Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಅರುಲ್ಮಿಗು ಮಸಾನಿ ಅಮ್ಮನ್ ದೇವಾಲಯವು 15 ಅಡಿ ಉದ್ದದ ಒರಗಿರುವ ವಿಗ್ರಹವನ್ನು ಹೊಂದಿದೆ. ಸಾವಿರ ವರ್ಷಗಳಿಗಿಂತ ಹಳೆಯದೆಂದು ನಂಬಲಾದ ಈ ಶಕ್ತಿಶಾಲಿ ದೇವಾಲಯಕ್ಕೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಮತ್ತು ರೋಗಗಳಿಂದ ಗುಣಮುಖರಾಗಲು ಭೇಟಿ ನೀಡುತ್ತಾರೆ. ಇಲ್ಲಿ ಕೆಂಪು ಮೆಣಸಿನಕಾಯಿಗಳನ್ನು ಅರ್ಪಿಸಿ ದೇವಿಯನ್ನು ಪೂಜಿಸಲಾಗುತ್ತದೆ. #🔱 ಭಕ್ತಿ ಲೋಕ
ಹರ್ಷಿತ್ ರಾಣಾ ಐಪಿಎಲ್ ನಲ್ಲಿ ಏನು ತಪ್ಪು ಮಾಡಿದ್ದರು? ಈಗ ಅಂತಹದ್ದೇ ತಪ್ಪು ಮತ್ತೆ ಮಾಡಿದ ವೇಗಿಗೆ ಐಸಿಸಿಯಿಂದ ದಂಡ! #IND Vs SA ODI Series
ನಮ್ಮ ಭಾರತದಲ್ಲಿ ಹನುಮಂತನಿಗೆ ಸಮರ್ಪಿತವಾದ ಅನೇಕ ವಿಶಿಷ್ಟ ದೇವಸ್ಥಾನಗಳಿವೆ. ಅವುಗಳು ಅತ್ಯಂತ ಪ್ರಾಚೀನವಾಗಿದ್ದು. ಜನರನ್ನು ಹೆಚ್ಚು ಸೆಳೆಯುತ್ತದೆ. #💪 ಜೈ ಹನುಮಾನ್ 🚩
ನೀವು ಈ ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಪ್ರತಿನಿತ್ಯವೂ ಪಠಿಸಬಹುದು ಅಥವಾ ವಾರದಲ್ಲಿ ಗಣೇಶನ ದಿನವಾದ ಬುಧವಾರದ ದಿನದಂದೂ ಪಠಿಸಬಹುದು. #GaneshaMantra #GaneshaStotra #Ganesha #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಬುದ್ಧಿವಂತಿಕೆಗಾಗಿ ಶ್ರೀ ಗಣೇಶ ಹೃದಯ ಕವಚ ಸ್ತೋತ್ರ| Sri Ganesha Hrudaya Kavacham Stotra Lyrics In Kannada
ಬುದ್ಧಿವಂತಿಕೆಗಾಗಿ ಶ್ರೀ ಗಣೇಶ ಹೃದಯ ಕವಚ ಸ್ತೋತ್ರ| Sri Ganesha Hrudaya Kavacham Stotra Lyrics In Kannada: ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಗಣೇಶನನ್ನು ಮೆಚ್ಚಿಸಲು ಹೆಚ್ಚಾಗಿ ಜನರು ಬುಧವಾರದ ದಿನದಂದು ಪಠಿಸುತ್ತಾರೆ. ಗಣೇಶನಿಗೆ ಸಮರ್ಪಿತವಾದ ಈ ಒಂದು ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿನ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುವುದು. ಸಮೃದ್ಧಿಯನ್ನು ಪಡೆದುಕೊಳ್ಳಬಹುದು. ಏಕಾಗ್ರತೆಯಲ್ಲಿ ಸುಧಾರಣೆಯಾಗುವುದು. ಆಧ್ಯಾತ್ಮಿಕ ಶಕ್ತಿ ಮತ್ತು ಬುದ್ಧಿವಂತಿಕೆಯಂತಹ ಸಾಕಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಇದು ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಂದ ಪರಿಹಾರವನ್ನು ತರುವುದು. ಇದು ದುಃಖ ಮತ್ತು ಬಡತನವನ್ನು ತೆಗೆದುಹಾಕುವ ಪ್ರಬಲ ಸ್ತೋತ್ರವಾಗಿದೆ. ನೀವು ಈ ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಪ್ರತಿನಿತ್ಯವೂ ಪಠಿಸಬಹುದು ಅಥವಾ ವಾರದಲ್ಲಿ ಗಣೇಶನ ದಿನವಾದ ಬುಧವಾರದ ದಿನದಂದೂ ಪಠಿಸಬಹುದು.
ನೀವು ಯಾವ ದಿನಾಂಕದಂದು ಜನಿಸಿದ್ದೀರಿ? ಜನವರಿ 1 ರಂದು ಯಾವ ದೇವಸ್ಥಾನಗಳಿಗೆ ಹೋಗಿ ದೇವರ ಆಶೀರ್ವಾದ ಪಡೆಯುವುದು ಬಹಳನೇ ಅದೃಷ್ಟ ಎಂಬುದರ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ. #Temple #religion #NewYear2026 #🔱 ಭಕ್ತಿ ಲೋಕ