ನಟ ರಣವೀರ್ ಸಿಂಗ್ ಮನೆಗೆ ಪೊಲೀಸರ ಬಿಗಿ ಭದ್ರತೆ: ನೆರೆಯವರಿಗೆ ಹೆಚ್ಚಿದ ತೊಂದರೆ - AIN Kannada
ಮುಂಬರುವ ‘ಧುರಂಧರ್ 2’ ಚಿತ್ರದ ನಡುವೆ ನಟ ರಣವೀರ್ ಸಿಂಗ್ ಗಂಭೀರ ಬೆದರಿಕೆಗೆ ಒಳಗಾಗಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ವಾಯ್ಸ್ ನೋಟ್ ಮೂಲಕ ನೇರವಾಗಿ ಬೆದರಿಕೆ ಹಾಕಿ, ಕೋಟ್ಯಂತರ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾನೆ. ಈ ಘಟನೆ ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರ ಜುಹುವಿನಲ್ಲಿರುವ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ನಡೆದಿರುವುದು ಗಮನಾರ್ಹ. ಇದರಿಂದ ಬಾಲಿವುಡ್ನಲ್ಲಿ ಮತ್ತೊಮ್ಮೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಬೆದರಿಕೆ ಸಂದೇಶ ಬಂದ ಕೂಡಲೇ ರಣವೀರ್ ಸಿಂಗ್