Udaya Kumar Kulkarni
1.1K views
23 hours ago
ನಿತ್ರ ಕ್ಯಾಲೆಂಡರ್ ಅವರಿಂದ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಪ್ರೊಸೆಸರ್ ಡೌನ್‍ಲೋಡ್ ಮಾಡಿ https://bit.ly/33Y8uiS #🙏ಶನೇಶ್ವರ #🙏ಶನಿವಾರದ ಭಕ್ತಿ ಸ್ಪೆಷಲ್ #🙏 ದೈನಂದಿನ ಭಕ್ತಿ ಸ್ಟೇಟಸ್ #🔱 ಭಕ್ತಿ ಲೋಕ ಇಂಥವರು ಶನಿ ಪರಮಾತ್ಮನಿಗೆ ತುಂಬಾ ಪ್ರಿಯ...!!🌳🌳 🌺ಕರ್ಮ ಫಲದಾತ ಶನಿ ಮಹಾತ್ಮ🌺  🔆ಯಾವುದೇ ಒಂದು ವಹಿಸಿಕೊಂಡ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವವನನ್ನು ಶನಿ ಪರಮಾತ್ಮ ಇಷ್ಟಪಡುತ್ತಾನೆ. ನಾವು ಕೃಷಿಕರು ಎಂದರೆ ಸರಿಯಾದ ಸಮಯದಲ್ಲಿ ಉತ್ತಿ ಬಿತ್ತಿ‌ ಚೆನ್ನಾಗಿ ಗೊಬ್ಬರ ನೀರು ಹಾಕಿ ಬೆಳೆ ಬೆಳೆದಾಗ ಮಾತ್ರ ಉತ್ತಮ ಫಸಲನ್ನು ನಿರೀಕ್ಷೆ ಮಾಡಬಹುದು. ಅಂತೆಯೇ ಒಬ್ಬ ಅರ್ಚಕನೇ ಆಗಲೀ, ಡ್ರೈವರ್ ಆಗಲಿ , ಜ್ಯೋತಿಷಿ ಆಗಲೀ, ಕೂಲೀ ಕೆಲಸದವನೇ ಆಗಲೀ. ವಹಿಸಿಕೊಂಡ ಕೆಲಸವನ್ನು ದೇವರು ಮೆಚ್ಚುವ ಹಾಗೆ ಮಾಡಿ ಮುಗಿಸುವವನನ್ನು ಶನಿ ದೇವರು ಕೂಡಾ. ಮೆಚ್ಚುತ್ತಾನೆ. 🔆ಶನಿ ಎಂದರೆ ಕೆಟ್ಟದ್ದು ಎಂದು ಭಾವಿಸುವುದಲ್ಲ. ಅವನು ಒಳ್ಳೆಯ ಕರ್ಮ ಮಾಡುವವರಿಗೆ ಒಳ್ಳೆಯವನು ಕೆಟ್ಟದ್ದು ಮಾಡುವವರು ಶನಿ ಶಬ್ದವನ್ನು ಕೆಟ್ಟದ್ದು ಎಂದು ಅರ್ಥೈಸಿಕೊಳ್ಳಬಹುದು. ನನಗಂತೂ ಶನಿವಾಹನ ಕಾಗೆ ಎಂದರೆ ತುಂಬಾ ಇಷ್ಟ. ದಾರಿಯಲ್ಲಿ ಹೋಗುವಾಗ ಕಾಗೆ ಅಡ್ಡ ಬಂತು ಎಂದರೆ ಅದೊಂದು ಶುಭಶಕುನ ಎಂದು ಖುಷಿ ಪಡುತ್ತೇನೆ. ಕಾಗೆ ನಾಯಿ ಬೆಕ್ಕು ಎಲ್ಲದರಲ್ಲೂ ನನಗೆ ಒಂಥರಾ ಪಾಸಿಟಿವ್ ಚಿಂತನೆಯೇ ಕಾಣಿಸುತ್ತದೆ. 🔆ಕಷ್ಟಪಟ್ಟು ದುಡಿಯುವವರು-ಮೋಸ ವಂಚನೆ ಮಾಡದವರು, ಇತರರನ್ನು ಅನವಶ್ಯಕ ಕಾಯಿಸದವರು, ಕೊಟ್ಟ ಮಾತಿಗೆ ತಪ್ಪದೇ ನೆಡೆದುಕೊಳ್ಳುವವರು, ಹೇಳಿದ ಸಮಯಕ್ಕೆ ಸರಿಯಾಗಿ ಕೆಲಸ‌ಮಾಡಿಕೊಡುವವರು, ಸುಳ್ಳು ಹೇಳದವರು.. ಇಂಥವರು ಶನಿ ಪರಮಾತ್ಮನಿಗೆ ತುಂಬಾ ಪ್ರಿಯ. 👉ಮನೆಯಲ್ಲಿನ ಆರ್ಥಿಕ ಸಮಸ್ಯೆ, ಅಡೆತಡೆ, ದಾರಿದ್ರ್ಯ ತೊಲಗಿ ಐಶ್ವರ್ಯ ಪ್ರಾಪ್ತಿಯಾಗುವುದೊಂದೇ ದೇವಿಯ ಕೃಪೆಗೆ ಪಾತ್ರವಾಗುವುದು, ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತ ನೆಲೆಯಾಗುವುದು. 