ಮಂಗಳ, ಶನಿ ದೋಷ ದೂರಾಗಬೇಕಾದರೆ ಸುಂದರಕಾಂಡದ ಈ 6 ಸ್ತೋತ್ರವನ್ನೊಮ್ಮೆ ಪಠಿಸಿ.!
ಹನುಮಾನ್ ಚಾಲೀಸಾದಷ್ಟೇ ಸುಂದರಕಾಂಡವೂ ಮಹತ್ವದ ಪಠಣವಾಗಿದೆ. ಸುಂದರಕಾಂಡದಲ್ಲಿನ ಸ್ತೋತ್ರಗಳನ್ನು ಪಠಿಸುವುದರಿಂದ ನೀವು ರಾಮ ಹನುಮರ ಅನುಗ್ರಹವನ್ನು ಪಡೆಯಬಹುದು. ಸುಂದರಕಾಂಡದಲ್ಲಿನ ಯಾವ ಸ್ತೋತ್ರಗಳನ್ನು ಪಠಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ.? ಸುಂದರಕಾಂಡದ ಈ ಸ್ತೋತ್ರಗಳನ್ನು ಪಠಿಸಿ.