Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ವೀರೇಂದ್ರ ಸೆಹ್ವಾಗ್ ಏನೋ ಬಾಯಿ ತಪ್ಪಿ ಚುಮ್ರಾ ಎಂದು ಹೇಳಿದ್ರು... ಅದಕ್ಕೆ ನೆಟ್ಟಿಗರು ಇಷ್ಟೊಂದು ಸಿಟ್ಟಾಗೋದಾ? #IPL 2026
ಐಪಿಎಲ್ ಮುಗಿದೊಡನೆ ಭಾರತ ತಂಡ ಅನೇಕ ಸರಣಿಗಳನ್ನು ಆಡಲಿರುವುದರಿಂದ ವೈಭವ್ ಸೂರ್ಯವಂಶಿ ಅವರನ್ನು ಆಯ್ಕೆ ಮಾಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದಕ್ಕೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿ ವೈಭವ್ ಅವರ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸಿದಂತಿದೆ! #Vaibhav Suryavanshi News
ಐಪಿಎಲ್ 2026ರ ಸೀಸನ್ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ, ನಾಲ್ಕು ತಂಡಗಳ ನಾಯಕರ ಮೇಲೆ ತೂಗುಗತ್ತಿ ನೇತಾಡುತ್ತಿದೆ.ಯಾರವರು? #IPL 2026
IPL 2026 - ShareChat
Expained- ಯಾಕಾಗಿ ಐಪಿಎಲ್‌ ತಂಡಗಳ ನಾಲ್ವರು ಕಪ್ತಾನರ ಪದಚ್ಯುತಿ? ಹೀನಾಯ ಪ್ರದರ್ಶನದ ಬೆನ್ನಲ್ಲೇ ಹೊರಬಿದ್ದಿದೆ ಹೀಗೊಂದು ಮಾಹಿತಿ!
IPL 2026 Captains Performance- ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅಕ್ಷರ್ ಪಟೇಲ್ (ಡೆಲ್ಲಿ), ರಿಷಬ್ ಪಂತ್ (ಲಖನೌ), ಅಜಿಂಕ್ಯ ರಹಾನೆ (ಕೆಕೆಆರ್) ಮತ್ತು ಹಾರ್ದಿಕ್ ಪಾಂಡ್ಯ (ಮುಂಬೈ) ನಾಯಕತ್ವದ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ. ತಂಡವನ್ನು ಪ್ಲೇ-ಆಫ್‌ಗೆ ಕೊಂಡೊಯ್ಯುವಲ್ಲಿ ಈ ನಾಲ್ವರೂ ವಿಫಲರಾಗಿದ್ದಾರೆ. ವೈಯಕ್ತಿಕ ಫಾರ್ಮ್ ಕುಸಿತ ಮತ್ತು ಕಳಪೆ ತಾಂತ್ರಿಕ ನಿರ್ಧಾರಗಳು ಇವರಿಗೆ ಮುಳುವಾಗಿವೆ. ಫ್ರಾಂಚೈಸಿಗಳ ಮಾಲೀಕತ್ವ ಬದಲಾವಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಮುಂದಿನ ಸೀಸನ್‌ನಲ್ಲಿ ಈ ತಂಡಗಳಿಗೆ ಹೊಸ ನಾಯಕರ ನೇಮಕ ಬಹುತೇಕ ಖಚಿತವೆನ್ನಲಾಗಿದೆ.
35 ಬಾರಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು ಪಂಜಾಬ್ 18 ಬಾರಿ ಗೆಲುವು ಸಾಧಿಸಿದ್ದರೆ, ಮುಂಬಯಿ 17 ಬಾರಿ ಗೆದ್ದಿದೆ. ಈ ಬಾರಿ ಯಾರು? #IPL 2026
IPL 2026 - ShareChat
ಪಂಜಾಬ್‌ ಕಿಂಗ್ಸ್ ಗೆ ಪ್ಲೇ ಆಫ್ ಗೇರುವ ತವಕ, ಗೌರವ ಉಳಿಸಲು ಮುಂಬೈ ಹೋರಾಟ: ಧರ್ಮಶಾಲಾ ಪಿಚ್ ನಲ್ಲಿ ರನ್ ಪ್ರವಾಹ ಖಚಿತ!
MI Vs PBKS Match Preview- ಐಪಿಎಲ್ 2026ರ 58ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್‌ಗೆ ಪ್ಲೇ-ಆಫ್ ಆಸೆ ಜೀವಂತವಾಗಿರಿಸಲು ಈ ಗೆಲುವು ಅನಿವಾರ್ಯ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ, ಹಂಗಾಮಿ ನಾಯಕ ಸೂರ್ಯಕುಮಾರ್ ನೇತೃತ್ವದಲ್ಲಿ ಗೌರವಕ್ಕಾಗಿ ಕಣಕ್ಕಿಳಿಯಲಿದೆ. ಧರ್ಮಶಾಲಾದ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದ್ದು, ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ.