ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ, ಎನ್ನ ಹೃದಯ ಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ, ಎನ್ನ ಕರಸ್ಥಲಕ್ಕನುವಾದ ಧರ್ಮಿ, ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ, ಕೂಡಲಸಂಗಮದೇವಯ್ಯಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - ShareChat
"ಜಡೆ ಮುಡಿ ಬೋಳು ಹೇಗಾದಡಾಗಲಿ, ನಡೆನುಡಿ ಸಿದ್ದಾಂತವಾದಡೆ ಸಾಕು, ಆತ ಪರಂಜ್ಯೋತಿ ಗುರುವಹ. ಆ ಇರವ ನಿನ್ನ ನೀನರಿ, ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ.. ✍️ ಶರಣ ಕೋಲ ಶಾಂತಯ್ಯನವರ ವಚನ.. (12 ನೇ ಶತಮಾನ ಬಸವಕಲ್ಯಾಣ ಬೀದರ ಜಿಲ್ಲೆ).. ವಚನ ವಿಮರ್ಶೆ: ಬಹಿರಂಗವಾಗಿ ಮೀಸೆ ಗಡ್ಡ ಬಿಡುವುದು, ಜಡೆ ಬೆಳೆಸುವುದು, ತಲೆಗೂದಲು ಬೋಳಿಸಿಕೊಳ್ಳುವುದು ಇವೆಲ್ಲವೂ ಹೇಗಾದರೂ ಇರಲಿ ಆದರೆ ನಡೆ ನುಡಿ ಸರಿಯಾಗಿರಬೇಕು ಮತ್ತು ಅದೇ ಜೀವನದ ತತ್ವವಾಗಿರಬೇಕು. ಅಂತಹ ಮನುಷ್ಯರು ಮಾತ್ರ ಮಾರ್ಗದರ್ಶಕ ಗುರುಗಳು ಮತ್ತು ಜ್ಞಾನಿಗಳು. ಅಂತಹ ಅರಿವು ತಿಳಿದಿರಬೇಕು..! #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ವಚನಗಳು - L ழச 8ee ಶಾಂತ೦ತ L ழச 8ee ಶಾಂತ೦ತ - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧನ. ಅಡಗಿಯೂ ಉಡುಗಿಯೂ ಕಂಡೆಹೆನೆಂದೆಂಬ ಸಂಶಯ. ಸಂಕಲ್ಪ ಸಂದೇಹ ಭ್ರಾಂತು ಭ್ರಮೆಯ ಭಾವಕ್ಕೆ ಬಯಲಾಯಿತ್ತು. ನಿತ್ಯನಿರಂಜನ ಪರಂಜ್ಯೋತಿ ಪ್ರಕಾಶವೆನಗೆ ತಲೆದೋರಿತ್ತು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ, ಕಾಣಬಂದಿತ್ತು ಕಾಣಾ, ಪ್ರಭುದೇವರ ಕಾರುಣ್ಯ ಪ್ರಸಾದದಿಂದ ಬಸವಣ್ಣ.. ✍🏻 ಶರಣ ಮರುಳಶಂಕರದೇವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು 🙏🏻 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - ಮರುಳಶಂಕರದೇವ ಓಂಶ್ರೀ ಗುರು ಬಸವ ಲಿಂಗಾಯ నమః ಮರುಳಶಂಕರದೇವ ಓಂಶ್ರೀ ಗುರು ಬಸವ ಲಿಂಗಾಯ నమః - ShareChat
ಬಸವ (ಲಿಂಗಾಯತ) ಧರ್ಮ ಎಂದರೇನು.??? #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ವಚನಗಳು - ಬಸವ(ಆಂಗಾಯತ) ಧರ್ಮ ಎಂದರೇನು ? ಧರ್ಮವಲ್ಲ ಘನಮನ [ಉಭರಿಧವು ಧರ್ಮ ಧನ್ ಉಳ್ಳವರ' ధమగా ಜಂಗ'ವ೨ ಧರ್ವವಲ್ಲ` ದೇವಾಲಯಗಳ ಸಾನರ ದೇವಾಲಯಗಳಧರ್ಮ ನಿರ್ಜಿೀವಕ್ಕೆ ಜೀವ ಬಲಿ ಕೂಡುವ ಧರ್ಮವಲ್ಲ ಜೀಎ ಕರೆದಡೆ ದೇವಓಎಂದು ಓಡಿಬರುವಧರ್ವು ಧರ್ವವಲ್ಲ   ಪಶ್ಚಾತ್ತಾಪದ ಸರಳ ಪ್ರಾಯಶಿತಗಳ దబారి ಧರ್ಮ ಪಂಡಿತ ಪುರೋಹಿತರ  ಕಪಿಮುಷಿಯಲ್ಲಿ ತೊಳಲಿ ಬಳಲುವ దిగులదెలి బాళి ಧರ್ಮವಲ್ಲ ಕಾಯಕ ಯೋಗಿಗಳ బాళ ಬಿಳಗುವಧರ್ವು' ತೋರಿಸುವ ಧರ್ಮವಲ್ಲ ಮೇಲೆ ಸರ್ಗ ~05 ಸತ ದೇವಲೋಕವನ್ನು ಮರ್ತಲೋಕದಲಿಯೇ మొదినెబల ಧರ್ಮ ಜಗತ್ತು ಮಥ್ಯ, ಮಾಯೆ, ದುಃಖಸಾಗರ; ಭವಸಾಗರ; ಬಂಧನ ಬಲೆಯನ್ನುವಧರ್ವುವಲ್ಲ; ಸಂಸಾರದಿಂದ ಸದತಿಯುಂಟು ಎಂದು ಸಾರಿ ಜಗತಿನ  ಜೀವನಕ್ಕೆ ಮಹಾಮೌಲ್ಯವನ್ನಿತ್ಧರ್ವ ಪೂಜೆಗೆ ಆ ಫಲವುಂಟು, ಈ ಲಾಭವುಂಟೆಂದು ವಂಚಿಸಿ ಹಲವು ದೇವತಾಪೂಚೆ ಮಾಡಹಚ್ಚಿದುಡ್ಡು ದೋಚುವವರಧರ್ಮವಲ್ಲ ಸುಲಿಗೆವಿರೋಧಿಏಕದೇವೋಪಾಸಕರಧರ್ವು: ಬಸವ(ಆಂಗಾಯತ) ಧರ್ಮ ಎಂದರೇನು ? ಧರ್ಮವಲ್ಲ ಘನಮನ [ಉಭರಿಧವು ಧರ್ಮ ಧನ್ ಉಳ್ಳವರ' ధమగా ಜಂಗ'ವ೨ ಧರ್ವವಲ್ಲ` ದೇವಾಲಯಗಳ ಸಾನರ ದೇವಾಲಯಗಳಧರ್ಮ ನಿರ್ಜಿೀವಕ್ಕೆ ಜೀವ ಬಲಿ ಕೂಡುವ ಧರ್ಮವಲ್ಲ ಜೀಎ ಕರೆದಡೆ ದೇವಓಎಂದು ಓಡಿಬರುವಧರ್ವು ಧರ್ವವಲ್ಲ   ಪಶ್ಚಾತ್ತಾಪದ ಸರಳ ಪ್ರಾಯಶಿತಗಳ దబారి ಧರ್ಮ ಪಂಡಿತ ಪುರೋಹಿತರ  ಕಪಿಮುಷಿಯಲ್ಲಿ ತೊಳಲಿ ಬಳಲುವ దిగులదెలి బాళి ಧರ್ಮವಲ್ಲ ಕಾಯಕ ಯೋಗಿಗಳ బాళ ಬಿಳಗುವಧರ್ವು' ತೋರಿಸುವ ಧರ್ಮವಲ್ಲ ಮೇಲೆ ಸರ್ಗ ~05 ಸತ ದೇವಲೋಕವನ್ನು ಮರ್ತಲೋಕದಲಿಯೇ మొదినెబల ಧರ್ಮ ಜಗತ್ತು ಮಥ್ಯ, ಮಾಯೆ, ದುಃಖಸಾಗರ; ಭವಸಾಗರ; ಬಂಧನ ಬಲೆಯನ್ನುವಧರ್ವುವಲ್ಲ; ಸಂಸಾರದಿಂದ ಸದತಿಯುಂಟು ಎಂದು ಸಾರಿ ಜಗತಿನ  ಜೀವನಕ್ಕೆ ಮಹಾಮೌಲ್ಯವನ್ನಿತ್ಧರ್ವ ಪೂಜೆಗೆ ಆ ಫಲವುಂಟು, ಈ ಲಾಭವುಂಟೆಂದು ವಂಚಿಸಿ ಹಲವು ದೇವತಾಪೂಚೆ ಮಾಡಹಚ್ಚಿದುಡ್ಡು ದೋಚುವವರಧರ್ಮವಲ್ಲ ಸುಲಿಗೆವಿರೋಧಿಏಕದೇವೋಪಾಸಕರಧರ್ವು: - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - ಬಾಳತಕಂದು ಮಧುವ ತಂದು ఛా ಕಡನ ತುಂಬಿದ ಜೇನಹುಳುಏಿನಂತೆ್ ತಾನುಂಬುದು, తన్నింజల జగవుంబుదు నశిలడయ్యా: ಶಿವಾನ್ನವನ್ ಕೊಂಡು; రిచభశ నాగి ವಸ್ತುವ ಜಂಗಮಕ್ಕಿಕ್ಕುವಾತನ್ ಭಕ್ತ, ಒಕ್ಕಮಿಕ್ಕ ಕಊಂಡಾತನ್ ಜಂಗಮ. ನಡುವೆ ನೀ ಬಂದು ಭಂಡು ಮಾಡದಿಕೈ ಕಡಂಸಂಗಮದೇವಾ. ಬಸವಣ ನವರು @ ಬಾಳತಕಂದು ಮಧುವ ತಂದು ఛా ಕಡನ ತುಂಬಿದ ಜೇನಹುಳುಏಿನಂತೆ್ ತಾನುಂಬುದು, తన్నింజల జగవుంబుదు నశిలడయ్యా: ಶಿವಾನ್ನವನ್ ಕೊಂಡು; రిచభశ నాగి ವಸ್ತುವ ಜಂಗಮಕ್ಕಿಕ್ಕುವಾತನ್ ಭಕ್ತ, ಒಕ್ಕಮಿಕ್ಕ ಕಊಂಡಾತನ್ ಜಂಗಮ. ನಡುವೆ ನೀ ಬಂದು ಭಂಡು ಮಾಡದಿಕೈ ಕಡಂಸಂಗಮದೇವಾ. ಬಸವಣ ನವರು @ - ShareChat
