Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ 2026 ಮಹತ್ವದ ಟೂರ್ನಿಯಿಂದ ಹೊರಗಿಟ್ಟಿರುವುದನ್ನು ಪ್ರತಿಭಟಿಸಿ ಭಾರತದ ವಿರುದ್ಧ ಗುಂಪು ಹಂತದ ಪಂದ್ಯ ಆಡುವುದಿಲ್ಲ ಎಂದು ಘೋಷಿಸಿದ್ದ ಪಾಕಿಸ್ತಾನ ಇದೀಗ ಯೂಟರ್ನ್! #Ind Vs Nz T20i Series
ಪಾಕಿಸ್ತಾನದ ಬೇಡಿಕೆಗಳಲ್ಲಿ ಐಸಿಸಿಯು ಯಾವುದಕ್ಕೆ ಮನ್ನಣೆ ನೀಡಿದೆ? ಯಾವುದನ್ನೆಲ್ಲಾ ಬಿಲ್ ಕುಲ್ ಸಾಧ್ಯ ಇಲ್ಲ ಎಂದು ಹೇಳಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ... #ICC U19 World Cup
ಭಾರತ ಪುರುಷ ಮತ್ತು ಮಹಿಳಾ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ. ಯಾರದ್ದು ಯಾವ ಶ್ರೇಣಿ? ಇಲ್ಲಿದೆ ಸಂಪೂರ್ಣ ಪಟ್ಟಿ.. #team India players
ಬೇರೆಯರ ಕಡೆಗೆ ಬೆರಳು ಮಾಡುವ ಮುನ್ನ ತಾನೇನು ಮಾಡಿದ್ದೇನೆ ಎಂಬುದು ನೆನಪಿರಬೇಕಲ್ಲವೇ? ಇದೀಗ ಭಾರತಕ್ಕೆ ಟಾಂಗ್ ನೀಡಿದ ನಾಸಿರ್ ಹುಸೇನ್ ಗೆ ತಿರುಗೇಟು ನೀಡಿದ್ದಾರ ಸುನಿಲ್ ಗವಾಸ್ಕರ್..... #ICC U19 World Cup
ICC U19 World Cup - ShareChat
ಬಾಂಗ್ಲಾ-ಪಾಕ್ ಪರ ನಿಂತ ನಾಸಿರ್ ಹುಸೇನ್ ಗೆ ಇಂಗ್ಲೆಂಡ್ ಇತಿಹಾಸ ನೆನಪಿಸಿದ ಸುನಿಲ್ ಗವಾಸ್ಕರ್! 2003ರಲ್ಲಿ ಏನಾಗಿತ್ತು?
ಭಾರತ ತಂಡದ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಚಾಂಪಿಯನ್ಸ್ ಟ್ರೋಪಿ ಹೇಳಿದ್ದು ಹೌದು. ಅದಕ್ಕೆ ಬಲವಾದ ಕಾರಣವಿದೆ. ಆದರೆ ಆ ಉದಾಹರಣೆಯನ್ನು ಮುಂದಿಟ್ಟು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪರ ಮಾತನಾಡಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅವರಿಗೆ ಸುನಿಲ್ ಗವಾಸ್ಕರ್ ಅವರು ತೀವ್ರ ತರಾಟೆಗೆ ತೆಗೆದಕೊಂಡಿದ್ದಾರೆ. 2003ರಲ್ಲಿ ಇಂಗ್ಲೆಂಡ್ ತಂಡ ಜಿಂಬಾಬ್ವೆಯಲ್ಲಿ ಆಡದ್ದನ್ನು ಅವರು ಪ್ರಸ್ತಾಪಿಸಿದ್ದಾರೆ. ಆಗ ಐಸಿಸಿಯಲ್ಲಿ ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ಹಿಡಿತವಿತ್ತು. ಹಾಗಾಗಿ ಉಳಿದ ದೇಶಗಳು ಪ್ರಶ್ನಿಸಲಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಂಜಾಬ್ ವಿರುದ್ಧ ರಾಜಾರೋಷವಾಗಿ ಚೇಸಿ ಮಾಡಿ ಗೆದ್ದ ಕರ್ನಾಟಕ ಇದೀಗ ಮುಂಬೈ ವಿರುದ್ಧವೂ ಅದೇ ರೀತಿಯ ಪ್ರದರ್ಶನ. ಆಪತ್ಬಾಂಧವನಾದ ಕೆಎಲ್ ರಾಹುಲ್ #Ranji Trophy
ಇಂದು ನಿಷಿದ್ಧವಾದ ಅಂದು ಮಹಾಭಾರತದಲ್ಲಿ ಅಸ್ಥಿತ್ವದಲ್ಲಿದ್ದ ನಿಯೋಗ ಪದ್ದತಿ ಎಂದರೇನು.? ಮಹಾಭಾರತದ ಯಾವೆಲ್ಲಾ ರಾಜರು, ಪಾಂಡವರು ಮತ್ತು ಕೌರವರು ನಿಯೋಗದ ಮೂಲಕ ಜನಿಸಿದ ಮಕ್ಕಳಾಗಿದ್ದರು.? #Mahabharata #Niyoga #Pandavas #Kauravas #🔱 ಭಕ್ತಿ ಲೋಕ