AIN KANNADA
ShareChat
click to see wallet page
@ainlive
ainlive
AIN KANNADA
@ainlive
****
ಪ್ರಧಾನಿ ಮೋದಿ ಧರಿಸಿರುವ “ವಾಚ್” ನೋಡಿದ್ದೀರಾ..?‌ ಇದರ ಬೆಲೆ ತಿಳಿದ್ರೆ ಶಾಕ್ ಆಗೋದು ಗ್ಯಾರಂಟಿ! #ಪ್ರಧಾನಿ ಮೋದಿ ಧರಿಸಿರುವ “ವಾಚ್” ನೋಡಿದ್ದೀರಾ..?‌ ಇದರ ಬೆಲೆ ತಿಳಿದ್ರೆ ಶಾಕ್ ಆಗೋದು ಗ್ಯಾರಂಟಿ!
Traffic fines: ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಟ್ರಾಫಿಕ್‌ ದಂಡದಲ್ಲಿ ಮತ್ತೊಮ್ಮೆ ಶೇ.50 ಡಿಸ್ಕೌಂಟ್‌ #Traffic fines: ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಟ್ರಾಫಿಕ್‌ ದಂಡದಲ್ಲಿ ಮತ್ತೊಮ್ಮೆ ಶೇ.50 ಡಿಸ್ಕೌಂಟ್‌
ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ: ದೆಹಲಿಗೆ ಹಾರಿದ ಡಿಕೆಶಿ ಬೆಂಬಲಿಗರು! ನವೆಂಬರ್ ಕ್ರಾಂತಿಗೆ ಮುಹೂರ್ತ ಫಿಕ್ಸ್? #ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ: ದೆಹಲಿಗೆ ಹಾರಿದ ಡಿಕೆಶಿ ಬೆಂಬಲಿಗರು! ನವೆಂಬರ್ ಕ್ರಾಂತಿಗೆ ಮುಹೂರ್ತ ಫಿಕ್ಸ್?
ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ: ದೆಹಲಿಗೆ ಹಾರಿದ ಡಿಕೆಶಿ ಬೆಂಬಲಿಗರು! ನವೆಂಬರ್ ಕ್ರಾಂತಿಗೆ ಮುಹೂರ್ತ ಫಿಕ್ಸ್? - ShareChat
ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ: ದೆಹಲಿಗೆ ಹಾರಿದ ಡಿಕೆಶಿ ಬೆಂಬಲಿಗರು! ನವೆಂಬರ್ ಕ್ರಾಂತಿಗೆ ಮುಹೂರ್ತ ಫಿಕ್ಸ್? - AIN Kannada
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎನ್ನುವ ವಾದದ ನಡುವೆ, ಅವರ ಆಪ್ತರು ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸಲು ಮುಂದಾಗಿದ್ದಾರೆ. ಡಿಕೆ ಬ್ರದರ್ಸ್ ಮನೆಯಲ್ಲಿ ನಡೆದ ಸಭೆಯ ನಂತರ, ಒಕ್ಕಲಿಗ ಸಮುದಾಯದ ನಾಯಕರು ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಡಿಕೆಶಿ ಆಪ್ತರಿಂದ ದೆಹಲಿ ದಂಡಯಾತ್ರೆ ಕೈಗೊಂಡಿದ್ದು, ಸಿಎಂ ಬದಲಾವಣೆಯ ವಿಚಾರದಲ್ಲಿ ಹೈಕಮಾಂಡ್ ಮುಂದೆ ಒತ್ತಡ ಹೇರುವ
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​​ನಿಂದ ಗಿಲ್ ಔಟ್! ಬದಲಾವಣೆ ಖಚಿತ #IND vs SA: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​​ನಿಂದ ಗಿಲ್ ಔಟ್! ಬದಲಾವಣೆ ಖಚಿತ
ಸರ್ಕಾರದ ಜನವಿರೋಧಿ ಧೋರಣೆ ವಿರುದ್ಧ NDA ಮೈತ್ರಿ ಪಕ್ಷದಿಂದ ಜಂಟಿ ಹೋರಾಟ: ಪರಿಷತ್ ಶಾಸಕ ಟಿ.ಎ.ಶರವಣ #ಸರ್ಕಾರದ ಜನವಿರೋಧಿ ಧೋರಣೆ ವಿರುದ್ಧ NDA ಮೈತ್ರಿ ಪಕ್ಷದಿಂದ ಜಂಟಿ ಹೋರಾಟ: ಪರಿಷತ್ ಶಾಸಕ ಟಿ.ಎ.ಶರವಣ
ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ? ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ​ ಪ್ರಶ್ನೆ #ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ? ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ​ ಪ್ರಶ್ನೆ
ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ? ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ​ ಪ್ರಶ್ನೆ - ShareChat
ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ? ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ​ ಪ್ರಶ್ನೆ - AIN Kannada
ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಕಂಡುಬರುವ ತಲಾಖ್-ಎ-ಹಸನ್ (ತ್ರಿವಳಿ ತಲಾಖ್) ಪದ್ಧತಿಗೆ ತೀವ್ರ ಅಸಮಾಧಾನ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿದೆ, .ಈ ಪ್ರಕರಣವು ಪತಿಯ ಉಪಸ್ಥಿತಿಯಿಲ್ಲದೆ ವಕೀಲರ ಮೂಲಕ ವಿಚ್ಛೇದನ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಮೂಲಕ ಪತ್ನಿಗಳಿಗೆ ವಿಚ್ಛೇದನ ನೀಡುವ ಆಪ್ತತೆಯನ್ನು ಪ್ರಶ್ನಿಸಿದೆ. ನ್ಯಾಯಾಲಯದ ಅಭಿಪ್ರಾಯ ಪ್ರಕಾರ, ವಿಚ್ಛೇದನ ನೋಟಿಸ್‌ನಲ್ಲಿ ಪತಿಯ ಸಹಿ ಇಲ್ಲದಿದ್ದರೆ ಅದನ್ನು ಮಾನ್ಯ ವಿಚ್ಛೇದನವೆಂದು ಪರಿಗಣಿಸಲಾಗುವುದಿಲ್ಲ. https://ainkannada.com/add-this-one-ingredient-while-making-tea-you-wont-believe-it-it-will-be-really-tasty-tea/
ಬೈಕ್ʼನಲ್ಲಿ 4 ವರ್ಷದೊಳಗಿನ ಮಕ್ಕಳಿಗೂ “ಹೆಲ್ಮೆಟ್” ಕಡ್ಡಾಯ: 6 ತಿಂಗಳೊಳಗೆ ಜಾರಿಗೆ ಹೈಕೋರ್ಟ್ ಸೂಚನೆ.! #ಬೈಕ್ʼನಲ್ಲಿ 4 ವರ್ಷದೊಳಗಿನ ಮಕ್ಕಳಿಗೂ “ಹೆಲ್ಮೆಟ್” ಕಡ್ಡಾಯ: 6 ತಿಂಗಳೊಳಗೆ ಜಾರಿಗೆ ಹೈಕೋರ್ಟ್ ಸೂಚನೆ.!
Video.. 2ನೇ ಮದುವೆಗೆ ರೆಡಿಯಾದ ಗಂಡ: ಪೊಲೀಸರೊಂದಿಗೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮೊದಲ ಪತ್ನಿ..! ಮುಂದೇನಾಯ್ತು..? #Video.. 2ನೇ ಮದುವೆಗೆ ರೆಡಿಯಾದ ಗಂಡ: ಪೊಲೀಸರೊಂದಿಗೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮೊದಲ ಪತ್ನಿ..! ಮುಂದೇನಾಯ್ತು..?
ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ? #ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ?
ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ? - ShareChat
ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ? - AIN Kannada
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಛಡ್ಡಾ ತಮ್ಮ ಪುಟ್ಟ ಗಂಡು ಮಗುವಿಗೆ ‘ನೀರ್’ ಎಂದು ಹೆಸರು ಘೋಷಿಸಿದ್ದಾರೆ. ಬುಧವಾರ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡು, ಮಗುವಿನ ಹೆಸರಿನೊಂದಿಗೆ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಇಬ್ಬರೂ ಮಗುವಿನ ಪಾದಗಳನ್ನು ಚುಂಬಿಸುತ್ತಿರುವ ಚಿತ್ರಗಳನ್ನು ತೋರಿಸಿದ್ದಾರೆ, ಆದರೆ ಮಗುವಿನ ಮುಖವನ್ನು ಬಹಿರಂಗಪಡಿಸಲಾಗಿಲ್ಲ. ಇವರ ಪೋಸ್ಟ್‌ನಲ್ಲಿ, “ನಮ್ಮ ಹೃದಯಗಳು ಜೀವನದ ಶಾಶ್ವತ ಹನಿಯಲ್ಲಿ ಶಾಂತಿಯನ್ನು ಕಂಡುಕೊಂಡವು. ನಾವು ಅವನಿಗೆ ನೀರ್ ಎಂದು ಹೆಸರಿಸಿದ್ದೇವೆ
ಮಾಜಿ ಪ್ರೇಮಿಯನ್ನೂ ಟೀಕಿಸಿ ಮತ್ತೆ ಟ್ರೋಲ್‌ ಆದ ರಶ್ಮಿಕಾ ಮಂದಣ್ಣ #ಮಾಜಿ ಪ್ರೇಮಿಯನ್ನೂ ಟೀಕಿಸಿ ಮತ್ತೆ ಟ್ರೋಲ್‌ ಆದ ರಶ್ಮಿಕಾ ಮಂದಣ್ಣ