Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಪೈಪೋಟಿ ನೀಡಲು ಭವ್ಯ ಯೋಜನೆಗಳನ್ನು ರೂಪಿಸುತ್ತಿದೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್! ಏನಿದು ಹೊಸ ಪ್ರಾಜೆಕ್ಟ್? #New Crickey Stadium In Mumbai
ಐಸಿಸಿ ಟಿ20 ವಿಶ್ವಕಪ್ ನಲ್ಲಿ ವರುಣ್ ಆಕರ್ಷಕ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು. ಈಗ ಐಪಿಎಲ್ ನಲ್ಲೂ ಮುಂದುವರಿದಿದೆ, ಯಾಕೆ ಹೀಗೆ? #IPL 2026
IPL 2026 - ShareChat
ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಎಸೆತಗಳಿಗೆ ಕ್ಯಾರೇ ಅನ್ನುತ್ತಿಲ್ಲ ಬ್ಯಾಟರ್ ಗಳು!: ಕೋಚ್ ಅಭಿಷೇಕ್ ನಾಯರ್ ಹೇಳಿದ್ದಿಷ್ಟು
Abhishek Nair On Varun Chakravarthy- ವಿಶ್ವದ ಅತ್ಯಂತ ನುರಿತ ಟಿ20 ಸ್ರೆಷಲಿಸ್ಟ್ ಬೌಲರ್ ಎಂದೇ ಹೆಸರುವಾಸಿಯಾಗಿರುವ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಗೆ ಏನಾಗಿದೆ? ಈ ಹಿಂದೆಲ್ಲಾ ಅವರ ಬೌಲಿಂಗ್ ಅನ್ನು ರೀಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಎದುರಾಳಿ ತಂಡಗಳು ತಲೆಬಿಸಿ ಮಾಡಿಕೊಂಡಿದ್ದವು. ಆದರೆ ಇದೀಗ ಎಲ್ಲ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಅವರ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದಾರೆ. ಇದು ಟಿ20 ವಿಶ್ವಕಪ್ ವೇಳೆ ಭಾರತ ತಂಡದ ಮ್ಯಾನೇಜ್ ಮೆಂಟ್ ಗೆ ದೊಡ್ಡ ತಲೆನೋವಾಗಿತ್ತು. ಇದೀಗ ಕೋಲ್ಕತಾ ತಂಡಕ್ಕೆ. ಈ ಬಗ್ಗೆ ಕೋಚ್ ಅಭಿಶೇಕ್ ನಾಯರ್ ಅವರು ಮಾತ್ರ ವರುಣ್ ಬೆಂಬಲಕ್ಕೆ ನಿಂತಿದ್ದಾರೆ.
2026ರ ಹನುಮಾನ್‌ ಜಯಂತಿಯ ಶುಭ ದಿನದಂದು ನೀವೂ ನಿಮ್ಮ ಪ್ರೀತಿ ಪಾತ್ರರೊಂದಿಗೆ, ಸ್ನೇಹಿತರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳಲು ಬಯಸಿದರೆ ಈ ಲೇಖನ ಸಹಕಾರಿ. #HappyHanumanJayanti #HanumanJayantiWishes #🔱 ಭಕ್ತಿ ಲೋಕ