AIN KANNADA
ShareChat
click to see wallet page
@ainlive
ainlive
AIN KANNADA
@ainlive
****
ಸಂಗಾತಿಗೆ ಗಿಫ್ಟ್ ಕೊಡೋ ಮುನ್ನ ಎಚ್ಚರ: ಗಿಫ್ಟ್ ಅನ್ನೋದು ಖುಷಿ ಕೊಡಬೇಕು, ಈ ತಪ್ಪು ಮಾಡಿದ್ರೆ ಅಷ್ಟೇ ಕಥೆ! #ಸಂಗಾತಿಗೆ ಗಿಫ್ಟ್ ಕೊಡೋ ಮುನ್ನ ಎಚ್ಚರ: ಗಿಫ್ಟ್ ಅನ್ನೋದು ಖುಷಿ ಕೊಡಬೇಕು, ಈ ತಪ್ಪು ಮಾಡಿದ್ರೆ ಅಷ್ಟೇ ಕಥೆ!
ಸಂಗಾತಿಗೆ ಗಿಫ್ಟ್ ಕೊಡೋ ಮುನ್ನ ಎಚ್ಚರ: ಗಿಫ್ಟ್ ಅನ್ನೋದು ಖುಷಿ ಕೊಡಬೇಕು, ಈ ತಪ್ಪು ಮಾಡಿದ್ರೆ ಅಷ್ಟೇ ಕಥೆ! - ShareChat
ಸಂಗಾತಿಗೆ ಗಿಫ್ಟ್ ಕೊಡೋ ಮುನ್ನ ಎಚ್ಚರ: ಗಿಫ್ಟ್ ಅನ್ನೋದು ಖುಷಿ ಕೊಡಬೇಕು, ಈ ತಪ್ಪು ಮಾಡಿದ್ರೆ ಅಷ್ಟೇ ಕಥೆ! - AIN Kannada
ವ್ಯಾಲೆಂಟೈನ್‌ ವೀಕ್‌ ಆರಂಭವಾಗಿದ್ದು, ಪ್ರೇಮಪಕ್ಷಿಗಳು ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಂಭ್ರಮದಲ್ಲಿದ್ದಾರೆ. ರೋಸ್‌ ಡೇಯಿಂದ ವ್ಯಾಲೆಂಟೈನ್‌ ಡೇವರೆಗೆ ಅನೇಕರು ತಮ್ಮ ಸಂಗಾತಿಗೆ ವಿಶೇಷ ಉಡುಗೊರೆ ನೀಡಿ ಸರ್ಪ್ರೈಸ್‌ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ನಂಬಿಕೆಗಳ ಪ್ರಕಾರ, ಕೆಲವು ವಸ್ತುಗಳನ್ನು ಗಿಫ್ಟ್‌ ಆಗಿ ನೀಡುವುದು ಸಂಬಂಧದ ಮಾಧುರ್ಯಕ್ಕೆ ಹಾನಿ ಉಂಟುಮಾಡಬಹುದು ಎನ್ನಲಾಗುತ್ತದೆ. https://ainkannada.com/if-you-have-a-ration-card-put-money-in-your-account-new-government-announcement/ ಹೀಗಾಗಿ ಪ್ರೇಮಿಗಳ ದಿನವಾಗಲಿ ಅಥವಾ ಇನ್ಯಾವುದೇ ವಿಶೇಷ ದಿನವಾಗಲಿ, ಸಂಗಾತಿಗೆ ಯಾವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕರವಸ್ತ್ರ ಮತ್ತು ಪೆನ್ನುಗಳು
T20 World Cup: ಭಾರತ ವಿರುದ್ಧ ಪಂದ್ಯ ಆಡಬೇಕಾದ್ರೆ ಮೂರು ಷರತ್ತು ಹಾಕಿದ ಪಾಕಿಸ್ತಾನ! #T20 World Cup: ಭಾರತ ವಿರುದ್ಧ ಪಂದ್ಯ ಆಡಬೇಕಾದ್ರೆ ಮೂರು ಷರತ್ತು ಹಾಕಿದ ಪಾಕಿಸ್ತಾನ!
