ShareChat
click to see wallet page
ಮರ್ಯಾದೆ ಕೊಟ್ಟರಷ್ಟೇ ಸಿಗುತ್ತದೆ: ಬಿಗ್‌ ಬಾಸ್‌ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್‌ ಗರಂ #ಮರ್ಯಾದೆ ಕೊಟ್ಟರಷ್ಟೇ ಸಿಗುತ್ತದೆ: ಬಿಗ್‌ ಬಾಸ್‌ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್‌ ಗರಂ
ಮರ್ಯಾದೆ ಕೊಟ್ಟರಷ್ಟೇ ಸಿಗುತ್ತದೆ: ಬಿಗ್‌ ಬಾಸ್‌ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್‌ ಗರಂ - ShareChat
ಮರ್ಯಾದೆ ಕೊಟ್ಟರಷ್ಟೇ ಸಿಗುತ್ತದೆ: ಬಿಗ್‌ ಬಾಸ್‌ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್‌ ಗರಂ - AIN Kannada
ಬಿಗ್‌ಬಾಸ್ ಮನೆಯಲ್ಲಿ ಜಗಳ ಅನ್ನೋದು ಸಾಮಾನ್ಯವಾಗಿದೆ. ಆದರೆ ಈ ಬಾರಿಯಂತೂ ಹಾಸ್ಯ, ಗೆಳೆತನ, ಪ್ರೀತಿ—ಎಲ್ಲವೂ ಮರೆತು ಜಗಳವೇ ಮುಖ್ಯ ಸಂಚಿಕೆಯಾಗಿಬಿಟ್ಟಿದೆ. ಮನೆಯೊಳಗೆ ಸಣ್ಣ-ದೊಡ್ಡ ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಪರಸ್ಪರ ಏಕವಚನದಲ್ಲಿ ಮಾತನಾಡುತ್ತಿರುವುದು ವಾರಪೂರ್ತಿ ಗುದ್ದಾಟಕ್ಕೆ ಕಾರಣವಾಗಿತ್ತು. ಈ ಎಲ್ಲಾ ದೂರುಗಳು ವೀಕೆಂಡ್‌ನಲ್ಲಿ ಸುದೀಪ್ ಮುಂದೆ ಬಂದಾಗ, ಕಿಚ್ಚನ ಸಹನಶೀಲತೆ ಕೊನೆಗೂ ಮುರಿದು ಬಿದ್ದಿತು. “ಈ ಮನೆಯಲ್ಲಿ ಯಾರು ಯಾರೆಂದೂ ಏಕವಚನ ಬಳಸಿಲ್ಲ ಹೇಳಿ ನೋಡೋಣ?” ಎಂದು ಸುದೀಪ್ ನೇರ ಪ್ರಶ್ನೆ ಹಾರಿಸಿದರು. “ಮರ್ಯಾದೆ ಯಾವಾಗಲೂ ದ್ವಿಮುಖ—ನೀವು ಹೇಗೆ

More like this