ಮನಸ್ಸು, ಸಂತೋಷಕ್ಕಾಗಿ ಹೊರ ಪ್ರಪಂಚವನ್ನು ಅವಲಂಬಿಸಿ, ಪಂಚೇಂದ್ರಿಯಗಳ ಮೂಲಕ ಹೊರಮುಖವಾಗಿದ್ದಾಗ ಜಡತ್ವ ಉಂಟಾಗುತ್ತದೆ. ಮನಸ್ಸು ಈ ಜಡತೆಯಿಂದ ದೂರವಾಗಿ, ಒಳಮುಖವಾಗಿ ತಿರುಗಿ ಆತ್ಮನಲ್ಲಿ ವಿರಮಿಸಿದಾಗ; ಆನಂದದ ಮೂಲ ಸ್ರೋತಕ್ಕೆ ಮರಳಿದಾಗ, ಅದು ಶಿವತತ್ವದಲ್ಲಿ ಸ್ಥಿರಗೊಂಡಿರುವುದರ ಸಂಕೇತವಾಗಿದೆ…!!ಶಿವರಾತ್ರಿಯ ಶುಭಾಶಯಗಳು🙏🙏🙏🙌🙌🙌👏👏👏
#🙏ನಮಸ್ಕಾರ