T20 World Cup: ಭಾರತ ವಿರುದ್ಧ ಪಂದ್ಯ ಆಡಬೇಕಾದ್ರೆ ಮೂರು ಷರತ್ತು ಹಾಕಿದ ಪಾಕಿಸ್ತಾನ! - ShareChat
T20 World Cup: ಭಾರತ ವಿರುದ್ಧ ಪಂದ್ಯ ಆಡಬೇಕಾದ್ರೆ ಮೂರು ಷರತ್ತು ಹಾಕಿದ ಪಾಕಿಸ್ತಾನ! - AIN Kannada
ನವದೆಹಲಿ: ಟಿ20 ವಿಶ್ವಕಪ್ 2026ರಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿವೆಯೇ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಘೋಷಿಸಿರುವ ಹಿನ್ನೆಲೆಯಲ್ಲಿ, ಈ ವಿಚಾರದಲ್ಲಿ ಅನಿಶ್ಚಿತತೆ ಮುಂದುವರೆದಿದೆ. https://ainkannada.com/if-you-have-a-ration-card-put-money-in-your-account-new-government-announcement/ ಈ ಬೆಳವಣಿಗೆಯ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯನ್ನು ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಐಸಿಸಿ ಅಧಿಕಾರಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ, ಪಿಸಿಬಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಈ ಚರ್ಚೆಗಳ
Elon Musk: ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ನಗರ ನಿರ್ಮಾಣ: ಎಲಾನ್ ಮಸ್ಕ್ ಘೋಷಣೆ #Elon Musk: ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ನಗರ ನಿರ್ಮಾಣ: ಎಲಾನ್ ಮಸ್ಕ್ ಘೋಷಣೆ
Elon Musk: ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ನಗರ ನಿರ್ಮಾಣ: ಎಲಾನ್ ಮಸ್ಕ್ ಘೋಷಣೆ - ShareChat
Elon Musk: ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ನಗರ ನಿರ್ಮಾಣ: ಎಲಾನ್ ಮಸ್ಕ್ ಘೋಷಣೆ - AIN Kannada
ಜಗತ್ತಿನಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭೂಮಿಯ ಮೇಲೆ ವಾಸಕ್ಕೆ ಸೂಕ್ತ ಸೂರಿನ ಕೊರತೆ ದಿನೇದಿನೇ ಗಂಭೀರವಾಗುತ್ತಿದೆ. ಈ ಸವಾಲನ್ನು ತಂತ್ರಜ್ಞಾನದ ಮೂಲಕ ಎದುರಿಸಲು ಮುಂದಾಗಿರುವ ಪ್ರಪಂಚದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಸ್ಪೇಸ್‌ಎಕ್ಸ್ ಮಾಲೀಕ ಎಲಾನ್ ಮಸ್ಕ್, ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ನಗರವನ್ನು ನಿರ್ಮಿಸಿ ಅಲ್ಲಿ ಮಾನವರು ವಾಸಿಸುವಂತೆ ಮಾಡಲಾಗುತ್ತದೆ ಎಂದು ಮಹತ್ವಾಕಾಂಕ್ಷೆಯ ಘೋಷಣೆ ಮಾಡಿದ್ದಾರೆ. https://ainkannada.com/if-you-have-a-ration-card-put-money-in-your-account-new-government-announcement/ ಚಂದ್ರನ ಮೇಲ್ಮೈ ಮತ್ತು ಮಂಗಳ ಗ್ರಹದಲ್ಲಿ ಮಾನವ ವಾಸ ಸಾಧ್ಯವೇ ಎಂಬುದರ ಕುರಿತು ಈಗಾಗಲೇ
ಉದ್ಯಮಿ ಅರವಿಂದ್ ರೆಡ್ಡಿಗೆ 7 ಕೋಟಿ ಬೆದರಿಕೆ ಪ್ರಕರಣ: ನಟಿ ಕೃಷಿ ತಾಪಂಡಗೆ ನೋಟಿಸ್ #ಉದ್ಯಮಿ ಅರವಿಂದ್ ರೆಡ್ಡಿಗೆ 7 ಕೋಟಿ ಬೆದರಿಕೆ ಪ್ರಕರಣ: ನಟಿ ಕೃಷಿ ತಾಪಂಡಗೆ ನೋಟಿಸ್
