ಮೈಲನಹಳ್ಳಿ ದಿನೇಶ್ ಕುಮಾರ್
1.7K views
#🌸ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು🪈🙏 #ಕೃಷ್ಣ #ಕೃಷ್ಣ ಜನ್ಮಾಷ್ಟಮಿ #ಶ್ರೀ ಕೃಷ್ಣ ಜನ್ಮಾಷ್ಟಮಿ ಅಸುರನಾಶ, ಧರ್ಮಸ್ಥಾಪನೆ, ಸಜ್ಜನರ ರಕ್ಷಣೆ – ಶ್ರೀಕೃಷ್ಣನ ಜೀವನವೇ ಧರ್ಮದ ದೀಪ. ನಮ್ಮ ಹೃದಯದಲ್ಲಿ ಪ್ರೀತಿ, ಕರುಣೆ, ಸತ್ಯದ ಬೀಜ ಬಿತ್ತುವ ದಿನವಾಗಲಿ ಇಂದಿನ ಹಬ್ಬ. ಸರ್ವರಿಗೂ #ಶ್ರೀ_ಕೃಷ್ಣ_ಜನ್ಮಾಷ್ಟಮಿ ಯ ಹಾರ್ದಿಕ ಶುಭಾಶಯಗಳು. #SriKrishna #Janmashtami #ಕೃಷ್ಣ #ಜನ್ಮಾಷ್ಟಮಿ