ದಿನಾಂಕ: 6 ಮತ್ತು 7 ರಂದು ಹೆಗ್ಗೊಠಾರ ಗ್ರಾಮದಲ್ಲಿ 🤾⚽ವಾಲಿಬಾಲ್ ಪ್ರೀಮಿಯರ್ ಲೀಗ್⚽🤾♂️ ಪಂದ್ಯವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮಕ್ಕೆ ನಮ್ಮ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ದೖತ್ಯರಾಜ್ ರವರನ್ನು ಮುಖ್ಯ ಅತಿಥಿಯಾಗಿ ಹೆಗ್ಗೊಠಾರ ಗ್ರಾಮಸ್ಥರು ಆಹ್ವಾನಿಸಿದ ಸಂಧರ್ಭ.
ಸ್ಥಳ: ಡಾ. ಬಿ. ಆರ್ ಅಂಬೇಡ್ಕರ್ ಬಡಾವಣೆ, ಹೆಗ್ಗೊಠಾರ.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಳ್ಳುತೇನೆ...
🇪🇺#ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺#ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺
#ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