ಶ್ರೀರಾಮ ಸೂರ್ಯವಂಶದ ರಾಜಕುಮಾರನಾಗಿದ್ದೇಕೆ.?
ವಿಷ್ಣುವಿನ 7ನೇ ಅವತಾರವಾಗಿ ರಾಮನು ಜನಿಸುತ್ತಾನೆ. ವಿಷ್ಣುವಿನ ಪ್ರತಿಯೊಂದು ಅವತಾರಗಳು ಹೇಗೆ ಲೋಕಕಲ್ಯಾಣವನ್ನು ಪ್ರತಿನಿಧಿಸುತ್ತದೆಯೋ ಅದೇ ರೀತಿ ರಾಮನ ಅವತಾರವೂ ಲೋಕಕಲ್ಯಾಣದ ಉದ್ದೇಶವನ್ನು ಹೊಂದಿತ್ತು. ವಿಷ್ಣು ರಾಮನಾಗಿ ಜನಿಸಿದಾಗಿನಿಂದ ಆತನನ್ನು ಸೂರ್ಯವಂಶಿ ಎಂದು ಕರೆಯಲಾಗಿತ್ತು. ಯಾಕೆ ಗೊತ್ತಾ.? ರಾಮನನ್ನೇಕೆ ಸೂರ್ಯವಂಶಿ ಎನ್ನಲಾಗುತ್ತದೆ.? ವಿಷ್ಣು ರಾಮನಾಗಿ ಅವತರಿಸಲು ಮುಖ್ಯ ಕಾರಣ.