ಘತ್ತರಗಿ ಕ್ಷೇತ್ರದ ಒಡತಿ ಭಾಗ್ಯವಂತಿ ದೇವಿ 🙏🙏🙏🙏🙏🙏🙇‍♀️🙇‍♀️🌹🌹🌹

ಒಂಟಿ ಪಯಣ ಸಾವಿನೆಡೆಗೆ 💫ⓜⓨ🌎💕ⓢ💞🌍ⓦⓞⓡⓛⓓ💫
14.5K views
26 days ago
ಜೀವನ -> ನೆಮ್ಮದಿ -> ನಂಬಿಕೆ -> ವಿಶ್ವಾಸ -> ಸತ್ಯ -> ಸ್ನೇಹ -> ಬಾಂಧವ್ಯ -> ಇನ್ನೊಬ್ಬರ ಒಳಿತಿಗೆ ಬಯಸುವ ಗುಣ ಇದು ಒಂದು ಏಣಿಯ ಹಾಗೆ. ಪ್ರತಿ ಮೆಟ್ಟಿಲು ಹಿಂದಿನದ್ದಕ್ಕಿಂತ ಎತ್ತರ. ಕೊನೆಯಲ್ಲಿ ಬರೋ "ಇನ್ನೊಬ್ಬರಿಗೆ ಒಳ್ಳೆಯದಾಗಲಿ" ಅನ್ನೋ ಗುಣನೇ ಎಲ್ಲದಕ್ಕಿಂತ ದೊಡ್ಡದು. ನೆಮ್ಮದಿ ಇಲ್ಲದೆ ಜೀವನ ಬರಿದು, ನಂಬಿಕೆ ಇಲ್ಲದೆ ನೆಮ್ಮದಿ ಇಲ್ಲ, ಸತ್ಯ ಇಲ್ಲದೆ ವಿಶ್ವಾಸ ಉಳಿಯಲ್ಲ, ಸ್ನೇಹ ಇಲ್ಲದೆ ಸತ್ಯಕ್ಕೆ ಅರ್ಥ ಇಲ್ಲ... ಹೀಗೆ ಎಲ್ಲವೂ ಒಂದಕ್ಕೊಂದು ಕೊಂಡಿ ಹಾಕಿದ ಹಾಗೆ ಜೀವನದಿಂದ ಶುರುವಾಗಿ ಕೊನೆಯಲ್ಲಿ "ಇನ್ನೊಬ್ಬರಿಗೆ ಒಳ್ಳೆಯದಾಗಲಿ" ಅನ್ನೋ ಗುಣದಲ್ಲಿ ಮುಗಿಸುವ ಜೀವನ ತುಂಬಾ ಅರ್ಥಪೂರ್ಣವಾಗಿದೆ ನೆಮ್ಮದಿ ಇದ್ರೆ ಜೀವನಕ್ಕೆ ಬೆಲೆ ಬರುತ್ತೆ ನಂಬಿಕೆ ಇದ್ರೆ ನೆಮ್ಮದಿಗೆ ಬುನಾದಿ ಬರುತ್ತೆ ವಿಶ್ವಾಸ ಇದ್ರೆ ನಂಬಿಕೆ ಗಟ್ಟಿಯಾಗುತ್ತೆ ಸತ್ಯ ಇದ್ರೆ ವಿಶ್ವಾಸಕ್ಕೆ ಬೆಲೆ ಬರುತ್ತೆ ಸ್ನೇಹ ಇದ್ರೆ ಸತ್ಯವನ್ನು ಹಂಚಿಕೊಳ್ಳೋಕೆ ಒಬ್ಬರು ಸಿಗ್ತಾರೆ ಬಾಂಧವ್ಯ ಇದ್ರೆ ಸ್ನೇಹ ಬಂಧನ ಆಗುತ್ತೆ ಮತ್ತೆ ಕೊನೆಗೆ ಇನ್ನೊಬ್ಬರ ಒಳ್ಳೆಯದನ್ನ ಬಯಸುವ ಗುಣ ಇದ್ರೆ ಅದೇ ನಿಜವಾದ ಮನುಷ್ಯತ್ವ ಈ ಸಾಲುಗಳಲ್ಲಿ ಕೊನೆಯದು ಎಲ್ಲಕ್ಕಿಂತ ದೊಡ್ಡದು ಅಂತ ಅನ್ಸುತ್ತೆ.ಸ್ವಾರ್ಥ ಇಲ್ಲದೆ ಇನ್ನೊಬ್ಬರಿಗಾಗಿ ಬಯಸೋ ಮನಸ್ಸು ಇದ್ರೆ ಉಳಿದ ಎಲ್ಲವೂ ತಾನಾಗೇ ಬರುತ್ತೆ. #ನನ್ನ ಪ್ರಪಂಚ ❣️
manada maatu
49.1K views
1 months ago
ನಡೆದು ಬಂದ ಹಾದಿಯೇ... ಮುಂದಿನ ದಾರಿಗೆ ಬೆಳಕು! 🍂 ಜೀವನದಲ್ಲಿ ಕೆಲವೊಮ್ಮೆ ಹಿಂದೆ ತಿರುಗಿ ನೋಡುವುದು ಸೋಲಿನ ಸಂಕೇತವಲ್ಲ... ನಾವು ಎಷ್ಟು ದೂರ ಬಂದಿದ್ದೇವೆ ಎಂಬುದನ್ನು ಅರಿಯುವ ಅವಕಾಶ. ನಡೆದು ಬಂದ ಕಷ್ಟಗಳೇ... ಮುಂದಿನ ಹೆಜ್ಜೆಗೆ ಧೈರ್ಯ ಕೊಡುತ್ತವೆ. ಹಳೆಯ ಅನುಭವಗಳೇ... ಭವಿಷ್ಯದ ದಾರಿಯನ್ನು ಸ್ಪಷ್ಟಗೊಳಿಸುತ್ತವೆ. ❤️ ನೀವು ನಡೆದ ಹಾದಿಯನ್ನು ಮರೆಯಬೇಡಿ... ಅದೇ ನಿಮ್ಮ ಮುಂದಿನ ಯಶಸ್ಸಿನ ದಿಕ್ಕು. 🙏 #✍ಟ್ರೆಂಡಿಂಗ್ ಕೋಟ್ಸ್📜 #🎥 Motivational ಸ್ಟೇಟಸ್ #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು #🖋️ ನನ್ನ ಬರಹ