Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಬಿಲ್ಗಾರಿಕೆಯಲ್ಲಿ ಹೆಗ್ಗಳಿಕೆ! ಶಾಂಘೈನಲ್ಲಿ ನಡೆದ 2026ರ ಆರ್ಚರಿ ವಿಶ್ವಕಪ್ ಸ್ಟೇಜ್ 2ರಲ್ಲಿ ಭಾರತದ ಮಹಿಳಾ ರಿಕರ್ವ್ ಆರ್ಚರಿ ತಂಡ ಅದ್ಭುತ ಸಾಧನೆ! #Archery World Cup
ವಿಜಯ್ ಸಂಪುಟದಲ್ಲಿ ಸಚಿವೆಯಾಗಿಯೂ ಪ್ರಮಾಣ ವಚನ ಸ್ವೀಕರಿಸಿರುವ ಎಸ್ ಕೀರ್ತನಾ ಪಂಚ ಭಾಷಾ ಪ್ರವೀಣೆ. ಇನ್ನೂ 29ರ ಹರೆಯದ ಆಕೆ ತಮಿಳಿ, ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. #🔴ದಳಪತಿ ವಿಜಯ್ CM ಆಗಿ ಪ್ರಮಾಣ ವಚನ ಸ್ವೀಕಾರ🤩
🔴ದಳಪತಿ ವಿಜಯ್ CM ಆಗಿ ಪ್ರಮಾಣ ವಚನ ಸ್ವೀಕಾರ🤩 - ShareChat
Tamil Nadu Politics-ಪಂಚಭಾಷಾ ಪ್ರವೀಣೆ ಎಸ್ ಕೀರ್ತನಾ ಈಗ ನಟ ವಿಜಯ್ ಸಂಪುಟದ ಕಿರಿಯ ವಯಸ್ಸಿನ ಸಚಿವೆ!
S Keerthana Tamilnadu Minister- ತಮಿಳುನಾಡು ರಾಜಕಾರಣದಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದ 29 ವರ್ಷದ ಎಸ್. ಕೀರ್ತನಾ ಹೊಸ ಭರವಸೆಯಾಗಿ ಮೂಡಿಬಂದಿದ್ದಾರೆ. ಶಿವಕಾಶಿ ಕ್ಷೇತ್ರದಿಂದ ಗೆದ್ದು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಇವರು, ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಚತುರೆ. ಈ ಹಿಂದೆ ಐ-ಪ್ಯಾಕ್ ಅಂತಹ ಸಂಸ್ಥೆಗಳಲ್ಲಿ ರಾಜಕೀಯ ಕಾರ್ಯತಂತ್ರಜ್ಞರಾಗಿ ಎಂ.ಕೆ. ಸ್ಟಾಲಿನ್ ಮತ್ತು ಚಂದ್ರಬಾಬು ನಾಯ್ಡು ಅವರಂತಹ ನಾಯಕರೊಂದಿಗೆ ಕೆಲಸ ಮಾಡಿದ ಅನುಭವ ಇವರಿಗಿದೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಇವರು, ಜನಸೇವೆ ಮಾಡುವ ಉದ್ದೇಶದಿಂದ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿ ಯಶಸ್ವಿಯಾಗಿದ್ದಾರೆ.
