‘ಓಂ ಕೃಷ್ಣಾಯ ವಾಸುದೇವಾಯ’ ಮಂತ್ರವನ್ನು ಯಾಕೆ ಜಪಿಸುತ್ತಾರೆ.?
ಶ್ರೀಕೃಷ್ಣನಿಗೆ ಸಮರ್ಪಿತವಾದ ಅದ್ಭುತ ಮಂತ್ರಗಳಲ್ಲಿ ಓಂ ಕೃಷ್ಣಾಯ ವಾಸುದೇವಾಯ ಎನ್ನುವ ಮಂತ್ರವೂ ಒಂದಾಗಿದೆ. ಈ ಮಂತ್ರದ ಪಠಣವು ನಿಮಗೆ ಶ್ರೀಕೃಷ್ಣನ ಆಶೀರ್ವಾದವನ್ನು ತಂದುಕೊಡುವುದು ಮಾತ್ರವಲ್ಲ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ನಿಮ್ಮನ್ನು ಉನ್ನತೀಕರಿಸುವುದು. ಓಂ ಕೃಷ್ಣಾಯ ವಾಸುದೇವಾಯ ಮಂತ್ರವನ್ನು ಪಠಿಸುವುದರ ಪ್ರಯೋಜನವೇನು.? ಈ ಮಂತ್ರ ಹೇಗೆ ಸಹಕಾರಿಯಾಗಿದೆ.?