Follow
ಮಶಾಕ. ತಾಳಿಕೋಟಿ
@296669451
907
Posts
1,079
Followers
ಮಶಾಕ. ತಾಳಿಕೋಟಿ
595 views
1 months ago
💐🌹🌷🌸🙏🏾ಜಿಲ್ಲಾ ಯುವ ಬರಹಗಾರ ಬಳಗದ ಅಧ್ಶಕ್ಷರು ಹಾಗೂ ಸಾಹಿತಿ ಮಂಗಲದ ಶ್ರಿ ಟಿ.ಸತೀಶ್ ಜವರೇಗೌಡ ಅಪ್ಪ ಕವನವು ವಿಜಯನಗರ ಶ್ರಿಕೃಷ್ಣ ದೇವರಾಯ ವಿಶ್ವ ವಿದ್ಶಾಲಯ ಪದವಿ ತರಗತಿಗಳ ಪಠ್ಯಪುಸ್ತಕಕ್ಕೆ ಆಯ್ಕೆ ಆಗಿದೆ‌. 📚ಸರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಕ್ಷಣ. ಸುಮಾರು ಒಂದೂವರೆ ತಾಸು ನಮ್ಮ ಜೊತೆ ಕೂತು ಸಂತೋಷ ವ್ಯಕ್ತಪಡಿಸಿ, ಅವರಿಗೆ"ಕನ್ನಡ ಕವನ ಹಿತವಾದ ಮಾತುಗಳು" ಪುಸ್ತಕ ನೀಡಿದ ಅಮೂಘ ಘಳಿಗೆ ಸರ್ ನೀವು ನನ್ನ ಬಗ್ಗೆ ನನ್ನ ಪುಸ್ತಕದ ಬಗ್ಗೆ ಮಾತನಾಡಿದ ನುಡಿಗಳು ತುಂಬಾ ಖುಷಿ ಆಯಿತು. ನಿಮ್ಮ ಪ್ರೀತಿಗೆ ಸದಾ ಚಿರಋಣಿ .. ನಿಮ್ಮ ಶುಭ ಹಾರೈಕೆ ಹೀಗೆ ಇರಲಿ.. ಆತ್ಮೀಯರು ಸ್ನೇಹಿತರು ಹಾಗೂ ಗುರುಗಳು ಧನ್ಯವಾದಗಳು ನನ್ನ ಬರವಣಿಗೆ ಕ್ಷೇತ್ರಕ್ಕೆ ಸಾಹಿತ್ಯ ವಲಯಕ್ಕೆ ಇನ್ನಷ್ಟು ಸ್ಪೂರ್ತಿ ಆಯಿತು,ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಆತ್ಮೀಯತೆಗೆ ಅನಂತ ಧನ್ಯವಾದಗಳು,🙏🏼🌹💐🌸🌷 ✍️ಮಶಾಕ ಅಬ್ದುಲ್ ತಾಳಿಕೋಟಿ ಯುವ ಬರಹಗಾರರು ✍️8970223893.#🙁ಖ್ಯಾತ ಕ್ರಿಕೆಟ್ ಆಟಗಾರ ನಿಧನ 💔
ಮಶಾಕ. ತಾಳಿಕೋಟಿ
780 views
2 months ago
💫🌷💐🌹 ಸಂಜೆ ವಾಹಿನಿ ದಿನ ಪತ್ರಿಕೆಯ ಪ್ರಧಾನ ಗೌರವಿತರಾದ *ಶ್ರೀ ಅಣ್ಣಪ್ಪ ಮೇಟಿ ಗೌಡರು ಸಾರಥ್ಯದಲ್ಲಿ ಸಂಪಾದಕರು ಅವರು ಸಾರಥ್ಯದಲ್ಲಿ ಮೂಡಿಬರುವ* ಈ ಪತ್ರಿಕೆ ಹಾಗೂ *ಬೆಳಕು ಸಂಸ್ಥೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರು* ಅವರ ಮುಖ್ಯ ಸಂಪಾದಿತ್ವದಲ್ಲಿ ಯುದ್ದ ಬೇಡ ಮಾನವ ಬದುಕು ಬೇಕು. ಸಾಕು ಈ ಒಂದು ಬದುಕಿಗೆ ಒಂದು ಬೆಳಕು ನೀಡಿ ಒಂದು ವಿಶೇಷ ಲೇಖನ ಮಾಲಿಕೆ ಪ್ರಕಟಿಸಿದ ಪತ್ರಿಕೆಯ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ. ಹೃತ್ಪೂರ್ವಕ ಮನದಾಳದ ವಂದನೆಗಳು ಧನ್ಯವಾದಗಳು..🌹🌸🌷💫 #😍 ನನ್ನ ಸ್ಟೇಟಸ್ #💓ಮನದಾಳದ ಮಾತು
