AIN KANNADA
ShareChat
click to see wallet page
@ainlive
ainlive
AIN KANNADA
@ainlive
****
BREAKING.. ಪೋಕ್ಸೋ ಪ್ರಕರಣ: ಮುರುಘಾ ಸ್ವಾಮಿಗೆ ಬಿಗ್‌ ರಿಲೀಫ್! “ನಿರ್ದೋಷಿ” ಎಂದ ಕೋರ್ಟ್ #BREAKING.. ಪೋಕ್ಸೋ ಪ್ರಕರಣ: ಮುರುಘಾ ಸ್ವಾಮಿಗೆ ಬಿಗ್‌ ರಿಲೀಫ್! “ನಿರ್ದೋಷಿ” ಎಂದ ಕೋರ್ಟ್
ಇನ್ಮುಂದೆ Truecaller ಅವಶ್ಯಕತೆ ಇಲ್ಲಾ!? ನಿಮ್ಗೆ ಯಾರಾದ್ರು ಕಾಲ್ ಮಾಡಿದ್ರೆ ಅವರ ಆಧಾರ್ ಹೆಸರು ಕಾಣಿಸುತ್ತೆ #ಇನ್ಮುಂದೆ Truecaller ಅವಶ್ಯಕತೆ ಇಲ್ಲಾ!? ನಿಮ್ಗೆ ಯಾರಾದ್ರು ಕಾಲ್ ಮಾಡಿದ್ರೆ ಅವರ ಆಧಾರ್ ಹೆಸರು ಕಾಣಿಸುತ್ತೆ
IND vs SA: ಟೀಂ ಇಂಡಿಯಾಗೆ ಹೀನಾಯ ಸೋಲು! 25 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ #IND vs SA: ಟೀಂ ಇಂಡಿಯಾಗೆ ಹೀನಾಯ ಸೋಲು! 25 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
ಕಾಲಿನಲ್ಲಿ ಆಣಿ ಆಗಿದೆಯೇ? ಈ ಸಲಹೆಗಳನ್ನು ಅನುಸರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ #ಕಾಲಿನಲ್ಲಿ ಆಣಿ ಆಗಿದೆಯೇ? ಈ ಸಲಹೆಗಳನ್ನು ಅನುಸರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
ತಾಯಿಯಿಂದ 25₹ ವಿಧವಾ ವೇತನಕ್ಕೆ‌ 100₹ ಲಂಚ ಪಡೆದಿದ್ದ ಅಧಿಕಾರಿ! ಅದೇ ಹಠಕ್ಕೆ ತಾನೇ IAS ಆದ್ರು ಮಹಾಂತೇಶ್ ಬೀಳಗಿ #ತಾಯಿಯಿಂದ 25₹ ವಿಧವಾ ವೇತನಕ್ಕೆ‌ 100₹ ಲಂಚ ಪಡೆದಿದ್ದ ಅಧಿಕಾರಿ! ಅದೇ ಹಠಕ್ಕೆ ತಾನೇ IAS ಆದ್ರು ಮಹಾಂತೇಶ್ ಬೀಳಗಿ
Gold Silver Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ವಿವರ ಹೀಗಿದೆ #Gold Silver Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ವಿವರ ಹೀಗಿದೆ
ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್ #ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ ʻನಾಯಿ ಇದೆ ಎಚ್ಚರಿಕೆʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್
‘ಅಪರಿಚಿತೆ’ ಚಿತ್ರತಂಡಕ್ಕೆ ಸಾಥ್‌ ನೀಡಿದ ಡಿವಿ ಸದಾನಂದ ಗೌಡ: ಟ್ರೇಲರ್ ರಿಲೀಸ್ #‘ಅಪರಿಚಿತೆ’ ಚಿತ್ರತಂಡಕ್ಕೆ ಸಾಥ್‌ ನೀಡಿದ ಡಿವಿ ಸದಾನಂದ ಗೌಡ: ಟ್ರೇಲರ್ ರಿಲೀಸ್
ಒಂದು ವರ್ಷಗಳ ಶ್ರಮ ಕೊನೆಗೆ ಖಾಲಿ ಕೈಯಲ್ಲಿ ನಿಲ್ಲೋದು ಯಾರಿಗೂ ಆಗಬಾರದು: ನಟಿ ರಜಿನಿ ಬೇಸರ #ಒಂದು ವರ್ಷಗಳ ಶ್ರಮ ಕೊನೆಗೆ ಖಾಲಿ ಕೈಯಲ್ಲಿ ನಿಲ್ಲೋದು ಯಾರಿಗೂ ಆಗಬಾರದು: ನಟಿ ರಜಿನಿ ಬೇಸರ
Renukaswamy Case: ನಟ ದರ್ಶನ್ ಜೈಲು ಸೇರಿ 100 ಡೇಸ್! ಜಾಮೀನು ಸಿಗೋವರೆಗೂ “ದಾಸ”ನಿಗೆ ಸೆರೆಮನೆ ವಾಸ ಫಿಕ್ಸ್ #Renukaswamy Case: ನಟ ದರ್ಶನ್ ಜೈಲು ಸೇರಿ 100 ಡೇಸ್! ಜಾಮೀನು ಸಿಗೋವರೆಗೂ “ದಾಸ”ನಿಗೆ ಸೆರೆಮನೆ ವಾಸ ಫಿಕ್ಸ್
Renukaswamy Case: ನಟ ದರ್ಶನ್ ಜೈಲು ಸೇರಿ 100 ಡೇಸ್! ಜಾಮೀನು ಸಿಗೋವರೆಗೂ “ದಾಸ”ನಿಗೆ ಸೆರೆಮನೆ ವಾಸ ಫಿಕ್ಸ್ - ShareChat
Renukaswamy Case: ನಟ ದರ್ಶನ್ ಜೈಲು ಸೇರಿ 100 ಡೇಸ್! ಜಾಮೀನು ಸಿಗೋವರೆಗೂ “ದಾಸ”ನಿಗೆ ಸೆರೆಮನೆ ವಾಸ ಫಿಕ್ಸ್ - AIN Kannada
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊಲೆ ಆರೋಪಿ ದರ್ಶನ್ ಮತ್ತೆ ಜೈಲು ಸೇರಿ 100 ದಿನಗಳಾಗಿವೆ. ಕಳೆದ 100 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನನ್ನ ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಹೀಗಾಗಿ ದರ್ಶನ್ ಮತ್ತು ಪವಿತ್ರಾಗೌಡ ಸೇರಿ 7 ಮಂದಿ ಮತ್ತೆ ಜೈಲು ಸೇರಿ 100 ದಿನಗಳಾಗಿದೆ. ಈ ಹಿಂದೆ, ಇದೇ ಪ್ರಕರಣದಲ್ಲಿ ದರ್ಶನ್ ಸುಮಾರು 131 ದಿನ ಜೈಲಿನಲ್ಲಿ ಇದ್ದರು. ಅದರಲ್ಲಿ ಪರಪ್ಪನ ಅಗ್ರಹಾರದಲ್ಲಿ 62 ದಿನ ಮತ್ತು ಬಳಿಕ ಬಳ್ಳಾರಿ ಜೈಲಿನಲ್ಲಿ ಉಳಿದು ನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ದರ್ಶನ್ ವೃತ್ತಿ ಬದುಕಿನಲ್ಲಿ ಇಂಥಾ ಶತದಿನೋತ್ಸವ ಆಚರಿಸಿದ