ಮಣ್ಣೆತ್ತಿನ ಅಮವಾಸ್ಯೆ 🐃🐐🌾🌾

27 Posts • 53K views
Ashok Havanur
874 views 22 hours ago
ಮಣ್ಣೆತ್ತಿನ ಅಮಾವಾಸ್ಯೆಯು (ಇದನ್ನು ಬಸವನ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ) ರೈತಾಪಿ ವರ್ಗದವರು ತಮ್ಮ ಕೃಷಿ ಬದುಕಿಗೆ ಆಧಾರವಾಗಿರುವ ಎತ್ತುಗಳು ಮತ್ತು ಮಣ್ಣನ್ನು ಕೃತಜ್ಞತೆಯಿಂದ ಆರಾಧಿಸುವ ವಿಶಿಷ್ಟ ಸಾಂಪ್ರದಾಯಿಕ ಹಬ್ಬವಾಗಿದೆ. ಜ್ಯೇಷ್ಠ ಮಾಸದ ಕೊನೆಯಲ್ಲಿ ಬರುವ ಈ ಹಬ್ಬಕ್ಕೆ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಅತ್ಯಂತ ಹೆಚ್ಚಿನ ಮಹತ್ವವಿದೆ. #ಮಣ್ಣೆತ್ತಿನ ಅಮವಾಸೆ #🌑 ಮಣ್ಣೆತ್ತಿನ ಅಮವಾಸೆ 🙏
10 likes
9 shares