👉ಈ ಲಕ್ಷ್ಮೀ ಯಂತ್ರವನ್ನು ಪೂಜಿಸಬೇಕು. ಈ ಯಂತ್ರವನ್ನು ಪೂಜಿಸುವುದರಿಂದ ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಿಮ್ಮ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ. 👉ಯಂತ್ರ ಅಳವಡಿಕೆ ನಡೆಯುವ ಸ್ಥಳದಲ್ಲಿ ನಕಾರಾತ್ಮಕ ಶಕ್ತಿ ಇರುವುದಿಲ್ಲ. 👉 ಈಗ COD ಲಭ್ಯವಿದೆ "https://sridiya.com/kn/Shree-Sampurna-Lakshmi-Ganesh-Yantra-Ed?id=223&c=Shree_Sampurna_Lakshmi_Ganesh_Yantra&s=KC_noti_btwn&m=Sushmitha" ಬಯಸುವವರು ಇಲ್ಲಿ Click ಮಾಡಿ ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ:: "tel:7845758376" style="text-decoration:none;" 7845758376 "tel:7845758376" style="text-decoration:none;" 🔆ನಾವು ಪೂಜೆ ಜಪ ಧ್ಯಾನ ಹೋಮ ಯಜ್ಞ ದಾನ ಇಂಥವು ಎಷ್ಟೇ ಮಾಡಿದರೂ ನಾವು ದುಡಿಯುವ ಮಾರ್ಗದಲ್ಲಿ ಪ್ರಾಮಾಣಿಕತೆ ಇರಬೇಕಿದೆ. ಇಲ್ಲದೇ ಇದ್ದರೆ ಎಷ್ಟು ಮಾಡಿದರೂ ಪ್ರಯೋಜನವಿಲ್ಲ. 🔆ಕೆಟ್ಟಕರ್ಮಗಳನ್ನು ಮಾಡುತ್ತಾ ಗಂಟೆಗಟ್ಟಲೆ ಪೂಜೆ ಮಾಡೋದು ಎಲ್ಲಿಯ ದೇವರ ಪೂಜೆ ಎನಿಸುತ್ತದೆ.? ಯಾರಲ್ಲೇ ಆಗಲಿ ಪ್ರಾಮಾಣಿಕತೆ ಇದ್ದಾಗ ಅವರು ದಿನದಿಂದ ದಿನಕ್ಕೆ ಬೆಳೆಯಲು ಸಾಧ್ಯ. ಮೋಸ‌-ವಂಚನೆ-ಸೋಂಭೇರಿತನ ಮಾಡುತ್ತಾ ಸಾಗಿದರೆ ದಿನದಿಂದ ದಿನಕ್ಕೆ ಅಂಥವರ ಬಳಿ ಜನ ಹೋಗೋದು, ಕಡಿಮೆಯಾಗಿ ಅಂಥವರ ಜನಪ್ರಿಯತೆ ದಿನೇ ದಿನೇ ಕುಸಿಯುತ್ತಾ ಸಾಗುತ್ತದೆ ಅಷ್ಟೇ. 🔆ಯಾವುದೋ ಒಂದು ಅಂಗಡಿಗೆ ನಾವು ಹೋದಾಗ ನಮಗೆ ಏನೋ ಒಂದು ಸಣ್ಣ ವಸ್ತು ಬೇಕಿರುತ್ತದೆ. ಅವರೋ 10 ನಿಮಿಷ‌ ಕಾದರೂ ನಮ್ಮ ಜೊತೆ ಮಾತನಾಡಲೂ ಸಮಯವಿಲ್ಲದವರಂತೆ ವರ್ತಿಸುತ್ತಾರೆ ಎಂದುಕೊಳ್ಳಿ.. ಇದೇ ರೀತಿಯ ಅನುಭವ ಆದರೆ ದಿನೇ ದಿನೇ ಅವರ ಅಂಗಡಿಯಲ್ಲಿ ವ್ಯಾಪಾರ ಕುಸಿದು ಒಂದು ದಿನ ಬಾಗಿಲು ಮುಚ್ಚುವ ಅನಿವಾರ್ಯತೆ ಬರುತ್ತದೆ ಅಷ್ಟೇ. 🔆ಯಾವುದೇ ಒಂದು ಉದ್ಯಮ ಎಂದಾದಾಗ ಎಷ್ಟು ಪ್ರಾಮಾಣಿಕತೆ-ಬದ್ಧತೇ-ಗ್ರಾಹಕರಿಗೆ ಬೇಸರ ಆಗಬಾರದು ಎಂಬ ಕಾಳಜಿ ಇರುತ್ತದೋ ಅಷ್ಟೇ ಚೆನ್ನಾಗಿ ಬೆಳೆಯಲು ಸಾಧ್ಯ. ಎಷ್ಟು ಮೋಸ-ವಂಚನೆ-ಸೋಂಭೇರಿತನ-ಅಶಿಸ್ತು -ನಿರ್ಲಕ್ಯ ತೋರಿಸುತ್ತಾರೋ ಅಷ್ಟೇ ಬೇಗ ಅವರ ಉದ್ಯಮ ಕುಸಿತ ಕಾಣುತ್ತದೆ. 🔆ನೀನಲ್ಲದಿದ್ದರೆ ಇನ್ನೊಬ್ಬರು ಅಂತ ಜನರು ಬೇರೆ ಕಡೆ ಹೋಗಲು ಶುರು ಮಾಡುತ್ತಾರೆ. ಒಮ್ಮೆ "ಬೇರೆಕಡೆ ಚೆನ್ನಾಗಿ ಇರುತ್ತದೆ" ಎಂದು ಎನಿಸಿದರೆ ಅವರೂ ನಾಲ್ಕು ಜನರನ್ನು ಆ ಕಡೆಗೆ ಡೈವರ್ಟ್ ಮಾಡುತ್ತಾರೆ ಅಷ್ಟೇ. 🔆ಕೆಲವರ ಸೊಕ್ಕು ಎಷ್ಟಿರುತ್ತದೆ ಎಂದರೆ ಅವರು ಸ್ವತಃ ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಡುವುದಾಗಲೀ-ಕ್ಷಮೆ ಕೇಳುವುದಾಗಲೀ ಮಾಡದೇ ತಮ್ಮನ್ನೇ ಸಮರ್ಥಿಸುಕೊಳ್ಳುತ್ತಾ ದಿನದೂಡುತ್ತಾರೆ. ಏನಪ್ಪಾ ಎಂದರೆ ಇಂಥವರಿಂದ ಜನರು ದಿನೇ ದಿನೇ ಅಂತರ ಕಾಯ್ದುಕೊಳ್ಳಲು ಶುರು ಮಾಡುತ್ತಾರೆ ಅಷ್ಟೇ. 🔆ಇಲ್ಲಿ ಕರ್ಮ ಫಲದಾತ ಶನಿ ಮಹಾತ್ಮ ಎಂದರೆ ಅವನೇನೂ ದುತ್ತೆಂದು ಬಂದು ಸ್ವಯಂ ಏನೂ ಮಾಡಬೇಕೂ ಎಂದೇನೂ ಇಲ್ಲ. ನಮ್ಮ ಕರ್ಮಕ್ಕೆ ಸರಿಯಾಗಿ ಪ್ರತಿಫಲ ನಿಧಾನವಾಗಿ ಅನುಭವಿಸುತ್ತಾ ಹೋಗುವುದನ್ನು ನಾವೇ ಗ್ರಹಿಸಿ ಎಚ್ಚೆತ್ತುಕೊಂಡು ಸರಿಪಡಿಸಿಕೊಂಡರೆ ಸರಿ. ಇಲ್ಲವಾದರೆ ನಾವೇ ಕುಸಿದು ಹೋಗುತ್ತೇವೆ. ನಾವು ಪ್ರಾಮಾಣಿಕವಾಗಿ ಸಮರ್ಪಕವಾಗಿ ನಮ್ಮ ಪಾಲಿಗೆ ಬಂದ ಕೆಲಸಗಳನ್ನು ಮಾಡುತ್ತಾ ಹೋದಾಗ ನಮ್ಮ ಅಭಿವೃದ್ಧಿ ಸಾಧ್ಯ ಇರುತ್ತದೆ ಅಷ್ಟೇ.. ⭐⭐⭐⭐⭐ ಈ ನೋಟಿಫಿಕೇಷನ್ ನಿಮಗೆ ಇಷ್ಟವಾದಲ್ಲಿ ನಮಗೆ 5 ನಕ್ಷತ್ರಗಳನ್ನು ನೀಡಿ : "https://play.google.com/store/apps/details?id=nithra.kannada.calendar.panchanga.horoscope.rashiphala" 5 ನಕ್ಷತ್ರಗಳನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ. ನಿತ್ರ ಕ್ಯಾಲೆಂಡರ್ ಅನ್ನು ನೀವು ಆಂಡ್ರಾಯಿಡ್ ಫೋನ್ ಮುಖಾಂತರ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://bit.ly/33Y8uiS