ShareChat
click to see wallet page
search
ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ #ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ
ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ - ShareChat
ಈ 2 ಸಂದರ್ಭಗಳಲ್ಲಿ ಭಯಪಟ್ಟರೆ ಪ್ರಾಣಕ್ಕೂ ಅಪಾಯ! ಚಾಣಕ್ಯನ ಎಚ್ಚರಿಕೆ - AIN Kannada
ಭಾರತೀಯ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದು ಖ್ಯಾತರಾಗಿರುವ ಆಚಾರ್ಯ ಚಾಣಕ್ಯರು, ಮಾನವ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡಿರುವ ಮಹಾನ್ ಚಿಂತಕರೆಂದು ಪರಿಗಣಿಸಲ್ಪಟ್ಟಿದ್ದಾರೆ. ಮಾನವ ನಡವಳಿಕೆ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಅವರು ತಮ್ಮ ನೀತಿಶಾಸ್ತ್ರ ಗ್ರಂಥಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಚಾಣಕ್ಯನ ನೈತಿಕ ತತ್ವಗಳು ಇಂದಿನ ಕಾಲಘಟ್ಟದಲ್ಲೂ ಅಷ್ಟೇ ಪ್ರಸ್ತುತವಾಗಿದ್ದು, ಜೀವನದ ವಿವಿಧ ಹಂತಗಳಲ್ಲಿ ಮಾನವನಿಗೆ ದಾರಿ ತೋರಿಸುತ್ತವೆ. ಜನನದಿಂದ ಮರಣದವರೆಗೆ ಒಬ್ಬ ವ್ಯಕ್ತಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿ ಸಂಪೂರ್ಣವಾಗಿ ಕುಸಿದುಬಿಡುವಷ್ಟು