Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ನೀವು ಈ ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಪ್ರತಿನಿತ್ಯವೂ ಪಠಿಸಬಹುದು ಅಥವಾ ವಾರದಲ್ಲಿ ಗಣೇಶನ ದಿನವಾದ ಬುಧವಾರದ ದಿನದಂದೂ ಪಠಿಸಬಹುದು. #GaneshaMantra #GaneshaStotra #Ganesha #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಬುದ್ಧಿವಂತಿಕೆಗಾಗಿ ಶ್ರೀ ಗಣೇಶ ಹೃದಯ ಕವಚ ಸ್ತೋತ್ರ| Sri Ganesha Hrudaya Kavacham Stotra Lyrics In Kannada
ಬುದ್ಧಿವಂತಿಕೆಗಾಗಿ ಶ್ರೀ ಗಣೇಶ ಹೃದಯ ಕವಚ ಸ್ತೋತ್ರ| Sri Ganesha Hrudaya Kavacham Stotra Lyrics In Kannada: ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಗಣೇಶನನ್ನು ಮೆಚ್ಚಿಸಲು ಹೆಚ್ಚಾಗಿ ಜನರು ಬುಧವಾರದ ದಿನದಂದು ಪಠಿಸುತ್ತಾರೆ. ಗಣೇಶನಿಗೆ ಸಮರ್ಪಿತವಾದ ಈ ಒಂದು ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿನ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುವುದು. ಸಮೃದ್ಧಿಯನ್ನು ಪಡೆದುಕೊಳ್ಳಬಹುದು. ಏಕಾಗ್ರತೆಯಲ್ಲಿ ಸುಧಾರಣೆಯಾಗುವುದು. ಆಧ್ಯಾತ್ಮಿಕ ಶಕ್ತಿ ಮತ್ತು ಬುದ್ಧಿವಂತಿಕೆಯಂತಹ ಸಾಕಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಇದು ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಂದ ಪರಿಹಾರವನ್ನು ತರುವುದು. ಇದು ದುಃಖ ಮತ್ತು ಬಡತನವನ್ನು ತೆಗೆದುಹಾಕುವ ಪ್ರಬಲ ಸ್ತೋತ್ರವಾಗಿದೆ. ನೀವು ಈ ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಪ್ರತಿನಿತ್ಯವೂ ಪಠಿಸಬಹುದು ಅಥವಾ ವಾರದಲ್ಲಿ ಗಣೇಶನ ದಿನವಾದ ಬುಧವಾರದ ದಿನದಂದೂ ಪಠಿಸಬಹುದು.
ನೀವು ಯಾವ ದಿನಾಂಕದಂದು ಜನಿಸಿದ್ದೀರಿ? ಜನವರಿ 1 ರಂದು ಯಾವ ದೇವಸ್ಥಾನಗಳಿಗೆ ಹೋಗಿ ದೇವರ ಆಶೀರ್ವಾದ ಪಡೆಯುವುದು ಬಹಳನೇ ಅದೃಷ್ಟ ಎಂಬುದರ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ. #Temple #religion #NewYear2026 #🔱 ಭಕ್ತಿ ಲೋಕ
ಅಘೋರಿಗಳಲ್ಲಿರುವ ಆ 6 ಶಕ್ತಿಗಳು ಯಾವುವು.? ನಿಮ್ಮಲ್ಲಿಯೂ ಈ 6 ಶಕ್ತಿಗಳಿವೆಯೇ.? #Aghori #AghoriPower #AghoriLife #🔱 ಭಕ್ತಿ ಲೋಕ
ಭಾರತ ಟೆಸ್ಟ್ ತಂಡದ ಆಯ್ಕೆ ಮಾನದಂಡದ ಬಗ್ಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೀಗೆ ವ್ಯಂಗ್ಯ ಮಾಡಿದ್ದಾರೆ.... #Indian Test Team
ಕರ್ನಾಟಕದ ಅಂಜನಾದ್ರಿಯಲ್ಲಿ ಹನುಮ ಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿಸೆಂಬರ್ 2 ಮತ್ತು 3 ರಂದು ಪೂಜೆ, ಜಲಾಭಿಷೇಕ, ಹೋಮ ನಡೆಯಲಿದೆ. ಹನುಮ ಜನಿಸಿದ ಸ್ಥಳವೆಂಬ ನಂಬಿಕೆಯಿರುವ ಈ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬರಲಿದೆ. #🌟ಹನುಮ ಜಯಂತಿಯ ಶುಭಾಶಯಗಳು🙏 🌸