‘ಹಾಸನದಲ್ಲಿ ದಂಧೆ ನಡೆಯುತ್ತಿದೆ’ – ಯಶ್ ತಾಯಿ ವಿರುದ್ಧ ಗಂಭೀರ ಆರೋಪ ಮಾಡಿದ ಸೈಟ್‌ ಮೂಲ ಮಾಲಕಿ ಲಕ್ಷ್ಮಮ್ಮ #‘ಹಾಸನದಲ್ಲಿ ದಂಧೆ ನಡೆಯುತ್ತಿದೆ’ – ಯಶ್ ತಾಯಿ ವಿರುದ್ಧ ಗಂಭೀರ ಆರೋಪ ಮಾಡಿದ ಸೈಟ್‌ ಮೂಲ ಮಾಲಕಿ ಲಕ್ಷ್ಮಮ್ಮ
‘ಹಾಸನದಲ್ಲಿ ದಂಧೆ ನಡೆಯುತ್ತಿದೆ’ – ಯಶ್ ತಾಯಿ ವಿರುದ್ಧ ಗಂಭೀರ ಆರೋಪ ಮಾಡಿದ ಸೈಟ್‌ ಮೂಲ ಮಾಲಕಿ ಲಕ್ಷ್ಮಮ್ಮ - ShareChat
‘ಹಾಸನದಲ್ಲಿ ದಂಧೆ ನಡೆಯುತ್ತಿದೆ’ – ಯಶ್ ತಾಯಿ ವಿರುದ್ಧ ಗಂಭೀರ ಆರೋಪ ಮಾಡಿದ ಸೈಟ್‌ ಮೂಲ ಮಾಲಕಿ ಲಕ್ಷ್ಮಮ್ಮ - AIN Kannada
ಹಾಸನದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ನಿವೇಶನಕ್ಕೆ ಸಂಬಂಧಿಸಿದ ವಿವಾದ ಸದ್ಯಕ್ಕೆ ಮುಕ್ತಾಯವಾಗುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆಯುತ್ತಿರುವ ಈ ಪ್ರಕರಣಕ್ಕೆ ಇದೀಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ನಿವೇಶನದ ಮೂಲ ಮಾಲಕಿ ಎಂದು ಹೇಳಲಾಗುತ್ತಿರುವ ಲಕ್ಷ್ಮಮ್ಮ ಅವರು ಸಾರ್ವಜನಿಕವಾಗಿ ಪ್ರತ್ಯಕ್ಷರಾಗಿದ್ದು, “ಪುಷ್ಪಾ ಅರುಣ್ ಕುಮಾರ್ ಅವರ ಜಾಗ ಬೇರೆ ರಸ್ತೆಯಲ್ಲಿದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದನ್ನು ನಾವು ತೆರವುಗೊಳಿಸಿದ್ದೇವೆ” ಎಂದು ಹೇಳಿದ್ದಾರೆ. ಸದ್ಯ ಲಕ್ಷ್ಮಮ್ಮ
ಸಂಗೀತ ಕಾರ್ಯಕ್ರಮದ ನಡುವೆಯೇ ಸಿದ್ದಾರೂಢ ಮಠಕ್ಕೆ ಸೋನು ನಿಗಮ್ ಭೇಟಿ #ಸಂಗೀತ ಕಾರ್ಯಕ್ರಮದ ನಡುವೆಯೇ ಸಿದ್ದಾರೂಢ ಮಠಕ್ಕೆ ಸೋನು ನಿಗಮ್ ಭೇಟಿ
ಕೆಲಸದ ವೇಳೆ ದೇಹದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ 108 ಕರೆ ಮಾಡಿ! ಇಲ್ಲಾಂದ್ರೆ ಅಪಾಯ ಗ್ಯಾರಂಟಿ #ಕೆಲಸದ ವೇಳೆ ದೇಹದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ 108 ಕರೆ ಮಾಡಿ! ಇಲ್ಲಾಂದ್ರೆ ಅಪಾಯ ಗ್ಯಾರಂಟಿ
ಕೆಲಸದ ವೇಳೆ ದೇಹದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ 108 ಕರೆ ಮಾಡಿ! ಇಲ್ಲಾಂದ್ರೆ ಅಪಾಯ ಗ್ಯಾರಂಟಿ - ShareChat
ಕೆಲಸದ ವೇಳೆ ದೇಹದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ 108 ಕರೆ ಮಾಡಿ! ಇಲ್ಲಾಂದ್ರೆ ಅಪಾಯ ಗ್ಯಾರಂಟಿ - AIN Kannada
ಕೆಲಸದ ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯ ನಡುವೆ ಆರೋಗ್ಯದ ಬಗ್ಗೆ ಗಮನ ಹರಿಸದಿರುವುದು ಇಂದು ಸಾಮಾನ್ಯವಾಗಿದೆ. ವಿಶೇಷವಾಗಿ ಹೃದಯದ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು, ಇದರಿಂದ ಹೃದಯಾಘಾತದ ಪ್ರಕರಣಗಳು ಯುವಕರಲ್ಲಿಯೂ ವೇಗವಾಗಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ. https://ainkannada.com/if-you-have-a-ration-card-put-money-in-your-account-new-government-announcement/ ಹೃದಯಾಘಾತವು ಏಕಾಏಕಿ ಸಂಭವಿಸುವುದಲ್ಲ. ಬಹುತೇಕ ಸಂದರ್ಭಗಳಲ್ಲಿ ದೇಹವು ಕೆಲ ದಿನಗಳು ಅಥವಾ ವಾರಗಳ ಮುಂಚಿತವಾಗಿಯೇ ಎಚ್ಚರಿಕೆ ಸಂಕೇತಗಳನ್ನು ನೀಡುತ್ತದೆ. ಆದರೆ ಅರಿವಿನ ಕೊರತೆಯಿಂದಾಗಿ ಜನರು ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಈ ಸಣ್ಣ ನಿರ್ಲಕ್ಷ್ಯವೇ
