https://karnaataka.in/taxi_driver_punched_customer/
ಇಂತಹ ಘಟನೆಗಳು ನಿಜಕ್ಕೂ ಬೇಸರ ತರುಸುತ್ತೆ. ನಿಜವಾಗಿಯೂ ಹೇಳಬೇಕು ಅಂದ್ರೆ ಟ್ಯಾಕ್ಸಿ ಚಾಲಕರು ಶ್ರಮಜೀವಿಗಳು. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಲ್ಲಿ ಕಾರು ಓಡಿಸೋದು ನಿಜಕ್ಕೂ ಕಷ್ಟದ ಕೆಲಸ. ಬೆಳಗ್ಗೆಯಿಂದ ರಾತ್ರಿ ತನಕ ದುಡಿದರೂ ಆ ಕಮೀಶನ್, ಈ ಕಮೀಶನ್, ಗಾಡಿ ಖರ್ಚು, ಡೀಸಲ್,ಅದು ಇದು ಅಂತ ಕೊನೆಗೆ ಜೇಬಲ್ಲಿ ಉಳಿಯೋದು ಪುಡಿಗಾಸು. ಇಷ್ಟು ಒದ್ದಾಡೋ ಶ್ರಮಜೀವಿಗಳ ಬಗ್ಗೆ ಇವತ್ತು ಕರುಣೆ, ಗೌರವದ ಜೊತೆಗೆ ಸ್ವಲ್ಪ ಭಯವೂ ಆವರಿಸಿರೋದು ಇಂತಹ ಕೆಟ್ಟ ಮನಸ್ಥಿತಿಯ ಚಾಲಕರಿಂದ..!
#karnaataka.in #karnaataka.in