ಮಶಾಕ. ತಾಳಿಕೋಟಿ
651 views
2 months ago
💐🌷🌹🌸🙏🏽#ಸಂಘಟನೆ ಚತುರರು ಬೆಳಕು ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಸಂಜೆ ವಾಹಿನಿ ಪತ್ರಿಕೆ ಮುಖ್ಯ ಸಂಪಾದಕರು *ಶ್ರೀ ಅಣ್ಣಪ್ಪ ಮೇಟಿ ಗೌಡರು* ಅವರು ಬೆಳಕು ಸಂಸ್ಥೆ ವತಿಯಿಂದ 124ನೇ ಕಾರ್ಯಕ್ರಮ ಗಣಿನಾಡು ಬಳ್ಳಾರಿಯಲ್ಲಿ ಮೇ 03ರಂದು ನಡೆಯುವ *ಗಡಿನಾಡು ಸಮ್ಮೇಳನಕ್ಕೆ* ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ *ಡಾ.ನಾಗಲಕ್ಷ್ಮಿ ಚೌದ್ರಿ* ಅವರನ್ನು ಆಹ್ವಾನಿಸಲಾಯಿತು.....🌹🌷💐✨💛💚❤️ #😍 ನನ್ನ ಸ್ಟೇಟಸ್ #💓ಮನದಾಳದ ಮಾತು
ಮಶಾಕ. ತಾಳಿಕೋಟಿ
663 views
2 months ago
💫🌷💐🌹 ಸಂಜೆ ವಾಹಿನಿ ದಿನ ಪತ್ರಿಕೆಯ *ಶ್ರೀ ಅಣ್ಣಪ್ಪ ಮೇಟಿ ಗೌಡರು ಪ್ರಧಾನ ಸಂಪಾದಕರು ಅವರು ಸಾರಥ್ಯದಲ್ಲಿ ಮೂಡಿಬರುವ* ಈ ಪತ್ರಿಕೆ ಹಾಗೂ ಬೆಳಕು ಸಂಸ್ಥೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರು ಅವರ ಸಾರಥ್ಯದಲ್ಲಿ ನಮ್ಮೂರ ಜಾತ್ರೆ ಒಂದು ವಿಶೇಷ ಲೇಖನ ಮಾಲಿಕೆ ಪ್ರಕಟಿಸಿದ ಪತ್ರಿಕೆಯ ಪತ್ರಿಕೆಯ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ. ಹೃತ್ಪೂರ್ವಕ ಮನದಾಳದ ವಂದನೆಗಳು ಧನ್ಯವಾದಗಳು.🌹🌸🌷💫 #💓ಮನದಾಳದ ಮಾತು #😍 ನನ್ನ ಸ್ಟೇಟಸ್
ಮಶಾಕ. ತಾಳಿಕೋಟಿ
656 views
2 months ago
💐🌷🙏🏽 #ಈಶಾನ್ಯ ಫೋಕಸ್ ಕನ್ನಡ ಸಂಜೆ ದಿನಪತ್ರಿಕೆ ದಿನ ಈ ಪತ್ರಿಕೆಯ ಸಂಪಾದಕರು *ಸೈಯದ್ ಅಂಜುಮರ ಪ್ರಧಾನ ಸಂಪಾದಕರು *ಜಾವೀದ ಖಾನ್* ಅವರ ಸಾರಥ್ಯದಲ್ಲಿ *ನಮ್ಮೂರ ಜಾತ್ರೆ ವಿಶೇಷ* ಲೇಖನ ಮಾಲಿಕೆ ಕುರಿತು ಪತ್ರಿಕೆಯ ವರದಿ ನೋಟ ಲೇಖನ ಪ್ರಕಟಸಿದ ಮುಖ್ಯ ಸಂಪಾದಕರಿಗೆ ಹೃತ್ಪೂರ್ವಕ ಮನದಾಳದ ವಂದನೆಗಳು ಧನ್ಯವಾದಗಳು.🌹🌸🌷✨ #💓ಮನದಾಳದ ಮಾತು #😍 ನನ್ನ ಸ್ಟೇಟಸ್
