Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಐಸಿಸಿ ಟಿ20 ವಿಶ್ವಕಪ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಸೇರಿದಂತೆ ಘಟಾನುಘಟಿ ತಂಡಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿ ಇದೀಗ KKR  ತಂಡವನ್ನು ಸೇರಿಕೊಳ್ಳಲಿದ್ದಾರೆ. ಐಪಿಎಲ್ ಆಡುವ ಸಲುವಾಗಿ ಪಾಕ್ ಸೂಪರ್ ಲೀಗ್ ತ್ಯಜಿಸಿ ಬಂದಿದ್ದಾರೆ..... #IPL 2026
ವಿವಿಧ ಕಾರಣಗಳಿಗಾಗಿ ಪದೇ ಪದೇ ಮುಂದೂಡಲ್ಪಡುತ್ತಿದ್ದ ಕ್ರಿಕೆಟಿಗ ಕುಲ್ದೀಪ್ ಯಾದವ್ ಮದುವೆಗೆ ಇದೀಗ ಮುಹೂರ್ತ ಫಿಕ್ಸ್ ಆಗಿದೆ. ಯಾರು ಯಾರು ಬರ್ತಾರೆ ನೋಡಿ.... #Kuldeep Yadav- Vanshika Wedding
ಸನ್ ಗ್ರೂಪ್ ಮಾಲೀಕತ್ವದ ಸನ್ ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ದಿ ಹಂಡ್ರೆಡ್ಸ್ ಲೀಗ್ ನ ಹರಾಜಿನಲ್ಲಿ ಖರೀದಿಸಿರುವುದು ಭಾರತದಲ್ಲಿ ವಿವಾದಕ್ಕ ಕಾರಣವಾಗಿದೆ.  ಈ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದೇನು? #The Hundreds
The Hundreds - ShareChat
ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಗೆ ಸನ್ ರೈಸರ್ಸ್ ಲೀಡ್ಸ್ ಮಣೆ! ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ
Surisers Leeds And Abrar Ahmed- ಸನ್ ಗ್ರೂಪ್ ಮಾಲೀಕತ್ವದ 'ಸನ್ ರೈಸರ್ಸ್ ಲೀಡ್ಸ್' ಫ್ರಾಂಚೈಸಿಯು ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಲೀಗ್‌ನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಐಪಿಎಲ್ ತಂಡದ ಒಡೆತನ ಹೊಂದಿರುವ ಸಂಸ್ಥೆಯು ಪಾಕ್ ಆಟಗಾರನನ್ನು ಖರೀದಿಸಿದ ಮೊದಲ ಸಂದರ್ಭ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ವಿದೇಶಿ ಲೀಗ್‌ಗಳ ನಿರ್ಧಾರದಲ್ಲಿ ಬಿಸಿಸಿಐ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಿಲ್ ರಶೀದ್ ಅಲಭ್ಯತೆಯಿಂದಾಗಿ ಅಬ್ರಾರ್ ಅವರನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡಿದ್ದಾಗಿ ತಂಡದ ಕೋಚ್ ವೆಟ್ಟೋರಿ ಸಮರ್ಥಿಸಿಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್ ಸಿಬಿ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜೋಶ್ ಹೇಜಲ್ವುಡ್ ಇದೀಗ ಗಾಯದ ಕಾರಣದಿಂದ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಮಾರ್ಚ್ 28ರಂದು ನಡೆಯಲಿರುವ ಉಧ್ಘಾಟನಾ ಪಂದ್ಯಕ್ಕೂ ಅವರು ಅನುಮಾನವಂತೆ! #IPL 2026
ಮಂತ್ರಗಳನ್ನು ಪಠಿಸುವಾಗ ನಾವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು.? ಮಂತ್ರಗಳನ್ನು ಪಠಿಸುವಾಗ ಹೆಚ್ಚಿನವರು ಮಾಡುವಂತಹ ತಪ್ಪುಗಳಿವು. #Mantras #HinduMantra #🔱 ಭಕ್ತಿ ಲೋಕ