💐🌹🌷🌸🙏🏾ಜಿಲ್ಲಾ ಯುವ ಬರಹಗಾರ ಬಳಗದ ಅಧ್ಶಕ್ಷರು ಹಾಗೂ ಸಾಹಿತಿ ಮಂಗಲದ ಶ್ರಿ ಟಿ.ಸತೀಶ್ ಜವರೇಗೌಡ ಅಪ್ಪ ಕವನವು ವಿಜಯನಗರ ಶ್ರಿಕೃಷ್ಣ ದೇವರಾಯ ವಿಶ್ವ ವಿದ್ಶಾಲಯ ಪದವಿ ತರಗತಿಗಳ ಪಠ್ಯಪುಸ್ತಕಕ್ಕೆ ಆಯ್ಕೆ ಆಗಿದೆ.
📚ಸರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಕ್ಷಣ. ಸುಮಾರು ಒಂದೂವರೆ ತಾಸು ನಮ್ಮ ಜೊತೆ ಕೂತು ಸಂತೋಷ ವ್ಯಕ್ತಪಡಿಸಿ, ಅವರಿಗೆ"ಕನ್ನಡ ಕವನ ಹಿತವಾದ ಮಾತುಗಳು" ಪುಸ್ತಕ ನೀಡಿದ ಅಮೂಘ ಘಳಿಗೆ
ಸರ್ ನೀವು ನನ್ನ ಬಗ್ಗೆ ನನ್ನ ಪುಸ್ತಕದ ಬಗ್ಗೆ ಮಾತನಾಡಿದ ನುಡಿಗಳು ತುಂಬಾ ಖುಷಿ ಆಯಿತು.
ನಿಮ್ಮ ಪ್ರೀತಿಗೆ ಸದಾ ಚಿರಋಣಿ ..
ನಿಮ್ಮ ಶುಭ ಹಾರೈಕೆ ಹೀಗೆ ಇರಲಿ..
ಆತ್ಮೀಯರು ಸ್ನೇಹಿತರು ಹಾಗೂ ಗುರುಗಳು ಧನ್ಯವಾದಗಳು
ನನ್ನ ಬರವಣಿಗೆ ಕ್ಷೇತ್ರಕ್ಕೆ ಸಾಹಿತ್ಯ ವಲಯಕ್ಕೆ ಇನ್ನಷ್ಟು ಸ್ಪೂರ್ತಿ ಆಯಿತು,ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಆತ್ಮೀಯತೆಗೆ ಅನಂತ ಧನ್ಯವಾದಗಳು,🙏🏼🌹💐🌸🌷
✍️ಮಶಾಕ ಅಬ್ದುಲ್ ತಾಳಿಕೋಟಿ ಯುವ ಬರಹಗಾರರು ✍️8970223893.
#🙁ಖ್ಯಾತ ಕ್ರಿಕೆಟ್ ಆಟಗಾರ ನಿಧನ 💔