ಶ್ರೀ ವಿಶ್ವ ಗುರು ಬಸವಣ್ಣ ಅವರ ಸಂದೇಶ ವಾಣಿ

ಒಂಟಿ ಪಯಣ ಸಾವಿನೆಡೆಗೆ 💫ⓜⓨ🌎💕ⓢ💞🌍ⓦⓞⓡⓛⓓ💫
4.8K views
1 days ago
ಧನಾತ್ಮಕ ಚಿಂತನೆ ಮತ್ತು ನಗು ಎರಡೂ ಒಟ್ಟಿಗೆ ಇದ್ದಾಗ ದೊಡ್ಡ ಸಮಸ್ಯೆಗಳೂ ಚಿಕ್ಕದಾಗಿ ಕಾಣುತ್ತವೆ ಧನಾತ್ಮಕ ಚಿಂತನೆ : ಇದು ಮನಸ್ಸಿಗೆ ಕನ್ನಡಕ ಹಾಕಿದ ಹಾಗೆ.ಒಂದೇ ಪರಿಸ್ಥಿತಿಗೆ ಎರಡು ರೀತಿ ನೋಡಬಹುದು "ನನಗೆ ಇದು ಆಗಲಿಲ್ಲ"ಬದಲು "ಇದರಿಂದ ನಾನು ಏನು ಕಲಿತೆ"ಎಂದು ಕೇಳಿಕೊಂಡಾಗ ಮನಸ್ಸು ಹಗುರವಾಗುತ್ತದೆ. ನಗು : ಇದು ಉಚಿತವಾದ ಔಷಧ ದಿನಕ್ಕೆ 5 ನಿಮಿಷವಾದರೂ ಮನಸ್ಸು ತುಂಬಿ ನಗಿದರೆ,ಸ್ಟ್ರೆಸ್ ಕಡಿಮೆಯಾಗಿ ಸುತ್ತಮುತ್ತಲಿನವರಿಗೂ ಖುಷಿ ಹರಡುತ್ತದೆ.ನಗುವನ್ನು ರೂಢಿಸಿಕೊಳ್ಳಲು ಕಾರಣ ಬೇಕಾಗಿಲ್ಲ,ಅದೇ ಒಂದು ಕಾರಣ. ಸುಂದರ ಬದುಕು ಅಂದರೆ ಎಲ್ಲವೂ ಪರಿಪೂರ್ಣವಾಗಿರುವುದು ಅಲ್ಲ.ಕಷ್ಟ ಬಂದಾಗಲೂ "ಇದೂ ಕಳೆದುಹೋಗುತ್ತದೆ" ಎಂಬ ಭರವಸೆ ಇಟ್ಟುಕೊಂಡು,ಸಣ್ಣ ವಿಷಯಗಳಲ್ಲೂ ನಗುವ ಕಾರಣ ಹುಡುಕುವುದೇ ಅದರ ರಹಸ್ಯ. ಈ ರಹಸ್ಯನ ಅರ್ಥ ಮಾಡ್ಕೊಂಡಿದೀರ. ಇದನ್ನ ದಿನನಿತ್ಯ ರೂಢಿ ಮಾಡ್ಕೊಂಡ್ರೆ ಬದುಕೇ ಹಬ್ಬ ಆಗ್ಬಿಡುತ್ತೆ #ನನ್ನ ಪ್ರಪಂಚ ❣️