Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಈ ಸೀಸನ್ ನಲ್ಲಿ 48 ಪಂದ್ಯಗಳು ಮುಗಿದಿದ್ದು ಆಗಲೇ ಹತ್ತಾರು ವಿವಾದಗಳು ತಲೆಯೆತ್ತಿವೆ. ಈವರೆಗೆ ನಡೆದದ್ದರಲ್ಲಿ 9 ಪ್ರಮುಖ ವಿವಾದಗಳ ವಿಶ್ಲೇಷಣೆ ಇಲ್ಲಿದೆ.... #IPL 2026
IPL 2026 - ShareChat
IPL 2026 Controversies- ರಿಯಾನ್ ಪರಾಗ್ ವೇಪಿಂಗ್ ನಿಂದ ಜಾಮಿಸನ್ ಸೆಲೆಬ್ರೆಷನ್ ವರೆಗೆ ಟೀಕೆಗೊಳಗಾದ 9 ವಿವಾದ!
Indian Premier League 2026 Controversies- ಐಪಿಎಲ್ 2026ರ ಆವೃತ್ತಿಯು ಅರ್ಧ ಹಂತ ದಾಟುವಷ್ಟರಲ್ಲೇ ಹತ್ತಾರು ವಿವಾದಗಳಿಗೆ ಸಾಕ್ಷಿಯಾಗಿದೆ. ರಿಯಾನ್ ಪರಾಗ್ ಅವರ ವೇಪಿಂಗ್ ಪ್ರಮಾದ, ಡಗೌಟ್‌ನಲ್ಲಿ ಮೊಬೈಲ್ ಬಳಕೆ ಮತ್ತು ಅಂಪೈರ್‌ಗಳ ವಿವಾದಾತ್ಮಕ ತೀರ್ಪುಗಳು ಟೂರ್ನಿಯ ಶಿಸ್ತನ್ನು ಪ್ರಶ್ನಿಸುವಂತೆ ಮಾಡಿವೆ. ಆಟಗಾರರ ನಡುವಿನ ತಾರತಮ್ಯದ ದಂಡನೆ, ಮೈದಾನದಲ್ಲಿನ ಅಸಭ್ಯ ವರ್ತನೆ ಹಾಗೂ ಆಟಗಾರರ ಗೆಳತಿಯರ ಪ್ರವಾಸದ ಮೇಲಿನ ನಿರ್ಬಂಧದಂತಹ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿವೆ. ಕ್ರಿಕೆಟ್ ಸಂಭ್ರಮದ ನಡುವೆ ಈ ಸಾಲು ಸಾಲು ವಿವಾದಗಳು ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.
ಐಪಿಎಲ್ 2026 ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯವಾದರೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬಹುದೆಂಬ ಕರ್ನಾಚಕದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಸುಳ್ಳಾಗಿದೆ. #IPL 2026
ಬುಧವಾರ ಪಠಿಸಿ ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ| Sri Ganapati Gakara Ashtottara Shatanamavali Lyrics In Kannada #GaneshaMantra #WednesdayMantra #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಮಾನಸಿಕ ನೆಮ್ಮದಿಗಾಗಿ ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ| Sri Ganapati Gakara Ashtottara Shatanamavali Lyrics In Kannada
ಬುಧವಾರ ಪಠಿಸಿ ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ| Sri Ganapati Gakara Ashtottara Shatanamavali Lyrics In Kannada: ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿಯು ಗಣೇಶನ 108 ಪವಿತ್ರ ಹೆಸರುಗಳನ್ನು ಅಥವಾ ನಾಮಗಳನ್ನು ಒಳಗೊಂಡಿರುವ ಒಂದು ಸ್ತೋತ್ರವಾಗಿದೆ. ಇದರಲ್ಲಿ ಗಣೇಶನ ಪ್ರತಿಯೊಂದು ಹೆಸರನ್ನು ಗ ಹೆಸರಿನಿಂದ ಪ್ರಾರಂಭಿಸಿ ಪಠಿಸುವುದರಿಂದ ಇದನ್ನು ಗಕಾರ ಅಷ್ಟೋತ್ತರ ಶತನಾಮಾವಳಿ ಎಂದು ಕರೆಯಲಾಗಿದೆ. ಈ ಒಂದು ಸ್ತೋತ್ರವನ್ನು ನೀವು ಪಠಿಸುವುದರಿಂದ ಜೀವನದಲ್ಲಿ ಎದುರಾಗುವ ವಿಘ್ನಗಳು ಕಳೆಯುವುದು. ಪ್ರತಿಯೊಂದು ಕಾರ್ಯಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುವುದು. ಕೆಲಸದ ಸ್ಥಳದಲ್ಲಿನ ಕಿರುಕುಳ ನಿವಾರಣೆಯಾಗಿ, ಮಾನಸಿಕ ನೆಮ್ಮದಿ, ಜ್ಞಾನಾರ್ಜನೆ ಮತ್ತು ದಾಂಪತ್ಯ ಜೀವನದಲ್ಲಿ ಶಾಂತಿ ಲಭಿಸುತ್ತದೆ ಎನ್ನುವ ನಂಬಿಕೆಯಿದೆ.
