ರಾಮಾಯಣದಲ್ಲಿ ಹನುಮಂತ ಎದೆಯನ್ನು ಸೀಳಿ ಬ್ರಹ್ಮಾಂಡಕ್ಕೆ ಈ ಪಾಠ ಹೇಳಿದ್ದಾನೆ.!
ಹನುಮಂತನು ತುಂಬಿದ ಸಭೆಯಲ್ಲಿ ತನ್ನ ಎದೆಯನ್ನು ಬಗೆದು ರಾಮ ಮತ್ತು ಸೀತೆಯನ್ನು ವ್ಯಕ್ತಪಡಿಸಿರುವ ಕಥೆ ಎಲ್ಲರಿಗೂ ತಿಳಿದಿರುತ್ತದೆ. ಯಾಕೆಂದರೆ ಈ ದೃಶ್ಯವನ್ನು ನಾವು ಹನುಮಂತನ ಎಲ್ಲಾ ವಿಗ್ರಹ, ಫೋಟೋಗಳಲ್ಲೂ ನೋಡಬಹುದಾಗಿದೆ. ಹನುಮಂತನು ಬ್ರಹ್ಮಾಂಡಕ್ಕೆ ತನ್ನ ಎದೆಯನ್ನು ಸೀಳಿ ರಾಮ, ಸೀತೆಯನ್ನು ತೋರಿಸಿದ್ದೇಕೆ.? ಇದು ನಮ್ಮ ಜೀವನಕ್ಕೆ ಯಾವ ಪಾಠವನ್ನು ಕಲಿಸುತ್ತದೆ.?