AIN KANNADA
ShareChat
click to see wallet page
@ainlive
ainlive
AIN KANNADA
@ainlive
****
ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್! #ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್!
ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್! - ShareChat
ಬಿಕ್ಲು ಶಿವ ಕೊಲೆ ಪ್ರಕರಣ: ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಬಳಿಕ ಕೋರ್ಟ್ʼ​​ಗೆ ಹಾಜರ್! - AIN Kannada
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಬೈರತಿ ಬಸವರಾಜ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಕನಿಷ್ಠ ಐದು ದಿನಗಳ ಪೊಲೀಸ್ ಕಸ್ಟಡಿಗೆ ಮನವಿ ಮಾಡುವ ಸಾಧ್ಯತೆ ಇದೆ. ಕೊಲೆಯಾದ ಬಿಕ್ಲು ಶಿವ ಮತ್ತು ಆರೋಪಿಗಳಾದ ಅಜಿತ್ ಹಾಗೂ ಬೈರತಿ ಬಸವರಾಜ್ ನಡುವಿನ ವ್ಯವಹಾರ ಸಂಬಂಧಿತ ಮಾಹಿತಿ ಕುರಿತು ವಿಚಾರಣೆ ನಡೆಸಲು ಅಧಿಕಾರಿಗಳು ಕಸ್ಟಡಿ ಕೇಳಲು ಮುಂದಾಗಿದ್ದಾರೆ. https://ainkannada.com/if-you-make-these-mistakes-regarding-money-you-will-definitely-face-difficulties/
₹60 ಕೋಟಿ ಆಫರ್‌ಗೆ ‘ನೋ’ ಎಂದ ವಿಜಯ್ ದೇವರಕೊಂಡ–ರಶ್ಮಿಕಾ: ಖಾಸಗಿ ಮದುವೆಗೆ OTTಗೆ ಎಂಟ್ರಿ ಇಲ್ಲ! #₹60 ಕೋಟಿ ಆಫರ್‌ಗೆ ‘ನೋ’ ಎಂದ ವಿಜಯ್ ದೇವರಕೊಂಡ–ರಶ್ಮಿಕಾ: ಖಾಸಗಿ ಮದುವೆಗೆ OTTಗೆ ಎಂಟ್ರಿ ಇಲ್ಲ!
ಕುಂಭಮೇಳದ ಹೂಮಾಲೆ ಮಾರಾಟದಿಂದ ಚಿತ್ರರಂಗಕ್ಕೆ: ಮೊನಾಲಿಸಾ ಮೊದಲ ಸಂಭಾವನೆ ಹುಡುಗಿಯರ ಶಾಲೆಗೆ! #ಕುಂಭಮೇಳದ ಹೂಮಾಲೆ ಮಾರಾಟದಿಂದ ಚಿತ್ರರಂಗಕ್ಕೆ: ಮೊನಾಲಿಸಾ ಮೊದಲ ಸಂಭಾವನೆ ಹುಡುಗಿಯರ ಶಾಲೆಗೆ!
₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಜೈಲಿಗೆ ಶರಣಾದ ರಾಜ್‌ಪಾಲ್ ಯಾದವ್ – ಎರಡು ತಿಂಗಳ ಹಿಂದಿನ ವೃಂದಾವನ ವಿಡಿಯೋ ವೈರಲ್! #₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಜೈಲಿಗೆ ಶರಣಾದ ರಾಜ್‌ಪಾಲ್ ಯಾದವ್ – ಎರಡು ತಿಂಗಳ ಹಿಂದಿನ ವೃಂದಾವನ ವಿಡಿಯೋ ವೈರಲ್!
ಚಾಣಕ್ಯನ ಪ್ರಕಾರ ಹಣದ ಬಗ್ಗೆ ಈ ತಪ್ಪುಗಳನ್ನು ಮಾಡಿದ್ರೆ ಖಂಡಿತ ಕಷ್ಟಗಳನ್ನು ಎದುರಿಸಬೇಕಾಗುತ್ತದೆ..! #ಚಾಣಕ್ಯನ ಪ್ರಕಾರ ಹಣದ ಬಗ್ಗೆ ಈ ತಪ್ಪುಗಳನ್ನು ಮಾಡಿದ್ರೆ ಖಂಡಿತ ಕಷ್ಟಗಳನ್ನು ಎದುರಿಸಬೇಕಾಗುತ್ತದೆ..!
ಚಾಣಕ್ಯನ ಪ್ರಕಾರ ಹಣದ ಬಗ್ಗೆ ಈ ತಪ್ಪುಗಳನ್ನು ಮಾಡಿದ್ರೆ ಖಂಡಿತ ಕಷ್ಟಗಳನ್ನು ಎದುರಿಸಬೇಕಾಗುತ್ತದೆ..! - ShareChat
ಚಾಣಕ್ಯನ ಪ್ರಕಾರ ಹಣದ ಬಗ್ಗೆ ಈ ತಪ್ಪುಗಳನ್ನು ಮಾಡಿದ್ರೆ ಖಂಡಿತ ಕಷ್ಟಗಳನ್ನು ಎದುರಿಸಬೇಕಾಗುತ್ತದೆ..! - AIN Kannada
ಇಂದಿನ ಆಧುನಿಕ ಜೀವನದಲ್ಲಿ ಹಣಕಾಸಿನ ವಹಿವಾಟುಗಳು ಜೀವನದ ಅವಿಭಾಜ್ಯ ಭಾಗವಾಗಿ ಪರಿಣಮಿಸಿದ್ದವು. ವೈಯಕ್ತಿಕ ಅಗತ್ಯಗಳು, ತುರ್ತು ಪರಿಸ್ಥಿತಿಗಳು ಅಥವಾ ವ್ಯವಹಾರದ ಅಗತ್ಯಗಳಿಂದಾಗಿ ಸಾಲ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಹಣಕಾಸಿನ ತಪ್ಪಾದ ನಿರ್ವಹಣೆಯಿಂದ ಕುಟುಂಬ ಸಂಬಂಧಗಳು, ಸ್ನೇಹ ಮತ್ತು ಕಾನೂನು ವಿವಾದಗಳಿಗೂ ಕಾರಣವಾಗುವ ಉದಾಹರಣೆಗಳು ಹಲವೆ. ಈ ಸಂದರ್ಭದಲ್ಲಿ ಮಹಾನ್ ರಾಜತಾಂತ್ರಿಕ ಆಚಾರ್ಯ ಚಾಣಕ್ಯ ಹಣಕಾಸಿನ ನಿರ್ವಹಣೆ ಮತ್ತು ಸಾಲದ ಬಗ್ಗೆ ಕೆಲವು ಪ್ರಮುಖ, ಪ್ರಾಯೋಗಿಕ ನಿಯಮಗಳನ್ನು ನೀಡಿದ್ದು, ಅವುಗಳನ್ನು ಅನುಸರಿಸಿದರೆ ಆರ್ಥಿಕ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿಸುತ್ತಾರೆ. ಸಾಲ
Abhishek Sharma: ನಮೀಬಿಯಾ ಪಂದ್ಯಕ್ಕೂ ಮೊದಲು ಭಾರತಕ್ಕೆ ಶಾಕ್: ಸ್ಫೋಟಕ ಬ್ಯಾಟರ್ ಆಸ್ಪತ್ರೆಗೆ‌ ದಾಖಲು! #Abhishek Sharma: ನಮೀಬಿಯಾ ಪಂದ್ಯಕ್ಕೂ ಮೊದಲು ಭಾರತಕ್ಕೆ ಶಾಕ್: ಸ್ಫೋಟಕ ಬ್ಯಾಟರ್ ಆಸ್ಪತ್ರೆಗೆ‌ ದಾಖಲು!
ಹೊಸ ದಾಖಲೆ ಬರೆದ ಯಶ್‌ ನಟನೆಯ ‘ಟಾಕ್ಸಿಕ್’: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ #ಹೊಸ ದಾಖಲೆ ಬರೆದ ಯಶ್‌ ನಟನೆಯ ‘ಟಾಕ್ಸಿಕ್’: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ
ಹೊಸ ದಾಖಲೆ ಬರೆದ ಯಶ್‌ ನಟನೆಯ ‘ಟಾಕ್ಸಿಕ್’: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ - ShareChat
ಹೊಸ ದಾಖಲೆ ಬರೆದ ಯಶ್‌ ನಟನೆಯ ‘ಟಾಕ್ಸಿಕ್’: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ - AIN Kannada
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಮುನ್ನವೇ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ದಾಖಲೆ ನಿರ್ಮಿಸಿದೆ. ಈಗಾಗಲೇ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳು ₹120 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದ ಹಿನ್ನೆಲೆ, ಇದೀಗ ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರ ದೂಳೆಬ್ಬಿಸಿದೆ. ವಿಶ್ವದಾದ್ಯಂತ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ‘ಫಾರ್ಸ್ ಫಿಲ್ಮ್’ ಸಂಸ್ಥೆ ‘ಟಾಕ್ಸಿಕ್’ ಚಿತ್ರದ ಓವರ್ಸೀಸ್ ಹಕ್ಕುಗಳನ್ನು ₹105 ಕೋಟಿ ಅಡ್ವಾನ್ಸ್ ಮೊತ್ತಕ್ಕೆ ಪಡೆದುಕೊಂಡಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ವ್ಯವಹಾರಗಳಲ್ಲಿ ಇದನ್ನು
ನಟ ರಣವೀರ್ ಸಿಂಗ್‌ ಮನೆಗೆ ಪೊಲೀಸರ ಬಿಗಿ ಭದ್ರತೆ: ನೆರೆಯವರಿಗೆ ಹೆಚ್ಚಿದ ತೊಂದರೆ #ನಟ ರಣವೀರ್ ಸಿಂಗ್‌ ಮನೆಗೆ ಪೊಲೀಸರ ಬಿಗಿ ಭದ್ರತೆ: ನೆರೆಯವರಿಗೆ ಹೆಚ್ಚಿದ ತೊಂದರೆ
‘ಕಾಫಿ ವಿತ್ ಕರಣ್’ ಮಿಮಿಕ್ರಿ ವಿವಾದ: ಕ್ಯಾರಿಮಿನಾಟಿ ವಿರುದ್ಧ ಕೋರ್ಟ್ ತಡೆಯಾಜ್ಞೆ! #‘ಕಾಫಿ ವಿತ್ ಕರಣ್’ ಮಿಮಿಕ್ರಿ ವಿವಾದ: ಕ್ಯಾರಿಮಿನಾಟಿ ವಿರುದ್ಧ ಕೋರ್ಟ್ ತಡೆಯಾಜ್ಞೆ! -
ತಪ್ಪಿಯೂ ಈ ಬಣ್ಣದ ಪಾದರಕ್ಷೆ ಧರಿಸಬೇಡಿ: ಹಣಕಾಸಿನ ಸಂಕಷ್ಟ ಹೆಚ್ಚಾಗಬಹುದು! #ತಪ್ಪಿಯೂ ಈ ಬಣ್ಣದ ಪಾದರಕ್ಷೆ ಧರಿಸಬೇಡಿ: ಹಣಕಾಸಿನ ಸಂಕಷ್ಟ ಹೆಚ್ಚಾಗಬಹುದು!