UPI ಈಗ ವಿದೇಶದಲ್ಲೂ! 8ಕ್ಕೂ ಹೆಚ್ಚು ದೇಶಗಳಲ್ಲಿ ಪಾವತಿ, 23 ದೇಶಗಳೊಂದಿಗೆ ಒಪ್ಪಂದ #UPI ಈಗ ವಿದೇಶದಲ್ಲೂ! 8ಕ್ಕೂ ಹೆಚ್ಚು ದೇಶಗಳಲ್ಲಿ ಪಾವತಿ, 23 ದೇಶಗಳೊಂದಿಗೆ ಒಪ್ಪಂದ
UPI ಈಗ ವಿದೇಶದಲ್ಲೂ! 8ಕ್ಕೂ ಹೆಚ್ಚು ದೇಶಗಳಲ್ಲಿ ಪಾವತಿ, 23 ದೇಶಗಳೊಂದಿಗೆ ಒಪ್ಪಂದ - ShareChat
UPI ಈಗ ವಿದೇಶದಲ್ಲೂ! 8ಕ್ಕೂ ಹೆಚ್ಚು ದೇಶಗಳಲ್ಲಿ ಪಾವತಿ, 23 ದೇಶಗಳೊಂದಿಗೆ ಒಪ್ಪಂದ - AIN Kannada
ನವದೆಹಲಿ: ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್, ಮಾರಿಷಸ್ ಹಾಗೂ ಕತಾರ್ ಸೇರಿದಂತೆ ಎಂಟಕ್ಕೂ ಹೆಚ್ಚು ದೇಶಗಳಲ್ಲಿ ಯುಪಿಐ (UPI) ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ಮಾಹಿತಿ ನೀಡಿದೆ. ರಾಜ್ಯಸಭೆಯಲ್ಲಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಜಿತಿನ್ ಪ್ರಸಾದ, ಯುಪಿಐ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇಗವಾಗಿ ವಿಸ್ತಾರವಾಗುತ್ತಿದೆ. ಹಣ ರವಾನೆ ಸೇರಿದಂತೆ ವಿವಿಧ ಡಿಜಿಟಲ್ ಪಾವತಿಗಳಿಗೆ ವಿದೇಶಗಳಲ್ಲೂ
ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ #ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ
ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ - ShareChat
ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ - AIN Kannada
ಭಾರತೀಯ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದು ಖ್ಯಾತರಾಗಿರುವ ಆಚಾರ್ಯ ಚಾಣಕ್ಯರು, ಮಾನವ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡಿರುವ ಮಹಾನ್ ಚಿಂತಕರೆಂದು ಪರಿಗಣಿಸಲ್ಪಟ್ಟಿದ್ದಾರೆ. ಮಾನವ ನಡವಳಿಕೆ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಅವರು ತಮ್ಮ ನೀತಿಶಾಸ್ತ್ರ ಗ್ರಂಥಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಚಾಣಕ್ಯನ ನೈತಿಕ ತತ್ವಗಳು ಇಂದಿನ ಕಾಲಘಟ್ಟದಲ್ಲೂ ಅಷ್ಟೇ ಪ್ರಸ್ತುತವಾಗಿದ್ದು, ಜೀವನದ ವಿವಿಧ ಹಂತಗಳಲ್ಲಿ ಮಾನವನಿಗೆ ದಾರಿ ತೋರಿಸುತ್ತವೆ. ಜನನದಿಂದ ಮರಣದವರೆಗೆ ಒಬ್ಬ ವ್ಯಕ್ತಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿ ಸಂಪೂರ್ಣವಾಗಿ ಕುಸಿದುಬಿಡುವಷ್ಟು
Prize Money: WPL ಗೆದ್ದ RCBಗೆ ಕೋಟಿಗಳ ಸುರಿಮಳೆ: ಸಿಂಹಿಣಿಯರಿಗೆ ಸಿಕ್ಕ ಬಹುಮಾನವೆಷ್ಟು..? #Prize Money: WPL ಗೆದ್ದ RCBಗೆ ಕೋಟಿಗಳ ಸುರಿಮಳೆ: ಸಿಂಹಿಣಿಯರಿಗೆ ಸಿಕ್ಕ ಬಹುಮಾನವೆಷ್ಟು..?