ಮಶಾಕ. ತಾಳಿಕೋಟಿ
622 views
2 months ago
🌷🌹💐🙏🏽 ಕಾರ್ಯ ನಿರ್ವಹಕರು ಪ್ರಧಾನ ಸಂಪಾದಕರು ಶ್ರೀ ವೈಜನಾಥ ಹೀರೆಮಠ ರವರ ಸಾರಥ್ಯದಲ್ಲಿ *ಯಾದಗಿರಿ ಟೈಮ್ಸ್ ಸಗರ ನಾಡಿನ ಹೆಮ್ಮೆಯ ಕನ್ನಡ ದಿನಪತ್ರಿಕೆ* ತುಂಬಾ ಧನ್ಯವಾದಗಳು ಸರ್.. ನಾನು ನಿಮಗೆ ಆಭಾರಿಯಾಗಿದ್ದೇನೆ. ನಮ್ಮಂತಹ ಯುವ ಬರಹಗಾರರಿಗೆ ಪತ್ರಿಕೆ ಉತ್ತಮ ವೇದಿಕೆಯಾಗಿದೆ... ಸುದ್ದಿಗಳು ವರ್ಣ ರಂಜಿತಮಯವಾಗಿ ಮೂಡಿ ಬರುತ್ತಿದ್ದು , ಪ್ರಚಲಿತ ವಿದ್ಯಮಾನಗಳು ಸುದ್ದಿಗಳು ವಿಶೇಷ ಅಂಕಣ ಲೇಖನ ಮಾಲಿಕೆಗಳು ಮೂಡಿಬರುತ್ತಿದೆ, ನಮ್ಮ ಹೆಮ್ಮೆಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಓದುಗರು ಮನ್ನಣೆ ಪಡೆದಿದೆ. ಹೀಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಗದಷ್ಟು ಒಳ್ಳೆಯ ಸುದ್ದಿಗಳು ನೀಡುವ ಮೂಲಕ ಕರುನಾಡ ಕನ್ನಡಿಗರಿಗೆ ತಲುಪಿಸುವ ಕೆಲಸ ಆಗಲಿ. ಹಾಗೂ ರಾಜ್ಯದ ನಂಬರ್ ಒನ್ ಕನ್ನಡ ದಿನಪತ್ರಿಕೆ ಆಗಿ ಹೊರಹೊಮ್ಮಲ್ಲಿ ಎನ್ನುವ ಆಸೆ ನನ್ನದು. ರಂಜಾನ್ ಹಬ್ಬದ ನಿಮಿತ್ತ ನನ್ನ ಒಂದು ಲೇಖನ ಪ್ರಕಟಿಸಿದ ಮುಖ್ಯ ಸಂಪಾದಕರಿಗೆ ಹೃತ್ಪೂರ್ವಕ ಮನದಾಳದ ವಂದನೆಗಳು.🌷ಧನ್ಯವಾದಗಳು.🌹🙏🏽🌷 ✍🏼ಮಶಾಕ ಅಬ್ದುಲ್ ತಾಳಿಕೋಟಿ ಯುವ ಬರಹಗಾರರು ✍🏼 #💓ಮನದಾಳದ ಮಾತು #😍 ನನ್ನ ಸ್ಟೇಟಸ್
ಮಶಾಕ. ತಾಳಿಕೋಟಿ
780 views
2 months ago
🌹🌷💐ಮುಖ್ಯ ಸಂಪಾದಕರು *ಕನ್ನಡ ಶ್ರೀ ಶಫಿ ಸರ್* ರವರ ಸಾರಥ್ಯದಲ್ಲಿ *ಸ್ವರಾಜ್ ಎಕ್ಸ್ ಪ್ರೆಸ್ ನ್ಯೂಸ್ ಸುದ್ದಿ ವಾಹಿನಿ* ಚಾನೆಲ್ ನ ಕರ್ನಾಟಕ ಅದ್ದೂರಿ ಲೋಕಾರ್ಪಣೆ ಸಮಾರಂಭ ನನ್ನ ಆತ್ಮೀಯ ಪ್ರೀತಿಯ ಹಿತೈಷಿಗಳು ಹಾಗೂ ಮಾರ್ಗದರ್ಶಕರು ಕರ್ನಾಟಕ ಪ್ರಜಾಪರ ವೇದಿಕೆ ರಾಜ್ಯಾಧ್ಯಕ್ಷರು *ಶ್ರೀ ಶಫಿ* ಸಾರಥ್ಯದಲ್ಲಿ ಇಲ್ಲಿಯವರೆಗೆ ನನ್ನ ಒಂದು ಬರವಣಿಗೆ ಗುರುತಿಸಿ, ಪ್ರೋತ್ಸಾಹಿಸುವ ನಿಷ್ಕಲ್ಮಶ ಮನಸ್ಸುಳ್ಳವರು ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ನನಗೆ ಮುಖ್ಯ ಅತಿಥಿಯಾಗಿ ನನ್ನನ್ನು ಈ ಒಂದು ಕಾರ್ಯಕ್ರಮಕ್ಕೆ ಕರೆಸಿದ್ದಕ್ಕೆ ನಾನು ನಿಮಗೆ ಆಭಾರಿಯಾಗಿದ್ದೇನೆ ವಂದನೆಗಳು..🌷🌹❤️💐 ಮಶಾಕ ಅಬ್ದುಲ್ ತಾಳಿಕೋಟಿ ✍🏼ಯುವ ಬರಹಗಾರರು ಮತ್ತು ಸಂಪಾದಕರು ✍🏼 #💓ಮನದಾಳದ ಮಾತು #😍 ನನ್ನ ಸ್ಟೇಟಸ್
ಮಶಾಕ. ತಾಳಿಕೋಟಿ
662 views
2 months ago
🌷🌹🙏🏽#ನನ್ನ ಶಾಲಾ ದಿನಗಳಲ್ಲಿ ನನಗೆ ಅಕ್ಷರ ಧಾರೆ ಎರೆದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಜೀವನ ನಡೆಸಲು ಹೇಳಿ ಕೊಟ್ಟ ನನ್ನ ಪ್ರೀತಿಯ ಅಚ್ಚು ಮೆಚ್ಚಿನ ಗುರುಗಳು ಹಾಗೂ ಹಿತೈಷಿಗಳು ಮಾರ್ಗದರ್ಶಕರು *ಶ್ರೀ ವೀರಣ್ಣ ಎಮ್,ಬೆಳ್ಳುಬ್ಬಿ ಸರ್* ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಗೆದ್ದಲಮರಿ ಇವರು ಯಾದಗಿರಿ ಜಿಲ್ಲೆಯಿಂದ ರಾಜ್ಯ ಮಟ್ಟದ *ವಿದ್ಯಾ ರತ್ನ ಪ್ರಶಸ್ತಿಗೆ* ಆಯ್ಕೆಯಾಗಿದ್ದು ನನಗೆ ತುಂಬಾ ಖುಷಿ ವ್ಯಕ್ತ ವಾಗಿದೆ ಅಭಿನಂದನೆಗಳು ಶುಭವಾಗಲಿ ವಿದ್ಯಾರ್ಥಿಗಳನ್ನು ತಿದ್ದಿ ತಿಡಿ, ನಮ್ಮ ವಿದ್ಯಾರ್ಥಿ ಜೀವನದಲ್ಲಿ ಮೂರ್ತಿಗಳನ್ನಾಗಿ ಮಾಡಿದ ತಮ್ಮ ಸೇವೆ ಅಮೂಲ್ಯವಾದದ್ದು. ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಿ ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳ ಹಿತಕ್ಕಾಗಿ ಮಾಡಿದ ಶ್ರಮಕ್ಕೆ ಈ ಪ್ರಶಸ್ತಿ ಒಂದು ಸ್ಮರಣೀಯ ಗುರುತು ತಮ್ಮ ಮುಂದಿನ ಜೀವನದಲ್ಲಿ ಇನ್ನಷ್ಟು ಮಗದಷ್ಟು ಒಳ್ಳೆಯ ಸಾಧನೆ ಮಾಡಿ ಸಾಧನೆಗಳು ತಮ್ಮನ್ನು ಹಿಂಬಾಲಿಸಲಿ ಎಂಬುದು ಆಸೆ ನನ್ನದು ಧನ್ಯವಾದಗಳು ಸರ್....🌷🌹💐 ಇಂತಿ ನಿಮ್ಮ ಪ್ರೀತಿಯ ಶಿಷ್ಯ ✍🏼ಮಶಾಕ ಅಬ್ದುಲ್ ತಾಳಿಕೋಟಿ ✍🏼 #💓ಮನದಾಳದ ಮಾತು #😍 ನನ್ನ ಸ್ಟೇಟಸ್