ಮಣ್ಣೆತ್ತಿನ ಅಮವಾಸ್ಯೆ 🐃🐐🌾🌾

Ashok Havanur
873 views
20 hours ago
ಮಣ್ಣೆತ್ತಿನ ಅಮಾವಾಸ್ಯೆಯು (ಇದನ್ನು ಬಸವನ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ) ರೈತಾಪಿ ವರ್ಗದವರು ತಮ್ಮ ಕೃಷಿ ಬದುಕಿಗೆ ಆಧಾರವಾಗಿರುವ ಎತ್ತುಗಳು ಮತ್ತು ಮಣ್ಣನ್ನು ಕೃತಜ್ಞತೆಯಿಂದ ಆರಾಧಿಸುವ ವಿಶಿಷ್ಟ ಸಾಂಪ್ರದಾಯಿಕ ಹಬ್ಬವಾಗಿದೆ. ಜ್ಯೇಷ್ಠ ಮಾಸದ ಕೊನೆಯಲ್ಲಿ ಬರುವ ಈ ಹಬ್ಬಕ್ಕೆ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಅತ್ಯಂತ ಹೆಚ್ಚಿನ ಮಹತ್ವವಿದೆ. #ಮಣ್ಣೆತ್ತಿನ ಅಮವಾಸೆ #🌑 ಮಣ್ಣೆತ್ತಿನ ಅಮವಾಸೆ 🙏
Ashok Havanur
660 views
15 days ago
ಕಾರು ಹುಣ್ಣಿಮೆ (ಕಾರ್‌ ಹುಣ್ಣಿಮೆ) ಎಂಬುದು ಉತ್ತರ ಕರ್ನಾಟಕದ ರೈತಾಪಿ ವರ್ಗದವರು ಮುಂಗಾರು ಮಳೆಯ ಆರಂಭದ ಸೂಚನೆಯಾಗಿ (ಜ್ಯೇಷ್ಠ ಮಾಸದ ಹುಣ್ಣಿಮೆ) ಅತ್ಯಂತ ಸಂಭ್ರಮದಿಂದ ಆಚರಿಸುವ ಜನಪದ ಮತ್ತು ಕೃಷಿ ಹಬ್ಬವಾಗಿದೆ #ಕಾರಹುಣ್ಣಿಮೆ.. 🐄🐄🌾🌾🌾🍀🌻