🌷🌹💐🙏🏽ಶ್ರೀ ಶಿವರಂಜನ್ ಸತ್ಯಂ ಪೇಟೆ ರವರ ಸಾರಥ್ಯದಲ್ಲಿ *ಪ್ರಮಥ ವಾಣಿ ಕನ್ನಡ ದಿನಪತ್ರಿಕೆ*
ಸುದ್ದಿಗಳು ವರ್ಣ ರಂಜಿತಮಯವಾಗಿ ಮೂಡಿ ಬರುತ್ತಿದ್ದು , ಪ್ರಚಲಿತ ವಿದ್ಯಮಾನಗಳು ಸುದ್ದಿಗಳು ವಿಶೇಷ ಅಂಕಣ ಲೇಖನ ಮಾಲಿಕೆಗಳು ಮೂಡಿಬರುತ್ತಿದೆ, ನಮ್ಮ ಹೆಮ್ಮೆಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಓದುಗರು ಮನ್ನಣೆ ಪಡೆದಿದೆ ಹೀಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಗದಷ್ಟು ಒಳ್ಳೆಯ ಸುದ್ದಿಗಳು ನೀಡುವ ಮೂಲಕ ಕರುನಾಡ ಕನ್ನಡಿಗರಿಗೆ ತಲುಪಿಸುವ ಕೆಲಸ ಆಗಲಿ ಹಾಗೂ ರಾಜ್ಯದ ನಂಬರ್ ಒನ್ ಕನ್ನಡ ದಿನಪತ್ರಿಕೆ ಆಗಿ ಹೊರಹೊಮ್ಮಲ್ಲಿ ಎನ್ನುವ ಆಸೆ ನನ್ನದು,
ರಂಜಾನ್ ಹಬ್ಬದ ನಿಮಿತ್ತ ನನ್ನ ಒಂದು ಲೇಖನ ಪ್ರಕಟಿಸಿದ ಮುಖ್ಯ ಸಂಪಾದಕರಿಗೆ 🌷ಧನ್ಯವಾದಗಳು🌹🙏🏽🌷
✍🏼ಮಶಾಕ ಅಬ್ದುಲ್ ತಾಳಿಕೋಟಿ ✍🏼
#💓ಮನದಾಳದ ಮಾತು #😍 ನನ್ನ ಸ್ಟೇಟಸ್