festival

Sadhguru Kannada
1.2K views
23 hours ago
ಸರ್ಪ ಸೇವೆಯು ನಾಗ ಸನ್ನಿಧಿಯಲ್ಲಿ ಕೆತ್ತಲಾದ 112 ಸರ್ಪಗಳೊಂದಿಗೆ ನಡೆಸಲ್ಪಡುವ ಒಂದು ಶಕ್ತಿಯುತ ಪ್ರಕ್ರಿಯೆಯಾಗಿದೆ. ಈ ಸೇವೆಯು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ (ವಿಶೇಷವಾಗಿ ಮಹಿಳೆಯರಿಗೆ) ಆರೋಗ್ಯ ಮತ್ತು ಯೋಗಕ್ಷೇಮವನ್ನು ತರುತ್ತದೆ, ಚರ್ಮದ ಕಾಯಿಲೆಗಳನ್ನು ಪರಿಹರಿಸುತ್ತದೆ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ, ನಾಗ ದೋಷ ಮತ್ತು ಕುಲ ದೋಷದಿಂದ ಮುಕ್ತಿ ನೀಡುತ್ತದೆ ಹಾಗೂ ಅತೀಂದ್ರಿಯ ಸಾಮರ್ಥ್ಯಗಳನ್ನು ಬಯಸುವವರಿಗೆ ಬೆಂಬಲಿಸುತ್ತದೆ. ನೋಂದಾಯಿಸಲು: http://bhairavi.co/nagapanchami-kan #ನಾಗ ಪಂಚಮಿ #sadhguru #Sadhguru Kannada #@isha foundation chikkaballapura #festival
Sadhguru Kannada
1.1K views
5 days ago
ಚಿಕ್ಕಬಳ್ಳಾಪುರ ಸಮೀಪದ “ಸದ್ಗುರು ಸನ್ನಿಧಿ ಬೆಂಗಳೂರು“ನಲ್ಲಿ ನಾಗರಪಂಚಮಿಯು ಒಂದು ವಿಶೇಷವಾದ ಮತ್ತು ಅತ್ಯಂತ ಮಂಗಳಕರವಾದ ದಿನವಾಗಿದ್ದು, ನಾಗನ ಅನುಗ್ರಹವನ್ನು ಪಡೆಯಲು ಒಂದು ಉತ್ತಮ ಅವಕಾಶವಾಗಿದೆ. ಸದ್ಗುರುಗಳು ರೂಪಿಸಿರುವ ಈ ಶಕ್ತಿಯುತ ಆಚರಣೆಗಳಲ್ಲಿ ಖುದ್ದಾಗಿ ಪಾಲ್ಗೊಂಡು, ಅದರ ಅನುಭವವನ್ನು ಪಡೆಯಿರಿ ಮತ್ತು ನಾಗನಿಗೆ ಪವಿತ್ರವಾದ ಅರ್ಪಣೆಗಳನ್ನು ಮಾಡಿ. ಈ ಸಂಜೆಯು ನಾಗ ಅಭಿಷೇಕ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಜಾತ್ರೆಯನ್ನು ಒಳಗೊಂಡಿರುತ್ತದೆ. ದಿನವಿಡೀ ಅರ್ಪಣೆಗಳು ಲಭ್ಯವಿರುತ್ತವೆ. ಖುದ್ದಾಗಿ ಪಾಲ್ಗೊಳ್ಳಲು ನೋಂದಾಯಿಸಿ ಅಥವಾ ಅರ್ಪಣೆ ಮಾಡಲು ಭೇಟಿ ನೀಡಿ: http://bhairavi.co/nagapanchami-kan #ishakannada #ನಾಗ ಪಂಚಮಿ #ನಾಗರಪಂಚಮಿ ಶುಭಾಶಯಗಳು #festival #sadhguru
iam_manju
0 view
5 months ago
📍 WORLD’S BIGGEST & TALLEST CHARIOT FESTIVAL! For the first time in 100 years, 17 massive Kurju (Theru) will be built and pulled together to honor Madduramma Devi to Huskur near Electronic City. When: 12th March 2026 – 17th March 2026 Key Action Days: 14th March: Pulling Kurju to Huskuru – imagine thosetheru #🙏ಭಕ್ತಿ ಸ್ಟೇಟಸ್ ವಿಡಿಯೋ🎥 #🔱 ಭಕ್ತಿ ಲೋಕ #festival towering chariots rolling in masse! 15th March: Huskuru Jatre – pure chaos of color and crowds from above. Lakhs of devotees, unmatched devotion, historic celebration. 17th March: Pulling Kurju back to their villages This is history in the making