ನಾಗ ಪಂಚಮಿ

Sadhguru Kannada
1.3K views
19 days ago
ಈ ಆಗಸ್ಟ್ 17 ರಂದು ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ನಾಗರಪಂಚಮಿಯನ್ನು ಆಚರಿಸಲು ನಮ್ಮೊಂದಿಗೆ ಭಾಗಿಯಾಗಿ. ನಾಗನ ಅನುಗ್ರಹವನ್ನು ಪಡೆದು ನಿಮ್ಮ ದೈಹಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ವರ್ಧಿಸಿಕೊಳ್ಳಿ. #Sadhguru #SadhguruKannada #Nagapanchami #Mysticims #Naga #@isha foundation chikkaballapura #*Nagara panchami* #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜 #ನಾಗ ಪಂಚಮಿ #festival
Sadhguru Kannada
15.8K views
20 days ago
ಸದ್ಗುರು ಸನ್ನಿಧಿ ಬೆಂಗಳೂರಿನ ಸೆಕ್ಯುರಿಟಿ ತಂಡದಲ್ಲಿ ಕೆಲಸ ಮಾಡುವ ಮಹಿಳೆಯೋರ್ವರ ಭಕ್ತಿ ಮತ್ತು ಅವರಿಗೆ ದೊರೆತ ಶಾಂತಿಯ ಅನುಭವ ನಿಜಕ್ಕೂ ಸ್ಫೂರ್ತಿದಾಯಕ. ನಾಗನ ದಿವ್ಯ ಸನ್ನಿಧಿಯಲ್ಲಿ ಮನಸ್ಸಿಗೆ ಸಿಗುವ ನೆಮ್ಮದಿ ವರ್ಣನಾತೀತ. 🐍 ಈ ಬಾರಿಯ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲು ಸಿದ್ಧರಾಗಿ. ನಿಮ್ಮ ಇಡೀ ಕುಟುಂಬದೊಂದಿಗೆ ಸದ್ಗುರು ಸನ್ನಿಧಿ ಬೆಂಗಳೂರಿಗೆ ಆಗಮಿಸಿ, ನಾಗನ ಶಕ್ತಿಯನ್ನು ಅನುಭವಿಸಿ, ಆಶೀರ್ವಾದ ಪಡೆಯಿರಿ. 👨‍👩‍👧‍👦🙏🏻 ಹೆಚ್ಚಿನ ಮಾಹಿತಿಗಾಗಿ: bhairavi.co/nagapanchami-kan #Sadhgurusannidhi #Nagapanchami #Grace #Ishakannada #sadhguru #Sadhguru Kannada #@isha foundation chikkaballapura #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜 #ನಾಗ ಪಂಚಮಿ
Sadhguru Kannada
24.9K views
23 days ago
ಸದ್ಗುರು ಸನ್ನಿಧಿಯ ನಾಗನಿಗೆ 🐍 ಬೆಣ್ಣೆ ಸೇವೆ ಅರ್ಪಿಸುವ ಒಂದು ಅಪರೂಪದ ಅವಕಾಶ 🙏🏻 ನಾಗನ ಅನುಗ್ರಹ ಪಡೆಯಲು ಒಂದು ವಿಶೇಷ ಅರ್ಪಣೆ. ಇದು ಶಕ್ತಿಯುತವಾಗಿ ಪ್ರಾಣಪ್ರತಿಷ್ಠೆ ಮಾಡಲಾದ ನಾಗನಿಗೆ ಬೆಣ್ಣೆಯ ಅರ್ಪಣೆಯನ್ನು ಒಳಗೊಂಡಿದೆ. ನೋಂದಾಯಿಸಲು: http://bhairavi.co/nagapanchami-kan #sadhguru #Sadhguru Kannada #@isha foundation chikkaballapura #ನಾಗ ಪಂಚಮಿ #*Nagara panchami*
Sadhguru Kannada
5.5K views
25 days ago
ಸರ್ಪ ಸೇವೆಯು ನಾಗ ಸನ್ನಿಧಿಯಲ್ಲಿ ಕೆತ್ತಲಾದ 112 ಸರ್ಪಗಳೊಂದಿಗೆ ನಡೆಸಲ್ಪಡುವ ಒಂದು ಶಕ್ತಿಯುತ ಪ್ರಕ್ರಿಯೆಯಾಗಿದೆ. ಈ ಸೇವೆಯು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ (ವಿಶೇಷವಾಗಿ ಮಹಿಳೆಯರಿಗೆ) ಆರೋಗ್ಯ ಮತ್ತು ಯೋಗಕ್ಷೇಮವನ್ನು ತರುತ್ತದೆ, ಚರ್ಮದ ಕಾಯಿಲೆಗಳನ್ನು ಪರಿಹರಿಸುತ್ತದೆ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ, ನಾಗ ದೋಷ ಮತ್ತು ಕುಲ ದೋಷದಿಂದ ಮುಕ್ತಿ ನೀಡುತ್ತದೆ ಹಾಗೂ ಅತೀಂದ್ರಿಯ ಸಾಮರ್ಥ್ಯಗಳನ್ನು ಬಯಸುವವರಿಗೆ ಬೆಂಬಲಿಸುತ್ತದೆ. ನೋಂದಾಯಿಸಲು: http://bhairavi.co/nagapanchami-kan #ನಾಗ ಪಂಚಮಿ #sadhguru #Sadhguru Kannada #@isha foundation chikkaballapura #festival