ಫಾಲೋ
T A Elliyas
@t4775
2,867
ಪೋಸ್ಟ್ಸ್
194,889
ಫಾಲೋವರ್ಸ್
T A Elliyas
524 ವೀಕ್ಷಿಸಿದ್ದಾರೆ
ವ್ಯಾಪಾರ ಅಪಾಯಕಾರಿ,ಆದರೆ ಒಂದು ದಿನ ವ್ಯವಹಾರವು ಎಲ್ಲಾ ನಷ್ಟಗಳನ್ನು ಚೇತರಿಸಿಕೊಳ್ಳುತ್ತದೆ. #☺ಜೀವನದ ಸತ್ಯ #😏ಇದೇ ಪ್ರಪಂಚ #😔ಸಂಬಂಧಗಳೇ ಇಷ್ಟು
T A Elliyas
789 ವೀಕ್ಷಿಸಿದ್ದಾರೆ
Every day ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡುತ್ತಲೇ ಇದ್ರೆ success ಸಿಗೋದು. #☺ಜೀವನದ ಸತ್ಯ #🖋️ ನನ್ನ ಬರಹ #💓ಮನದಾಳದ ಮಾತು #😏ಇದೇ ಪ್ರಪಂಚ
T A Elliyas
1.1K ವೀಕ್ಷಿಸಿದ್ದಾರೆ
ಪೋಷಕರೇ ಎಚ್ಚರ! ಕೈ ಮೀರಿ ಹೋಗೋ ಮೊದಲೇ ಇದನ್ನ ಅರ್ಥ ಮಾಡ್ಕೊಳ್ಳಿ..." #☺ಜೀವನದ ಸತ್ಯ #🖋️ ನನ್ನ ಬರಹ #💓ಮನದಾಳದ ಮಾತು #😏ಇದೇ ಪ್ರಪಂಚ
T A Elliyas
76.1K ವೀಕ್ಷಿಸಿದ್ದಾರೆ
ಬಿಹಾರದ ಛಪ್ರಾದಿಂದ 22 ಕಿಲೋಮೀಟರ್ ದೂರದಲ್ಲಿರುವ ಮಧೋರಾ ಬಳಿಯ ಜವೈನಿಯನ್ ಗ್ರಾಮದಿಂದ ಈ ದುರಂತ ಘಟನೆ ನಡೆದಿದೆ. ಹೆಣ್ಣುಮಕ್ಕಳ ತಂದೆ ರವೀಂದ್ರ ಸಿಂಗ್ ಒಂದೂವರೆ ವರ್ಷದ ಹಿಂದೆ ನಿಧನರಾದ ನಂತರ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಇದರಿಂದಾಗಿ ಗ್ರಾಮಸ್ಥರು ಅಥವಾ ಸಂಬಂಧಿಕರು ಕುಟುಂಬಕ್ಕೆ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಸಹಾಯ ಮಾಡಲು ಸಿದ್ಧರಿರಲಿಲ್ಲ. ಇದರ ಬೆನ್ನಲ್ಲೇ, ಆ ಹೆಣ್ಣುಮಕ್ಕಳ ತಾಯಿ ಬಬಿತಾ ದೇವಿ ಕೂಡ ಸಾವನ್ನಪ್ಪಿದ್ದಾರೆ. ತಾಯಿಯ ಮರಣದ ನಂತರ ಬೇರೆ ಯಾರಿಂದಲೂ ಸಹಾಯ ಸಿಗದಿದ್ದಾಗ, ಹೆಣ್ಣುಮಕ್ಕಳು ತಾವೇ ತಾಯಿಯ ಶವವನ್ನು ಹೊತ್ತು, ಚಿತೆಯನ್ನು ಸಿದ್ಧಪಡಿಸಿ, ಸ್ವತಃ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ #😔ಸಂಬಂಧಗಳೇ ಇಷ್ಟು #😏ಇದೇ ಪ್ರಪಂಚ #☺ಜೀವನದ ಸತ್ಯ
T A Elliyas
9.1K ವೀಕ್ಷಿಸಿದ್ದಾರೆ
ಹೊನ್ನಾವರ: ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ 'ತಟ್ಟೆ ಹಣ'ಕ್ಕಾಗಿ ಅರ್ಚಕರಾದ ನರಸಿಂಹ ಭಟ್ ಹಾಗೂ ರಮಾನಂದ ಭಟ್ ಜನರ ಮುಂದೆಯೇ ಕಿತ್ತಾಡಿಕೊಂಡಿದ್ದಾರೆ. ದೇವಸ್ಥಾನದ ಹಕ್ಕಿಗಾಗಿ ಈ ಕುಟುಂಬದ ನಡುವೆ ದಶಕಗಳಿಂದ ಕೋರ್ಟ್‌ನಲ್ಲಿ ದಾವೆ ನಡೆಯುತ್ತಿದ್ದು, ಇದೀಗ ಪೂಜೆ ವಿಚಾರವಾಗಿ ಪರಸ್ಪರ ನೂಕಾಟ ನಡೆಸಿದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. #😏ಇದೇ ಪ್ರಪಂಚ #🖋️ ನನ್ನ ಬರಹ
See other profiles for amazing content