Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಗುರುವಾರದ ದಿನದಂದು ಸಂಜೆ ಯಾವ ಕೆಲಸಗಳನ್ನು ಮಾಡಿದರೆ ಸಂತೋಷ, ಸಮೃದ್ಧಿ ಹೆಚ್ಚಾಗುವುದು.? ಯಾವ ಕೆಲಸಗಳಿಂದ ವಿಷ್ಣುವಿನ ಆಶೀರ್ವಾದ ದೊರೆಯುವುದು.? #Thursday #ThursdayEvening #Vishnu #💐ಗುರುವಾರದ ಶುಭಾಶಯಗಳು
ಈ ಹಿಂದೆ ಅನೇಕ ವಿದೇಶಿ ಆಟಗಾರರು ವೇಪಿಂಗ್ ವಿವಾದದಲ್ಲಿ ಸಿಲುಕಿದ್ದಾರೆ. ಆದರೆ ಭಾರತೀಯ ಕ್ರಿಕೆಟಿಗನೊಬ್ಬ ಸಿಲುಕಿದ್ದು ಇದೇ ಮೊದಲು. ಹಾಗಾಗಿ ಇದೀಗ ರಿಯಾನ್ ಪರಾಗ್ ಅವರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದೇ ಕುತೂಹಲದ ಸಂಗತಿ.... #IPL 2026
ನರಸಿಂಹನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಾವುವು.? ನರಸಿಂಹನಿಗೆ ಸಂಬಂಧಿಸಿದ ಈ ವಿಚಾರಗಳು ನಿಮಗೆ ಗೊತ್ತೇ.? #Narasimha #NarasimhaJayanti2026 #🔱 ಭಕ್ತಿ ಲೋಕ
ಮಾನಸಿಕ ಶಾಂತಿಗಾಗಿ, ಏಕಾಗ್ರತೆಗಾಗಿ, ಒತ್ತಡದಿಂದ ಮುಕ್ತಿಗಾಗಿ ಬುಧವಾರದ ದಿನದಂದು ನೀವು ಯಾವೆಲ್ಲಾ ಗಣಪತಿ ಮಂತ್ರಗಳನ್ನು ಪಠಿಸಬೇಕು.? ಈ ಗಣಪತಿ ಮಂತ್ರಗಳ ಪ್ರಯೋಜನಗಳೇನು.? #Wednesday #GaneshaMantra #🔱 ಭಕ್ತಿ ಲೋಕ
ಪಂಜಾಬ್ ಕಿಂಗ್ಸ್ ತಂಡ ಬೆಳ್ಳಿ ಬಣ್ಣದಿಂದ ದೂರ ಸರಿಯಲು ಬಿಸಿಸಿಐ (BCCI) ನೀಡಿದ ಕಟ್ಟುನಿಟ್ಟಿನ ನಿರ್ದೇಶನವೇ ಕಾರಣ. ಈ ಬಗ್ಗೆ ಪ್ರೀತಿ ಝಿಂಟಾ ಹೇಳಿದ್ದೇನು? #IPL 2026
IPL 2026 - ShareChat
ಪಂಜಾಬ್ ಕಿಂಗ್ಸ್ ಜೆರ್ಸಿಯಲ್ಲಿ ಈಗ 'ಸಿಲ್ವರ್' ಬಣ್ಣ ಏಕಿಲ್ಲ? ನಾನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಪ್ರೀತಿ ಝಿಂಟಾ!
Punjab Kings And Silver Colour Jersey- ಪಂಜಾಬ್ ಕಿಂಗ್ಸ್ ತಂಡದ ಐಕಾನಿಕ್ 'ಬೆಳ್ಳಿ ಮತ್ತು ಕೆಂಪು' ಬಣ್ಣದ ಜೆರ್ಸಿ ಬದಲಾಗಲು ಬಿಸಿಸಿಐ (BCCI) ನಿಯಮವೇ ಕಾರಣ ಎಂದು ಸಹ-ಮಾಲಕಿ ಪ್ರೀತಿ ಝಿಂಟಾ ಸ್ಪಷ್ಟಪಡಿಸಿದ್ದಾರೆ. ಮೈದಾನದಲ್ಲಿ ಬೆಳ್ಳಿ ಅಥವಾ ಬೂದು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಚೆಂಡನ್ನು ಗುರುತಿಸಲು ಕಷ್ಟವಾಗುತ್ತದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಣ್ಣಗಳನ್ನು ನಿಷೇಧಿಸಿದೆ. ತಾವೂ ಸಹ ಹಳೆಯ ಜೆರ್ಸಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಪ್ರೀತಿ ಹೇಳಿದ್ದಾರೆ. ಪ್ರಸ್ತುತ 2026ರ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.