ShareChat
click to see wallet page
search
ಶರಣ ಮನಸಂದ ಮಾರಿತಂದೆ ಯವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳//
ಶರಣ ಸಾಹಿತ್ಯ - ಮನಸಂದ ಮಾರಿತಂದೆ ಗುರಿಯನೆಚ್ಚಲ್ಲಿ ತಾಗಿದವೊಲು , . ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ , ಕಾಯ ಜೀವದ ಸಂದಣಿಯಲ್ಲಿ ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ; ಮಾರೇಶ್ವರಾ . ಆ ಗುಣವ ಕರಿಗೊಂಡು, ಮನಸಂದಿತ್ತು ಮನಸಂದ ಮಾರಿತಂದೆ ಗುರಿಯನೆಚ್ಚಲ್ಲಿ ತಾಗಿದವೊಲು , . ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ , ಕಾಯ ಜೀವದ ಸಂದಣಿಯಲ್ಲಿ ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ; ಮಾರೇಶ್ವರಾ . ಆ ಗುಣವ ಕರಿಗೊಂಡು, ಮನಸಂದಿತ್ತು - ShareChat