mahadev
572 views
#ಈ ದಿನದ ವಿಶೇಷತೆ "ಕನ್ನಡಂ ಗೆಲ್ಗೆ, ಕನ್ನಡಂ ಬಾಳ್ಗೆ"ಎಂಬ ಮಂತ್ರವನ್ನು ನೀಡಿದ ಆಧುನಿಕ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ಇವರು, ಕನ್ನಡ ಭಾಷೆಯ ಉಳಿವು ಮತ್ತು ಏಳಿಗೆಗಾಗಿ ತಮ್ಮ ಜೀವನವನ್ನೇ ಸವಿಸಿದ ಮಹಾಪುರುಷ.ಅವರ ನಿಧನದ ದಿನ (ಪುಣ್ಯತಿಥಿ). 1946ರ ಫೆಬ್ರವರಿ 24ರಂದು ನಿಧನರಾದರು.