ಮಮತಾ ಬ್ಯಾನರ್ಜಿ ಕಟ್ಟಿದ್ದ ತೃಣಮೂಸ ಕಾಂಗ್ರೆಸ್ ನ ಙದ್ರಕೋಟೆಯನ್ನು ಪುಡಿಗಟ್ಟುವಲ್ಲಿ ತೆರೆಮರೆಯಲ್ಲಿ ಕುಳಿತು ಸೈಲೆಂಟ್ ಆಗಿ ಚುನಾವಣಾ ರಣತಂತ್ರಗಳನ್ನು ರೂಪಿಸಿದವರು ಸುನಿಲ್ ಬನ್ಸಾಲ್! ಯಾರವರು? #Who is Sunil Bansal?
ತಾನು ಭಬಾನಿಪುರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದಾಗ ಸಿಆರ್ ಪಿಎಫ್ ಗೂಂಡಾಗಳು ತನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದು ಹೊರತಳ್ಳಿದ್ದಾರೆ ಎಂದು ಗಂಭೀರ ಆಱೋಪ ಮಾಡಿದ್ದಾರೆ ಮಮತಾ ಬ್ಯಾನರ್ಜಿ. ಅವರು ಹೇಳಿದ್ದೇನು? #Mamata Banerjee Allegations
Mamata Banerjee Allegations - ShareChat
Mamata Banerjee- `ನನ್ನ ಹೊಟ್ಟೆಗೊದ್ದರು, ಮತ ಎಣಿಕೆ ಕೇಂದ್ರದಿಂದ ಹೊರ ಹಾಕಿದರು' ಎಂದ ದೀದಿ! ರಾಜೀನಾಮೆ ಕೊಡೊಲ್ಲ ಎಂದು ಪಟ್ಟು
ಚುನಾವಣೆಯಲ್ಲಿ ಪರಾಭವಗೊಂಡಿರುವ ಮಮತಾ ಬ್ಯಾನರ್ಜಿ ಇದೀಗ ತಾನು ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಮಾತ್ರವಲ್ಲದೆ ಭಬಾನಿಪುರ ಮತ ಎಣಿಕೆ ಕೇಂದ್ರಕ್ಕೆತೆರಳಿದ್ದ ತಮ್ಮ ಮೇಲೆ ಹಲ್ಲೆ ನಡೆಸಿ ಹೊರಹಾಕಲಾಗಿದೆ. ಮತದಾನ ಕೇಂದ್ರದಲ್ಲಿ ಅಕ್ರಮ ನಡೆದಿದ್ದು ಸಿಆರ್‌ಪಿಎಫ್ ಸಿಬ್ಬಂದಿ ಗೂಂಡಾಗಿರಿ ಮಾಡಿದ್ದಾರೆ, ಬಿಜೆಪಿ ಅಭ್ಯರ್ಥಿ ಸಹ ತಮ್ಮ ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ನುಗ್ಗಿದ್ದಾರೆ ಎಂದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಾರೆ ತಮ್ಮ ಪಕ್ಷಕ್ಕೆ ಬರಬೇಕಿದ್ದ 100 ಸ್ಥಾನಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಯಾರ ವಿರುದ್ಧ ನಿಂದನೀಯ ಪದಗಳನ್ನು ಬಳಸಬಾರದು.?  #ChanakyaNiti #Chanakya #🔱 ಭಕ್ತಿ ಲೋಕ
18 ವರ್ಷಗಳ ಕಾಲ RCB ತಂಡದಲ್ಲಿ ಹೆಡ್ ಫಿಸಿಯೊ ಆಗಿ ಕಾರ್ಯನಿರ್ವಹಿಸಿದ್ದ ಇವಾನ್ ಸ್ಪೀಚ್ಲಿ ಅವರಿಗೆ ಫ್ರಾಂಚೈಸಿಯು ಇದೀಗ ಭಾವನಾತ್ಮಕ ವಿದಾಯ. ವಿರಾಟ್ ಕೊಹ್ಲಿ ಹೇಳಿದ್ದೇನು? #IPL 2026