Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಕನ್ಯಾ ರಾಶಿಯ ಜನರು ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕಂತೆ. ಈ ಮೂಲಕ ಜೀವನದ ಅನೇಕ ಸಮಸ್ಯೆಗಳಿಂದ ನೀವು ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ. ಹಾಗಾದರೆ ಈ ದೇವಸ್ಥಾನ ಎಲ್ಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ. #🔱 ಭಕ್ತಿ ಲೋಕ
ಭಾರತದ ಪರ ಗಣರಾಜ್ಯೋತ್ಸವದ ದಿನದಂದು ಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದು. ಇನ್ನೊಂದು ಸಂಗತಿಯೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೇ ದಿನ ಇಬ್ಬರಿಗೆ ಈ ಅವಕಾಶ ತಪ್ಪಿ ಹೋಗಿತ್ತು! #Virat Kohli Century
ತಿಲಕ್ ವರ್ಮಾ ಅವರಿಗಾಗಿ ಉತ್ತಮ ಫಾರ್ಮ್ ನಲ್ಲಿರುವ ಇಶಾನ್ ಕಿಶನ್ ಅವರನ್ನು ಬೆಂಚು ಕಾಯಿಸಲು ಬರುತ್ತದೆಯೇ? ಹೀಗಿರುವಾಗ ಇದು ಸಂಸು ಸ್ಯಾಮ್ಸನ್ ಗೆ ಸಮಸ್ಯೆಯಾಗಬಹುದೇ? #ICC t20 World Cup 2026
ಪರ್ತ್ ಸ್ಕಾಚರ್ಸ್ ತಂಡವು 6ನೇ ಬಾರಿಗೆ ಬಿಗ್ ಬ್ಯಾಷ್ ಲೀಗ್ ನಲ್ಲಿ ಪ್ರಶಸ್ತಿ! ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈಇಂಡಿಯನ್ಸ್ ಲೀಗ್ ಪ್ರಶಸ್ತಿಯ ದಾಖಲೆ ನುಚ್ಚುನೂರು #BBL 2026
ಬಾಂಗ್ಲಾದೇಶಕ್ಕೆ ಬೆಂಬಲವಾಗಿ ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಸಾರಿದ್ದ ಪಾಕಿಸ್ತಾನ ಇದೀಗ ಐಸಿಸಿ ಎಚ್ಚರಿಕೆ ಬಳಿಕ ಫುಲ್ ಥಂಡಾ! ಈಗ ಪ್ರಕಟಿಸಿದೆ ತಂಡ! #ICC t20 World Cup 2026
ICC t20 World Cup 2026 - ShareChat
ಬಾಂಗ್ಲಾಗೆ ಕುಮ್ಮಕ್ಕು ನೀಡಿದ್ದ ಪಾಕ್ ಗಪ್ ಚುಪ್!: ಐಸಿಸಿ ಎಚ್ಚರಿಕೆ ಬೆನ್ನಲ್ಲೇ ಪ್ರಕಟಿಸಿದ ತಂಡದಲ್ಲಿ 2 ಅಚ್ಚರಿಯ ಆಯ್ಕೆ!
Pakistan Sqaud For ICC T20i World Cup 2026- ಬಾಂಗ್ಲಾದೇಶದ ವಿರುದ್ಧ ಐಸಿಸಿ ಕಠಿಣ ಕ್ರಮ ತೆಗೆದುಕೊಂಡದ್ದಕ್ಕಾಗಿ ಅದನ್ನು ಬಹುವಾಗಿ ಬೆಂಬಲಿಸಿದ್ದ ಪಾಕಿಸ್ತಾನವೂ ಟಿ20 ವಿಶ್ವಕಪ್ ನಿಂದ ಹಿಂಸರಿಯಬಹುದು ಎಂದು ಎಲ್ಲರೂ ಎಣಿಸಿದ್ದರು. ಆದರೆ ಇದೀಗ ಐಸಿಸಿಯ ಖಡಕ್ ಎಚ್ಚರಿಕೆಯ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್‌ಗೆ ತನ್ನ ತಂಡವನ್ನು ಪ್ರಕಟಿಸಿದೆ. ಬಾಂಗ್ಲಾದೇಶದ ಬೆಂಬಲಕ್ಕೆ ನಿಂತಿದ್ದ ಪಾಕಿಸ್ತಾನ ಈಗ ಟೂರ್ನಿಯಲ್ಲಿ ಪಾಲ್ಗೊಳ್ಳಳ್ಳುವುದು ಖಚಿತವಾಗಿದೆ. ಸಲ್ಮಾನ್ ಅಲಿ ಆಘಾ ನಾಯಕತ್ವದ ತಂಡದಲ್ಲಿ ಬಾಬರ್ ಅಜಂ ಮತ್ತು ಶಾಹೀನ್ ಶಾ ಅಫ್ರಿದಿ ಮರಳಿರುವುದು ವಿಶೇಷ.