📰 ಕರ್ನಾಟಕ ಅಪ್ಡೇಟ್ಸ್ 📢

Guruprasad Mente
1.3K views
13 hours ago
☘️ಗ್ರಾಮಗಳಲ್ಲಿ ಶುದ್ಧ ನೀರಿನ 🫧💧ಘಟಕಗಳು ಸ್ಥಗಿತ – ಖಾಸಗಿ 🕵️ನೀರಿನ ವ್ಯಾಪಾರ ಜೋರು, ಜನರಿಗೆ ಹೆಚ್ಚಿದ ಸಂಕಷ್ಟ 🧑‍⚖️ 🙏ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ.... ✍️ #ಶುದ್ಧನೀರು #ಗ್ರಾಮೀಣಸಮಸ್ಯೆ #ಕುಡಿಯುವನೀರು #ನೀರಿನಸಂಕಷ್ಟ #ಗ್ರಾಮಾಭಿವೃದ್ಧಿ #ಜನರಧ್ವನಿ #PublicIssue #WaterProblem #KarnatakaNews #VillageIssues #WaterSupply #SocialConcern Siddaramaiah DK Shivakumar Priyank Kharge Prajavani Eshwar Khandre DIPR Karnataka Janata Dal Secular Sharanu Salagar Vijay Singh Hulsoor Update #🖊ಸ್ಪೆಷಲ್ ಸ್ಟೋರೀಸ್📢 #🌅Good Morning🍵 #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ
Guruprasad Mente
569 views
8 days ago
🙏 ತಾಲ್ಲೂಕು ಇದೆ…🏢 ಆದರೆ ಕಚೇರಿಗಳು ಇಲ್ಲ! 8 ವರ್ಷಗಳಾದರೂ🧑‍⚖️ ಹುಲಸೂರದಲ್ಲಿ ಹಲವು ಸರ್ಕಾರಿ ಇಲಾಖೆ ಆರಂಭ ಇಲ್ಲ ..🕵️ 🗼ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ 🌱ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ... ✍️ #HulsoorTaluk #Development #PublicVoice #karnataka #Hulsoor #BidarDistrict #PublicDemand #Development #ಹುಲಸೂರ #Bidar #PublicProblem #LocalGovernance #ಹುಲಸೂರ #Hulsoor #TalukOffice #PublicIssue #BidarDistrict #🖊ಸ್ಪೆಷಲ್ ಸ್ಟೋರೀಸ್📢 #🙏ನಮಸ್ಕಾರ #🌅Good Morning🍵 #📰 ಕರ್ನಾಟಕ ಅಪ್ಡೇಟ್ಸ್ 📢
Sathyapatha news plus
1.2K views
11 days ago
ಗೋವಾದಲ್ಲಿ ಅಪ್ರಾಪ್ತ ಬಾಲಕಿಯರ ದುರುಪಯೋಗ ಪ್ರಕರಣ: ಆರೋಪಿಯ ಬಂಧನ, ಸಾರ್ವಜನಿಕ ಆಕ್ರೋಶ ಉಕ್ಕಿ ಹರಿದು! ಗೋವಾ: ಕರ್ನಾಟಕದ ಪ್ರಜ್ವಲ್ ರೇವಣ್ಣ ಪ್ರಕರಣದ ಬಳಿಕ ದೇಶದ ಗಮನ ಸೆಳೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಾಲಿನಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಬಾರಿ ಘಟನೆ ಗೋವಾದಲ್ಲಿ ನಡೆದಿದ್ದು, ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ದಕ್ಷಿಣ ಗೋವಾದ ಬಿಜೆಪಿ ಕೌನ್ಸಿಲರ್ ಪುತ್ರನಾದ 20 ವರ್ಷದ ಸೋಹಮ್ ನಾಯಕ್ ಮೇಲೆ ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ದುರುಪಯೋಗಪಡಿಸಿಕೊಂಡು, ಆ ಕೃತ್ಯಗಳನ್ನು ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪ ಹೊರಿಸಲಾಗಿದೆ. ಸುಮಾರು 30ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು ಈತನ ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ##news #ಜೀವನದ ಸುದ್ಧಿ #live news karnataka state india#sath #tv10 top news today
Guruprasad Mente
553 views
23 days ago
🚜 ರಸ್ತೆ ಇಲ್ಲದೆ ☘️ರೈತ ಸಂಪರ್ಕ 🐾ಕೇಂದ್ರಕ್ಕೆ ಹೋಗುವ ರೈತರ ಪರದಾಟ – ವ್ಯವಸ್ಥೆಗೆ ಪ್ರಶ್ನೆ!🍀 🙏ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ.. ✍️ #PrajaVani #FarmersVoice #ರೈತರಸಮಸ್ಯೆ #ರೈತಸಂಪರ್ಕಕೇಂದ್ರ #ಹುಲಸೂರು #BidarDistrict #RuralRoads #FarmersIssue #KarnatakaNews #ಗ್ರಾಮೀಣಅಭಿವೃದ್ಧಿ #📰 ಕರ್ನಾಟಕ ಅಪ್ಡೇಟ್ಸ್ 📢 #🌅Good Morning🍵 #🖊ಸ್ಪೆಷಲ್ ಸ್ಟೋರೀಸ್📢 #🙏ನಮಸ್ಕಾರ
Guruprasad Mente
1.3K views
1 months ago
🌾 ಬೆಳೆದ ಬೆಳೆಗೆ ಬೆನ್ನೆಲುಬಾದ 🧑‍🌾ರೈತರು: ಜೋಳ ರಕ್ಷಣೆಗಾಗಿ ಹೊಲದಲ್ಲೇ ಮೊಕ್ಕಾಂ 🍀 🙏 ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ... ✍️ #ಜೋಳಬೆಳೆ #ರೈತಸೈನಿಕರು #ಪಕ್ಷಿಕಾಟ #ಕೃಷಿಹೋರಾಟ #ಹೊಲಜೀವನ #ಕರ್ನಾಟಕರೈತ #FarmersLife #SaveCrops #RuralStories 🌾 #osd_cmokarnaraka Siddaramaiah DK Shivakumar Eshwar Khandre Priyank Kharge Prajavani DIPR Karnataka Janata Dal Secular Hulsoor Update #🖊ಸ್ಪೆಷಲ್ ಸ್ಟೋರೀಸ್📢 #🙏ನಮಸ್ಕಾರ #📰 ಕರ್ನಾಟಕ ಅಪ್ಡೇಟ್ಸ್ 📢 #🌅Good Morning🍵
Guruprasad Mente
13.1K views
1 months ago
📝ನೋಟರಿಗಾಗಿ ಸಾರ್ವಜನಿಕರ ಅಲೆದಾಟ; 🏛️ನ್ಯಾಯಾಲಯ ಸಂಕೀರ್ಣದ ಕೊರತೆ ಹುಲಸೂರ ಜನರಿಗೆ ಸಂಕಷ್ಟ 🤦 🙏ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ತಾಲ್ಲೂಕಿನ ವಿಶೇಷ ವರದಿ... ✍️ #ಹುಲಸೂರ #ನ್ಯಾಯಾಲಯ #ನೋಟರಿ #ಸಾರ್ವಜನಿಕಸಂಕಷ್ಟ #ಮೂಲಸೌಕರ್ಯ #PublicIssue #CourtComplex #osd_cmokarnaraka Siddaramaiah DK Shivakumar Priyank Kharge Eshwar Khandre Sharanu Salagar Prajavani DIPR Karnataka Janata Dal Secular Hulsoor Update #📰 ಕರ್ನಾಟಕ ಅಪ್ಡೇಟ್ಸ್ 📢 #🙏ನಮಸ್ಕಾರ #🖊ಸ್ಪೆಷಲ್ ಸ್ಟೋರೀಸ್📢 #🌅Good Morning🍵