ಶಿವಪದ ಮಣಿಮಾಲಾ ಸ್ತೋತ್ರ| Shiva Pada Mani Mala Stotra Lyrics In Kannada #Shivapadamanimalastotra #ShivaMantra #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಶಿವಪದ ಮಣಿಮಾಲಾ ಸ್ತೋತ್ರ| Shiva Pada Mani Mala Stotra Lyrics In Kannada
ಶಿವಪದ ಮಣಿಮಾಲಾ ಸ್ತೋತ್ರ| Shiva Pada Mani Mala Stotra Lyrics In Kannada: ಶಿವಪದ ಮಣಿಮಾಲಾ ಸ್ತೋತ್ರವು ಶಿವನಿಗೆ ಸಮರ್ಪಿತವಾದ ಒಂದು ಸ್ತೋತ್ರವಾಗಿದೆ. ಈ ಒಂದು ಸ್ತೋತ್ರವು ಶಿವನ ಪಾದಗಳ ಮಹಿಮೆಯನ್ನು ವಿವರಿಸುವಂತಹ ಸ್ತೋತ್ರವಾಗಿದೆ. ಶಿವನ ಪಾದ ಸೇವೆಯನ್ನು ಮಾಡುವ ಮೂಲಕವೂ ನಾವು ಶಿವನ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ಶಿವಪದ ಮಣಿಮಾಲಾ ಸ್ತೋತ್ರವನ್ನು ಪಠಿಸುವ ವ್ಯಕ್ತಿಯ ದುಃಖಗಳು ಶೀಘ್ರದಲ್ಲೇ ದೂರಾಗುವುದು. ಮಾನಸಿಕ ಶಾಂತಿ ನಿಮ್ಮನ್ನು ಹುಡುಕಿಕೊಂಡು ಬರುವುದು. ಶಿವನ ಕೃಪೆ ಅಥವಾ ಆತನ ಅನುಗ್ರಹವನ್ನು ಪಡೆದುಕೊಳ್ಳಲು ಈ ಸ್ತೋತ್ರದ ಪಠಣವು ಪರಿಣಾಮಕಾರಿಯಾಗಿದೆ. ಶಿವನ ಈ ಶಿವಪದ ಮಣಿಮಾಲಾ ಸ್ತೋತ್ರವನ್ನು ಸೋಮವಾರದ ದಿನದಂದು ಪಠಿಸಬಹುದು ಅಥವಾ ವಾರದ ಇನ್ನಾವುದೇ ದಿನದಂದೂ ಪಠಿಸಬಹುದು. ಆದರೆ, ಸೋಮವಾರದ ದಿನದಂದು ಈ ಸ್ತೋತ್ರದ ಪಠಣವು ಹೆಚ್ಚು ಪ್ರಯೋಜನಕಾರಿಯಾಗಿದೆ.
ನಕಾರಾತ್ಮಕ ಶಕ್ತಿಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಯಾವ ಮಂತ್ರಗಳನ್ನು ಪಠಿಸಬೇಕು.?  #NegativeEnergy #Mantra #🔱 ಭಕ್ತಿ ಲೋಕ
ಪೋಷಕರು ತಮ್ಮ ಮಗಳಿಗೆ ಮದುವೆಯ ಉಡುಗೊರೆಯಾಗಿ ಅಥವಾ ವರದಕ್ಷಿಣೆಯಾಗಿ ಈ ವಸ್ತುಗಳನ್ನು ನೀಡಬಾರದು. #Hinduism #HinduWedding #Gifts #🔱 ಭಕ್ತಿ ಲೋಕ
ಇಂಡಿ ಒಕ್ಕೂಟದಲ್ಲಿ ಬಿರುಕು. ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ಅವರೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಗೆ ಪರೋಕ್ಷವಾಗಿ ನೀಡಿದ್ದಾರೆ ಟಾಂಗ್.... #Akhilesh Yadav X Post
Akhilesh Yadav X Post - ShareChat
`ನಾವು ಕಷ್ಟಕಾಲದಲ್ಲಿ ಕೈಕೊಡುವವರಲ್ಲ': ಸ್ಟಾಲಿನ್, ಮಮತಾ ಫೋಟೋ ಹಾಕಿ ಕಾಂಗ್ರೆಸ್ ಗೆ ಟಾಂಗ್ ನೀಡಿದ ಅಖಿಲೇಶ್ ಯಾದವ್
Akhilesh Yadav On Congress- ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಸೋಲುತ್ತಿದ್ದಂತೆ ಕಾಂಗ್ರೆಸ್ ತನ್ನ ನಿಲುವು ಬದಲಿಸಿ, ನಟ ವಿಜಯ್ ಅವರ ಟಿವಿ ಕೆ (TVK) ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಇಂಡಿ ಒಕ್ಕೂಟದಲ್ಲಿ ಬಿರುಕು ಮೂಡಿಸಿದೆ. ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ 'ಬೆನ್ನಿಗೆ ಚೂರಿ ಹಾಕಿದ ಕೆಲಸ' ಎಂದು ಟೀಕಿಸಿದೆ. ಇದೇ ವೇಳೆ ಅಖಿಲೇಶ್ ಯಾದವ್ ಅವರು ಮಮತಾ ಮತ್ತು ಸ್ಟಾಲಿನ್ ಜೊತೆಗಿನ ಫೋಟೋ ಹಂಚಿಕೊಂಡು, "ಕಷ್ಟದಲ್ಲಿ ಕೈಬಿಡುವವ ನಾನಲ್ಲ" ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ.