ShareChat
click to see wallet page
search
#ಈ ದಿನದ ವಿಶೇಷತೆ "ದೀನದಲಿತರನ್ನು ಯಾರು ತಮ್ಮವರೆಂದು ಕರೆಯುತ್ತಾರೋ, ಅವರಲ್ಲೇ ದೇವರನ್ನು ಕಾಣಬಹುದು."ಮಹಾರಾಷ್ಟ್ರದ ದೇಹು ತುಕಾರಾಂ ಮಹಾರಾಜರ ಜನ್ಮಸ್ಥಳವಾಗಿದೆ ಇಂದು ಲಕ್ಷಾಂತರ ಭಕ್ತರು ಸೇರಿ ಭಜನೆ ಮತ್ತು ಕೀರ್ತನೆಗಳ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಕಾರಣ: ಸಶರೀರ ವೈಕುಂಠ ಗಮನ ಸಂತ ಕವಿಗಳಾದ ಜಗದ್ಗುರು ತುಕಾರಾಂ ಮಹಾರಾಜರ ಪುಣ್ಯತಿಥಿಯನ್ನು ಮಹಾರಾಷ್ಟ್ರಮತ್ತು ಭಾರತದಲ್ಲಿ 'ತುಕಾರಾಂ ಬೀಜ' ಎಂದು ಕರೆಯುತ್ತಾರೆ.ಅವರು ರಚಿಸಿದ 'ತುಕಾರಾಂ ಗಾಥಾ' ಅಭಂಗಗಳು ಇಂದಿಗೂ ಮನೆಮಾತಾಗಿವೆ.
ಈ ದಿನದ ವಿಶೇಷತೆ - ShareChat