Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮಾತ್ರ ಸಮೀಕ್ಷೆಗಳು ಹೇಳಿದಂತೆ ಫಲಿತಾಂಶ ಬಂದಿದೆ. ಉಳಿದಂತೆ ಎಲ್ಲವೂ ಉಲ್ಟಾಪಲ್ಟಾ! ಹಾಗಿದ್ರೆ ಇನ್ನು ಎಕ್ಸಿಟ್ ಪೋಲ್ ಗಳನ್ನು ನಂಬೋದು ಹೇಗೆ? #📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴
📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 - ShareChat
ಬಂಗಾಳದಿಂದ ತಮಿಳುನಾಡಿನವರೆಗೂ ಎಕ್ಸಿಟ್ ಪೋಲ್ ಉಲ್ಟಾಪಲ್ಟಾ! ಸಮೀಕ್ಷಾ ವರದಿಗಳನ್ನು ನಂಬೋ ಕಾಲ ಹೋಯ್ತಾ?
Exit Polls Vs Actual Results- 2026ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇರಲಿದೆ ಎಂಬ ಸಮೀಕ್ಷೆಗಳ ಲೆಕ್ಕಾಚಾರವನ್ನು ಮೀರಿ ಬಿಜೆಪಿ ಏಕಪಕ್ಷೀಯ ಜಯ ಸಾಧಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಉಳಿಸಿಕೊಳ್ಳಲಿದೆ ಎಂಬ ಭವಿಷ್ಯ ಸುಳ್ಳಾಗಿದ್ದು, ನಟ ವಿಜಯ್ ಅವರ ಟಿವಿಕೆ ಪಕ್ಷ ಸುನಾಮಿ ಎಬ್ಬಿಸಿದೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮಾತ್ರ ಸಮೀಕ್ಷೆಗಳು ಹೇಳಿದಂತೆ ಎನ್‌ಡಿಎ ಅಧಿಕಾರ ಹಿಡಿದಿದೆ, ಉಳಿದಂತೆ ಸಮೀಕ್ಷೆಗಳು ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲವಾಗಿವೆ.
ತಿರುಪತಿ ಭೇಟಿಯ ಸಂದರ್ಭದಲ್ಲಿ ತ್ರಿಶಾ ಅವರು ಧರಿಸಿದ್ದ ಉಡುಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. .ಯಾಕೆ? #📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴
ದೇವರಿಗೆ ದೀಪವನ್ನು ಹಚ್ಚಿಡುವಾಗ ದೀಪದಲ್ಲಿ ಕರ್ಪೂರವನ್ನು ಹಾಕಿ ದೀಪ ಬೆಳಗಬಹುದೇ.? ದೀಪದಲ್ಲಿ ಕರ್ಪೂರವನ್ನು ಹಾಕಿ ಬೆಳಗುವುದರ ಪ್ರಯೋಜನ ಮತ್ತು ಮಹತ್ವವೇನು.? #PujaDiya #CamphorInPuja #Camphor #🔱 ಭಕ್ತಿ ಲೋಕ
. ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯೂ ಸೇರಿದಂತೆೆ ಒಟ್ಟು 4 ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಆ ನಾಲ್ಕು ದಾಖಲೆಗಳು ಯಾವುವು? #IPL 2026
ಬಾಬರ್ ಆಝಂ ಅವರು ಇದೀಗ ಹೊಸ ಸಂಗತಿಗೆ ಟ್ರೋಲ್ ಆಗಿದ್ದಾರೆ. ಇದೀಗ ಅವರು ತಮ್ಮ ನೆಚ್ಚಿನ ವಿಶ್ವ ಇಲೆವೆನ್ ಏಕದಿನ ತಂಡವನ್ನು ಪ್ರಕಟಿಸಿರುವುದು ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ! #Babar Azam Troll