ShareChat
click to see wallet page
ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ” #ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ”
ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ” - ShareChat
ಜೈಲಿನಲ್ಲಿ ದರ್ಶನ್‌ʼಗೆ ನರಕ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ “ದಾಸ” - Ain Kannada
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿದ್ದಾರೆ. ದರ್ಶನ್ ಈಗಾಗಲೇ ಜೈಲಿನಲ್ಲಿ ಕೆಲವೊಂದು ಸಾಮಾನ್ಯ ಸೌಕರ್ಯಗಳು ಸಿಗುತ್ತಿಲ್ಲವೆಂದು ದೂರಿದ್ದು, https://ainkannada.com/why-is-ayudha-puja-celebrated-here-is-the-muhurta-significance-background/ ಜೈಲಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ತಮ್ಮ ವಕೀಲರ ಮೂಲಕ ಆಕ್ಷೇಪಿಸಿದ್ದಾರೆ. ಹಿಂದಿನ ಜೈಲು ವಾಸದ ಸಮಯದಲ್ಲಿ ಸಿಗರೇಟ್ ಸೇರಿದಂತೆ ಕೆಲ ಸೌಲಭ್ಯಗಳನ್ನು ಅಕ್ರಮವಾಗಿ ಪಡೆದಿದ್ದರಿಂದ, ಈಗ ಜೈಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಬೇಡಿಕೆಗಳು ಬಿಸಿಲು

More like this