಶೈವ ಲಿಂಗಾಯತ ಸಮುದಾಯದ ಮೇರು ಪರ್ವತ, ಕೆಚ್ಚೆದೆಯ ಕನ್ನಡಿಗರ ಧೀಮಂತ ನಾಯಕ, ರೈತಪರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಜನ್ಮದಿನದ ನಿಮಿತ್ತ ಪ್ರೀತಿಯ ಗೌರವ ಪೂರ್ವಕ ಶುಭಾಶಯಗಳು.