Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಮಮತಾ ಬ್ಯಾನರ್ಜಿ ಕಟ್ಟಿದ್ದ ತೃಣಮೂಸ ಕಾಂಗ್ರೆಸ್ ನ ಙದ್ರಕೋಟೆಯನ್ನು ಪುಡಿಗಟ್ಟುವಲ್ಲಿ ತೆರೆಮರೆಯಲ್ಲಿ ಕುಳಿತು ಸೈಲೆಂಟ್ ಆಗಿ ಚುನಾವಣಾ ರಣತಂತ್ರಗಳನ್ನು ರೂಪಿಸಿದವರು ಸುನಿಲ್ ಬನ್ಸಾಲ್! ಯಾರವರು? #Who is Sunil Bansal?
ತಾನು ಭಬಾನಿಪುರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದಾಗ ಸಿಆರ್ ಪಿಎಫ್ ಗೂಂಡಾಗಳು ತನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದು ಹೊರತಳ್ಳಿದ್ದಾರೆ ಎಂದು ಗಂಭೀರ ಆಱೋಪ ಮಾಡಿದ್ದಾರೆ ಮಮತಾ ಬ್ಯಾನರ್ಜಿ. ಅವರು ಹೇಳಿದ್ದೇನು? #Mamata Banerjee Allegations
Mamata Banerjee Allegations - ShareChat
Mamata Banerjee- `ನನ್ನ ಹೊಟ್ಟೆಗೊದ್ದರು, ಮತ ಎಣಿಕೆ ಕೇಂದ್ರದಿಂದ ಹೊರ ಹಾಕಿದರು' ಎಂದ ದೀದಿ! ರಾಜೀನಾಮೆ ಕೊಡೊಲ್ಲ ಎಂದು ಪಟ್ಟು
ಚುನಾವಣೆಯಲ್ಲಿ ಪರಾಭವಗೊಂಡಿರುವ ಮಮತಾ ಬ್ಯಾನರ್ಜಿ ಇದೀಗ ತಾನು ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಮಾತ್ರವಲ್ಲದೆ ಭಬಾನಿಪುರ ಮತ ಎಣಿಕೆ ಕೇಂದ್ರಕ್ಕೆತೆರಳಿದ್ದ ತಮ್ಮ ಮೇಲೆ ಹಲ್ಲೆ ನಡೆಸಿ ಹೊರಹಾಕಲಾಗಿದೆ. ಮತದಾನ ಕೇಂದ್ರದಲ್ಲಿ ಅಕ್ರಮ ನಡೆದಿದ್ದು ಸಿಆರ್‌ಪಿಎಫ್ ಸಿಬ್ಬಂದಿ ಗೂಂಡಾಗಿರಿ ಮಾಡಿದ್ದಾರೆ, ಬಿಜೆಪಿ ಅಭ್ಯರ್ಥಿ ಸಹ ತಮ್ಮ ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ನುಗ್ಗಿದ್ದಾರೆ ಎಂದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಾರೆ ತಮ್ಮ ಪಕ್ಷಕ್ಕೆ ಬರಬೇಕಿದ್ದ 100 ಸ್ಥಾನಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಯಾರ ವಿರುದ್ಧ ನಿಂದನೀಯ ಪದಗಳನ್ನು ಬಳಸಬಾರದು.?  #ChanakyaNiti #Chanakya #🔱 ಭಕ್ತಿ ಲೋಕ
18 ವರ್ಷಗಳ ಕಾಲ RCB ತಂಡದಲ್ಲಿ ಹೆಡ್ ಫಿಸಿಯೊ ಆಗಿ ಕಾರ್ಯನಿರ್ವಹಿಸಿದ್ದ ಇವಾನ್ ಸ್ಪೀಚ್ಲಿ ಅವರಿಗೆ ಫ್ರಾಂಚೈಸಿಯು ಇದೀಗ ಭಾವನಾತ್ಮಕ ವಿದಾಯ. ವಿರಾಟ್ ಕೊಹ್ಲಿ ಹೇಳಿದ್ದೇನು? #IPL 2026
ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮಾತ್ರ ಸಮೀಕ್ಷೆಗಳು ಹೇಳಿದಂತೆ ಫಲಿತಾಂಶ ಬಂದಿದೆ. ಉಳಿದಂತೆ ಎಲ್ಲವೂ ಉಲ್ಟಾಪಲ್ಟಾ! ಹಾಗಿದ್ರೆ ಇನ್ನು ಎಕ್ಸಿಟ್ ಪೋಲ್ ಗಳನ್ನು ನಂಬೋದು ಹೇಗೆ? #📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴
📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 - ShareChat
ಬಂಗಾಳದಿಂದ ತಮಿಳುನಾಡಿನವರೆಗೂ ಎಕ್ಸಿಟ್ ಪೋಲ್ ಉಲ್ಟಾಪಲ್ಟಾ! ಸಮೀಕ್ಷಾ ವರದಿಗಳನ್ನು ನಂಬೋ ಕಾಲ ಹೋಯ್ತಾ?
Exit Polls Vs Actual Results- 2026ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇರಲಿದೆ ಎಂಬ ಸಮೀಕ್ಷೆಗಳ ಲೆಕ್ಕಾಚಾರವನ್ನು ಮೀರಿ ಬಿಜೆಪಿ ಏಕಪಕ್ಷೀಯ ಜಯ ಸಾಧಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಉಳಿಸಿಕೊಳ್ಳಲಿದೆ ಎಂಬ ಭವಿಷ್ಯ ಸುಳ್ಳಾಗಿದ್ದು, ನಟ ವಿಜಯ್ ಅವರ ಟಿವಿಕೆ ಪಕ್ಷ ಸುನಾಮಿ ಎಬ್ಬಿಸಿದೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮಾತ್ರ ಸಮೀಕ್ಷೆಗಳು ಹೇಳಿದಂತೆ ಎನ್‌ಡಿಎ ಅಧಿಕಾರ ಹಿಡಿದಿದೆ, ಉಳಿದಂತೆ ಸಮೀಕ್ಷೆಗಳು ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲವಾಗಿವೆ.