Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಸದಾ ನಗುಮುಖದಿಂದಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಸಿಟ್ಟು ಬರುವುದು ಕಡಿಮೆ. ಆದರೆ ಇದೀಗ ಅವರು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ T20 ಪಂದ್ಯದಲ್ಲಿ ತಮ್ಮ ತಾಳ್ಮೆ ಕಳೆದುಕೊಂಡಿದ್ದೇಕೆ? #India Vs Australia White Ball Series
WPL 2026 ರಿಟೆನ್ಶನ್- ರಿಲೀಸ್ ಪ್ರಕ್ರಿಯೆ ಮುಗಿದಿದ್ದು ಎಲ್ಲಾ ತಂಡಗಳಿಂದ ಘಟಾನುಘಟಿ ಆಟಗಾರ್ತಿಯರೇ ರಿಲೀಸ್ ಆಗಿದ್ದಾರೆ. ಇಲ್ಲಿದೆ ನೋಡಿ ಸಮಗ್ರ ವಿವರ.... #WPL 2026
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಈ 5 ವಿಚಾರಗಳು ನಾವು ಜನಿಸುವುದಕ್ಕಿಂತ ಮೊದಲೇ ನಿರ್ಧರಿತವಾಗಿರುತ್ತದೆ, ಇವುಗಳು ಪೂರ್ವ ನಿರ್ಧರಿತ ಎಂದಿದ್ದಾರೆ. #ChanakyaNiti #Chanakya #ChanakyaNitiKannada #🔱 ಭಕ್ತಿ ಲೋಕ
ಶಬರಿಮಲೆ ಅಯ್ಯಪ್ಪ ದೇವಾಲಯ ಯಾತ್ರೆಗೆ ಸಿದ್ಧತೆ ನಡೆದಿದೆ. ನವೆಂಬರ್ 17 ರಿಂದ ಯಾತ್ರೆ ಆರಂಭವಾಗಲಿದೆ. ಭಕ್ತರಿಗೆ ದರ್ಶನ, ಪೂಜೆ ಮತ್ತು ವಸತಿಗಾಗಿ ಆನ್‌ಲೈನ್ ಬುಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಅಪಘಾತಕ್ಕೀಡಾದ ಭಕ್ತರಿಗೆ 5 ಲಕ್ಷ ರೂ.ಗಳವರೆಗೆ ಅಪಘಾತ ವಿಮೆ ನೀಡಲಾಗುವುದು. ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. #🙏 ಅಯ್ಯಪ್ಪ ಸ್ವಾಮಿ
"ನೀವು ಹನುಮಾನ್ ದೇವರ ಹಚ್ಚೆ(Tattoo) ಹಾಕಿಕೊಂಡಿರುವುದರಿಂದ ಯಾವ ರೀತಿಯ ಅನುಕೂಲ ಆಗುತ್ತಿದೆ?"- ಈ ಪ್ರಶ್ವೆಗೆ ದೀಪ್ತಿ ಶರ್ಮಾ ಹೇಳಿದ್ದೇನು? #ICC WOmens ODI World Cup 2025