Follow
Mahanayaka Rakshana Vedhike
@m_r_v
721
Posts
7,806
Followers
Mahanayaka Rakshana Vedhike
1.3K views
1 days ago
🌹#ಭಾರತ_ರತ್ನ_ಸಂವಿಧಾನ_ಶಿಲ್ಪಿ #ಡಾ_ಬಿ_ಆರ್_ಅಂಬೇಡ್ಕರ್ ರವರ 135 ನೇ ಜಯಂತಿಯ ಹಾರ್ದಿಕ ಶುಭಾಶಯಗಳು🌹 🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺 🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺 🇪🇺✊ಜೈ ಭೀಮ್✊🇪🇺 🇪🇺✊ಜೈ ಸಂವಿಧಾನ್✊🇪🇺 #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
Mahanayaka Rakshana Vedhike
670 views
1 days ago
🌹#ಭಾರತ_ರತ್ನ_ಸಂವಿಧಾನ_ಶಿಲ್ಪಿ #ಡಾ_ಬಿ_ಆರ್_ಅಂಬೇಡ್ಕರ್ ರವರ 135 ನೇ ಜಯಂತಿಯ ಹಾರ್ದಿಕ ಶುಭಾಶಯಗಳು🌹 🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺 🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺 🇪🇺✊ಜೈ ಭೀಮ್✊🇪🇺 🇪🇺✊ಜೈ ಸಂವಿಧಾನ್✊🇪🇺 #ಅಂಬೇಡ್ಕರ್ #ಅಂಬೇಡ್ಕರ್ ಜಯಂತಿ ಶುಭಾಶಯಗಳು 130 ಹಬ್ಬ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #ambedkar #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
Mahanayaka Rakshana Vedhike
548 views
2 months ago
#🤩ಆಸಕ್ತಿಕರ ಪೋಸ್ಟ್ ಇದು ಪ್ರಚಾರವಲ್ಲ ಸಂವಿಧಾನದ✊ ಬಗ್ಗೆ ಅರಿವು ಮೂಡಿಸುವ ಒಂದು ವಿಚಾರದ ಪ್ರಯತ್ನವಷ್ಟೆ ಜೈ ಭೀಮ್ ✊ 🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺 🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺 🇪🇺✊ಜೈ ಭೀಮ್✊🇪🇺 🇪🇺✊ಜೈ ಸಂವಿಧಾನ್✊🇪🇺
Mahanayaka Rakshana Vedhike
1.8K views
2 months ago
ನನ್ನನ್ನು ಆಹ್ವಾನಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.🙏 🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺 🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺 🇪🇺✊ಜೈ ಭೀಮ್✊🇪🇺 🇪🇺✊ಜೈ ಸಂವಿಧಾನ್✊🇪🇺 #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
Mahanayaka Rakshana Vedhike
1.8K views
2 months ago
🌹🌹ಶ್ರೀ ಓಂಕಾರ ಸಿದ್ದೇಶ್ವರ ಸ್ವಾಮಿ ಭಕ್ತಾದಿಗಳ ಬಳಗದ ವತಿಯಿಂದ ಹೊಣಕನಪುರ ಗ್ರಾಮದಲ್ಲಿ ದಿನಾಂಕ: 26/1/26 ರ ಸೋಮವಾರದಂದು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ನಮ್ಮ "ಮಹಾನಾಯಕ ರಕ್ಷಣಾ ವೇದಿಕೆ" 'ರಾಜ್ಯಾಧ್ಯಕ್ಷ ದೈತ್ಯರಾಜ್' ರವರನ್ನು ಮುಖ್ಯ ಅತಿಥಿಯಾಗಿ ಹೊಣಕನಪುರ ಗ್ರಾಮದ ಯಜಮಾನರುಗಳು ಮತ್ತು ಗ್ರಾಮಸ್ಥರು ಆಹ್ವಾನಿಸಿ ಪತ್ರಿಕೆ ನೀಡಿದ ಸಂದರ್ಭ🌹🌹 ಸತತವಾಗಿ 4 ವರ್ಷಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ನಾನು ಬರುತ್ತಿದ್ದೇನೆ ನೀವು ಬನ್ನಿ 🙏ಸರ್ವರಿಗೂ ಆದರದ ಸ್ವಾಗತ🙏 🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺 🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺 🇪🇺✊ಜೈ ಭೀಮ್✊🇪🇺 🇪🇺✊ಜೈ ಸಂವಿಧಾನ್✊🇪🇺 #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
Mahanayaka Rakshana Vedhike
3.1K views
2 months ago
🌹🌹ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ತಳಿ ಅನಾವರಣ ಕಾರ್ಯಕ್ರಮಕ್ಕೆ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದೈತ್ಯರಾಜ್ ರವರು ಭೇಟಿ ನೀಡಿದ ಸಂದರ್ಭ..🌹🌹 🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺 🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺 🇪🇺✊ಜೈ ಭೀಮ್✊🇪🇺 🇪🇺✊ಜೈ ಸಂವಿಧಾನ್✊🇪🇺 #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
Mahanayaka Rakshana Vedhike
2.9K views
2 months ago
🌹🌹ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ #ಬಾ_ಬಾ_ಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ರವರ #ಪುತ್ತಳಿ_ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಲ್ಲಾ ವಿಭಾಗದ ಮುಖಂಡರು ಆಗಮಿಸುತ್ತಿದ್ದಾರೆ ನಾನು ಕೂಡ ಬರುತ್ತಾ ಇದ್ದೀನಿ ನೀವುಗಳು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಳ್ಳುತ್ತೇವೆ🌹🌹 #ಜೈ_ಭೀಮ್ ✊ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ದೈತ್ಯರಾಜ್ #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
Mahanayaka Rakshana Vedhike
829 views
2 months ago
ದಿನಾಂಕ: 17/01/26 ರಂದು ಬೆಳಿಗ್ಗೆ: 10:30 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ #ಬಾ_ಬಾ_ಸಾಹೇಬ್_ಡಾ_ಬಿ_ಆರ್_ಅಂಬೇಡ್ಕರ್ ರವರ #ಪುತ್ತಳಿ_ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಮಧ್ಯಾನ: 1:00 ಗಂಟೆಗೆ ಭೋಜನದ ವ್ಯವಸ್ಥೆ ಮತ್ತು ಸಂಜೆ: 5:30 ಗಂಟೆಗೆ ದೀಪ ಬೆಳಗುವ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ದೈತ್ಯರಾಜ್ ರವರನ್ನು ಆಹ್ವಾನಿಸಿದ್ದಾರೆ, ಸುತ್ತ ಮುತ್ತಲಿನ ಎಲ್ಲಾ ಗ್ರಾಮಸ್ಥರು, ಬಂಧು ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺 🇪🇺ಜೈ ಭೀಮ್🇪🇺 🇪🇺ಜೈ ಸಂವಿಧಾನ್🇪🇺 #ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #ಅಂಬೇಡ್ಕರ್ ಜಯಂತಿ ಶುಭಾಶಯಗಳು 130 ಹಬ್ಬ