Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಆರ್ ಸಿಬಿ ಈ ಪಂದ್ಯ ಗೆದ್ದು ಪ್ಲೇ ಆಫ್ ಹಾದಿಯಲ್ಲಿ ಸೇಫ್ ಆಗುವ ತವಕ; ಕೆಕೆಆರ್ ತಂಡಕ್ಕೆ ಗೆಲ್ಲಲೇ ಬೇಕಾದ ಒತ್ತಡ... #IPL 2026
IPL 2026 - ShareChat
RCB ಗೆದ್ದಲ್ಲಿ ಪ್ಲೇ ಆಫ್ಗ್ ಹಾದಿ ಸೇಫ್! KKRಗೆ ಅಗ್ನಿ ಪರೀಕ್ಷೆ: ಹೇಗಿರುತ್ತೆ ರಾಯಪುರ ಪಿಚ್? ಹೀಗಿರುತ್ತೆ ಸಂಭಾವ್ಯ ಇಲೆವೆನ್!
RCB Vs KKR Match Preview- ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಆರ್‌ಸಿಬಿಗೆ ಪ್ಲೇಆಫ್ ಅಧಿಕೃತಗೊಳಿಸಲು ಒಂದು ಗೆಲುವಿನ ಅಗತ್ಯವಿದ್ದರೆ, ಕೆಕೆಆರ್‌ಗೆ ಇದು 'ಮಾಡು ಇಲ್ಲವೇ ಮಡಿ' ಪಂದ್ಯವಾಗಿದೆ. ಸತತ ಎರಡು ಡಕೌಟ್ ಬಳಿಕ ವಿರಾಟ್ ಕೊಹ್ಲಿ ಲಯಕ್ಕೆ ಮರಳುವರೇ ಎಂಬುದು ಕುತೂಹಲ ಮೂಡಿಸಿದೆ. ಸಮತೋಲಿತ ಪಿಚ್ ಹೊಂದಿರುವ ರಾಯಪುರದಲ್ಲಿ ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಎಲ್ಲವನ್ನೂ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುವ ಮನೋಭಾವದ ವಿರಾಟ್ ಕೊಹ್ಲಿ ಇದೀಗ 2 ಬಾರಿ ಡಕೌಟ್ ಆದರೂ ತಮ್ಮ ಫಾರ್ಮ್ ಬಗ್ಗೆ ತಾವೇ ಹಾಸ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. #IPL 2026
ಸಲ್ಮಾನ್ ಆಘಾ ಅವರು ಹಾಕಿದ ಸವಾಲುಗಳು ಮಿರ್ಪುರ ಟೆಸ್ಟ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಆಮೇಲೆ ಏನಾಯ್ತು ನೋಡಿ... #Pakistan Vs Bangladesh 1st Test
ಗಣೇಶನ ಯಾವೆಲ್ಲಾ ಮಂತ್ರಗಳು ನಿಮಗೆ ಸಮೃದ್ಧಿಯನ್ನು ಮತ್ತು ಅದೃಷ್ಟವನ್ನು ತಂದುಕೊಡುವುದು.? ಈ ಗಣಪತಿ ಮಂತ್ರಗಳನ್ನು ಪಠಿಸಿ. #GaneshaMantra #Mantra #Ganesha #💐ಮಂಗಳವಾರದ ಶುಭಾಶಯಗಳು
ಪ್ರಾಣಿಗಳಿಗೇಕೆ ಹಿಂದೂ ಧರ್ಮದಲ್ಲಿ ದೈವಿಕ ಸ್ಥಾನವನ್ನು ನೀಡಲಾಗಿದೆ.? #AnimalInHinduism #Hinduism #🔱 ಭಕ್ತಿ ಲೋಕ