AIN KANNADA
ShareChat
click to see wallet page
@ainlive
ainlive
AIN KANNADA
@ainlive
****
ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ” #ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ”
ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ” - ShareChat
ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ” - Ain Kannada
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿದ್ದಾರೆ. ದರ್ಶನ್ ಈಗಾಗಲೇ ಜೈಲಿನಲ್ಲಿ ಕೆಲವೊಂದು ಸಾಮಾನ್ಯ ಸೌಕರ್ಯಗಳು ಸಿಗುತ್ತಿಲ್ಲವೆಂದು ದೂರಿದ್ದು, https://ainkannada.com/why-is-ayudha-puja-celebrated-here-is-the-muhurta-significance-background/ ಜೈಲಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ತಮ್ಮ ವಕೀಲರ ಮೂಲಕ ಆಕ್ಷೇಪಿಸಿದ್ದಾರೆ. ಹಿಂದಿನ ಜೈಲು ವಾಸದ ಸಮಯದಲ್ಲಿ ಸಿಗರೇಟ್ ಸೇರಿದಂತೆ ಕೆಲ ಸೌಲಭ್ಯಗಳನ್ನು ಅಕ್ರಮವಾಗಿ ಪಡೆದಿದ್ದರಿಂದ, ಈಗ ಜೈಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಬೇಡಿಕೆಗಳು ಬಿಸಿಲು
ಧರ್ಮಸ್ಥಳದಲ್ಲಿ ಸಿಕ್ಕ ಬುರುಡೆಗಳು ಯಾರದ್ದು? FSL ವರದಿಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ #ಧರ್ಮಸ್ಥಳದಲ್ಲಿ ಸಿಕ್ಕ ಬುರುಡೆಗಳು ಯಾರದ್ದು? FSL ವರದಿಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ
TCS Big Layoff : 12,000 ಬಳಿಕ TCS ನಲ್ಲಿ 30,000 ಜನರ ವಜಾ..? ನೌಕರರಿಗೆ ಶಾಕ್ #TCS Big Layoff : 12,000 ಬಳಿಕ TCS ನಲ್ಲಿ 30,000 ಜನರ ವಜಾ..? ನೌಕರರಿಗೆ ಶಾಕ್
India vs Pakistan: BCCI ಬಳಿ ಕ್ಷಮೆಯಾಚಿಸಿದ PCB! ಆದ್ರೆ ಕಪ್ ಕೊಡಲು ಒಪ್ಪದ ನಖ್ವಿ #India vs Pakistan: BCCI ಬಳಿ ಕ್ಷಮೆಯಾಚಿಸಿದ PCB! ಆದ್ರೆ ಕಪ್ ಕೊಡಲು ಒಪ್ಪದ ನಖ್ವಿ
62ರ ವೃದ್ಧನ ಜೊತೆ 45ರ ಮಹಿಳೆಯ ಮದುವೆ: ಎರಡೇ ದಿನಕ್ಕೆ ಚಿನ್ನದ ಜೊತೆ ವಧು‌ ಎಸ್ಕೇಪ್! #62ರ ವೃದ್ಧನ ಜೊತೆ 45ರ ಮಹಿಳೆಯ ಮದುವೆ: ಎರಡೇ ದಿನಕ್ಕೆ ಚಿನ್ನದ ಜೊತೆ ವಧು‌ ಎಸ್ಕೇಪ್!
ಉತ್ತರಕರ್ನಾಟಕದಲ್ಲಿ ಹೆಚ್ಚು ಪ್ರವಾಹ, ಕೇಂದ್ರ ಸರ್ಕಾರ ಪರಿಹಾರ ಕೊಡಲಿ: ಸಿಎಂ ಸಿದ್ದರಾಮಯ್ಯ #ಉತ್ತರಕರ್ನಾಟಕದಲ್ಲಿ ಹೆಚ್ಚು ಪ್ರವಾಹ, ಕೇಂದ್ರ ಸರ್ಕಾರ ಪರಿಹಾರ ಕೊಡಲಿ: ಸಿಎಂ ಸಿದ್ದರಾಮಯ್ಯ
ಉತ್ತರಕರ್ನಾಟಕದಲ್ಲಿ ಹೆಚ್ಚು ಪ್ರವಾಹ, ಕೇಂದ್ರ ಸರ್ಕಾರ ಪರಿಹಾರ ಕೊಡಲಿ: ಸಿಎಂ ಸಿದ್ದರಾಮಯ್ಯ - ShareChat
ಉತ್ತರಕರ್ನಾಟಕದಲ್ಲಿ ಹೆಚ್ಚು ಪ್ರವಾಹ, ಕೇಂದ್ರ ಸರ್ಕಾರ ಪರಿಹಾರ ಕೊಡಲಿ: ಸಿಎಂ ಸಿದ್ದರಾಮಯ್ಯ - Ain Kannada
ಬೆಂಗಳೂರು: ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ ಜನರಲ್ಲಿ ಅನಕ್ಷರತೆ, ಬಡತನ, ಜಮೀನು ಇತ್ಯಾದಿಗಳಿಲ್ಲ ಎಂಬುದರ ಮಾಹಿತಿ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. https://ainkannada.com/why-is-ayudha-puja-celebrated-here-is-the-muhurta-significance-background/ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಅವರ ಆರೋಗ್ಯ ಉತ್ತಮವಾಗಿದೆ ಎಂದರು. ರಾಜ್ಯದ ಜನತೆಗೆ ನಾಡಹಬ್ಬ ದಸರಾದ ಶುಭಾಶಯಗಳನ್ನು
LPG Cylinder: ಗ್ರಾಹಕರಿಗೆ ಬಿಗ್‌ ಶಾಕ್:‌ ಆಯುಧ ಪೂಜೆಯಂದೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ! #LPG Cylinder: ಗ್ರಾಹಕರಿಗೆ ಬಿಗ್‌ ಶಾಕ್:‌ ಆಯುಧ ಪೂಜೆಯಂದೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ!
ಇದಕ್ಕೆ ಒಪ್ಪಿದ್ರೆ ಮಾತ್ರ ಭಾರತಕ್ಕೆ ಏಷ್ಯಾಕಪ್​ ಟ್ರೋಫಿ ಕೊಡ್ತೀನಿ: ಮೊಹ್ಸಿನ್ ನಖ್ವಿ ಮತ್ತೆ ಕಿರಿಕ್ #ಇದಕ್ಕೆ ಒಪ್ಪಿದ್ರೆ ಮಾತ್ರ ಭಾರತಕ್ಕೆ ಏಷ್ಯಾಕಪ್​ ಟ್ರೋಫಿ ಕೊಡ್ತೀನಿ: ಮೊಹ್ಸಿನ್ ನಖ್ವಿ ಮತ್ತೆ ಕಿರಿಕ್
ಇದಕ್ಕೆ ಒಪ್ಪಿದ್ರೆ ಮಾತ್ರ ಭಾರತಕ್ಕೆ ಏಷ್ಯಾಕಪ್​ ಟ್ರೋಫಿ ಕೊಡ್ತೀನಿ: ಮೊಹ್ಸಿನ್ ನಖ್ವಿ ಮತ್ತೆ ಕಿರಿಕ್ - ShareChat
ಇದಕ್ಕೆ ಒಪ್ಪಿದ್ರೆ ಮಾತ್ರ ಭಾರತಕ್ಕೆ ಏಷ್ಯಾಕಪ್​ ಟ್ರೋಫಿ ಕೊಡ್ತೀನಿ: ಮೊಹ್ಸಿನ್ ನಖ್ವಿ ಮತ್ತೆ ಕಿರಿಕ್ - Ain Kannada
ಏಷ್ಯಾಕಪ್ ಫೈನಲ್ನಲ್ಲಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಮತ್ತು ಪದಕಗಳನ್ನು ನೀಡಲು ನಿರಾಕರಿಸಿದ್ದರು. ನಖ್ವಿ ಈ ಸಂದರ್ಭದಲ್ಲಿ ಟ್ರೋಫಿಯನ್ನು ತನ್ನೊಂದಿಗೆ ಎತ್ತಿಕೊಂಡು ಮೈದಾನದಿಂದ ಓಡಿ ಹೋಗಿದ್ದಾರೆ, ಇದರಿಂದ ಭಾರತ ತಂಡ ಟ್ರೋಫಿ ಇಲ್ಲದೇ ಸ್ವದೇಶಕ್ಕೆ ಮರಳಬೇಕಾಯಿತು. ಫೈನಲ್ ಮುಗಿದ ಎರಡು ದಿನಗಳಾದರೂ ಭಾರತಕ್ಕೆ ಟ್ರೋಫಿ ಮತ್ತು ಪದಕಗಳು ಇನ್ನೂ ಸಿಕ್ಕಿಲ್ಲ. ಮೊಹ್ಸಿನ್ ನಖ್ವಿ ಟ್ರೋಫಿಯನ್ನು ಭಾರತಕ್ಕೆ
ಮತ್ತೆ ದುಬಾರಿಯಾಯ್ತು ಚಿನ್ನದ ಬೆಲೆ! ಒಂದೇ ದಿನ ಭಾರೀ ಹೆಚ್ಚಳ – ಹೀಗಿದೆ ಇಂದಿನ ಗೋಲ್ಡ್ ರೇಟ್ #ಮತ್ತೆ ದುಬಾರಿಯಾಯ್ತು ಚಿನ್ನದ ಬೆಲೆ! ಒಂದೇ ದಿನ ಭಾರೀ ಹೆಚ್ಚಳ – ಹೀಗಿದೆ ಇಂದಿನ ಗೋಲ್ಡ್ ರೇಟ್
ವಿಶ್ವದ ದೊಡ್ಡಣ್ಣನಿಗೆ ಆರ್ಥಿಕ ಸಂಕಷ್ಟ! ರಾತ್ರೋರಾತ್ರಿ ಅಮೆರಿಕ ಸರ್ಕಾರ ಶಟ್‌ಡೌನ್‌ #ವಿಶ್ವದ ದೊಡ್ಡಣ್ಣನಿಗೆ ಆರ್ಥಿಕ ಸಂಕಷ್ಟ! ರಾತ್ರೋರಾತ್ರಿ ಅಮೆರಿಕ ಸರ್ಕಾರ ಶಟ್‌ಡೌನ್‌