ಸಮಸ್ತ ನಾಡಿನ ಮೇದಾರ ಸಮಾಜ ಬಾಂಧವರಿಗೆ ಶಿವಶರಣ ಶ್ರೀ ಕೇತೇಶ್ವರ ಜಯಂತಿಯ ಶುಭಾಶಯಗಳು.
ಕಲ್ಯಾಣ ಕ್ರಾಂತಿಯ ಶರಣರಲ್ಲೊಬ್ಬರು ಮತ್ತು ಸಾಮಾಜಿಕ ವಿಕಾಸದ ಪ್ರಮುಖ ವ್ಯಕ್ತಿ ಬಿದಿರಿನ ಕಸೂತಿ ಕೆಲಸ (ಮೇದರ ಕಾಯಕ) ಮಾಡಿ ಕಾಯಕದಿಂದ ಬಂದ ಹಣವನ್ನು ದಾಸೋಹಕ್ಕಾಗಿ ಬಳಸುತ್ತಿದ್ದರು.ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾಗಿ, ಕಲ್ಯಾಣಕ್ಕೆ ತೆರಳಿ ಅನುಭವ ಮಂಟಪದಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸದಂತ ಶರಣರ ಜಯಂತಿಯಂದು ಕೋಟಿ ಕೋಟಿ ನನ್ನ ನಮನಗಳು.
#medaraketayya #MedaraKetayya #nkmhubballi #hublidharwadcentral73 #ಹುಬ್ಬಳ್ಳಿ #ಧಾರವಾಡ #hubli
#medara ketayya jayanti #📖ಕರ್ನಾಟಕದ ಇತಿಹಾಸ 🔥