ನಿಮ್ಮ ಮತ, ಜನಾಂಗ, ಅಥವಾ ಜಾತಿ ಅದೇನೇ ಆಗಿರಲಿ – ನೀವು ಮಾನವರಾಗಿದ್ದರೆ, ಮಹಾಶಿವರಾತ್ರಿಯು ನಿಮಗೆ ಪ್ರಸ್ತುತವಾದುದು. ಅಂತರ್ಮುಖರಾಗುವ ವಿಜ್ಞಾನವು ನಿಮಗೆ ಪ್ರಸ್ತುತವಾದುದು, ಏಕೆಂದರೆ ಮಾನವರ ಒಳಿತು ಸೃಷ್ಟಿಸಲ್ಪಡುವುದು ಒಳಗಿನಿಂದಲೇ.
#sadhguru #SadhguruKannada #dailyquotes #sadhguruquotes #Kannada