ಅಕ್ಕಮಹಾದೇವಿಯವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ವಚನಗಳು - ಹೆದಕದಿಕು ಮನವ್, ಬೆದಕದಿಕು ತನುವ್, ನಿಜವನರಿತು ನಿಶ್ಲಿಂತನಾಗಿಕು:. ಇಡುವುದೊಂದು ಕೋಟಿ. ಫಲವಾದ ಮಕನ ಕಲ೦ ಎಲವದಮಕನ ಇಡುವಕೂಬಕ ಕಾಣ್ ಬೈವಕೊಂದುಕೋಟಿ , యుళ్ళవర ಭಕಿ , ದವಕ ಬೈವಕೊಬ್ಬಕ ಕಾಣೆ . ಭಕಿ , ಯಿಲ ನಿಮ್ಮ ಶಕಣಕ ನುಡಿಯ ಎನಗೆ ಗತಿ, ಸೋಪಾನ, ಚೆನ್ನಮಲ್ಲಿ ಕಾರ್ಜುನ. ಅಕ ಮಹಾದೇಏ ಹೆದಕದಿಕು ಮನವ್, ಬೆದಕದಿಕು ತನುವ್, ನಿಜವನರಿತು ನಿಶ್ಲಿಂತನಾಗಿಕು:. ಇಡುವುದೊಂದು ಕೋಟಿ. ಫಲವಾದ ಮಕನ ಕಲ೦ ಎಲವದಮಕನ ಇಡುವಕೂಬಕ ಕಾಣ್ ಬೈವಕೊಂದುಕೋಟಿ , యుళ్ళవర ಭಕಿ , ದವಕ ಬೈವಕೊಬ್ಬಕ ಕಾಣೆ . ಭಕಿ , ಯಿಲ ನಿಮ್ಮ ಶಕಣಕ ನುಡಿಯ ಎನಗೆ ಗತಿ, ಸೋಪಾನ, ಚೆನ್ನಮಲ್ಲಿ ಕಾರ್ಜುನ. ಅಕ ಮಹಾದೇಏ - ShareChat
ಅಲ್ಲಮಪ್ರಭುದೇವರ ವಚನ.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - ಜಾತಿಜಂಗಮ ಒಂದು ಕೋಟಾನುಕೋಟಿ ನೀತಿಜಂಗಮ ಒಂದು ಕೋಟಾನುಕೋಟಿ ಸಿದ ಜಂಗಮ ಒಂದು ಕೋಟಾನುಕೋಟಿ 0 ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವ 60. చా ১৬ ಅಲಮಪ್ರಭುದೇವಕು ಜಾತಿಜಂಗಮ ಒಂದು ಕೋಟಾನುಕೋಟಿ ನೀತಿಜಂಗಮ ಒಂದು ಕೋಟಾನುಕೋಟಿ ಸಿದ ಜಂಗಮ ಒಂದು ಕೋಟಾನುಕೋಟಿ 0 ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವ 60. చా ১৬ ಅಲಮಪ್ರಭುದೇವಕು - ShareChat
"ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದು ಹೇಳಿರಯ್ಯಾ.. "ರಾಶಿ ಕೂಟ ಋಣ ಸಂಬಂಧಗಳುಂಟೆಂದು ಹೇಳಿರಯ್ಯಾ.. "ಚಂದ್ರಬಲ ತಾರಾಬಲಗಳುಂಟೆಂದು ಹೇಳಿರಯ್ಯಾ.. "ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ.. "ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.. ✍️ ಸಾಂಸ್ಕೃತಿಕ ನಾಯಕ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ವಚನಗಳು - ShareChat
"ಹಾವು ತಿಂದವರ ನುಡಿಸಬಹುದು; ಗರ ಹೊಡೆದವರ ನುಡಿಸಬಹುದು; ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ! ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರು, ಕೂಡಲಸಂಗಮದೇವಾ.. ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - 1"ಓಂಶ್ರೀಗುರು ಬಸವಲಿಂಗಾಯ ನಮಃ | 1"ಓಂಶ್ರೀಗುರು ಬಸವಲಿಂಗಾಯ ನಮಃ | - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ವಿಷಕ್ಕೆ ಅಂಜುವರಲ್ಲದೆ ಸರ್ಪಂಗೆ ಅಂಜುವರುಂಟೆ??? ಕೊಲುವ ವ್ಯಾಘ್ರಂಗೆ ಅಂಜುವರಲ್ಲದೆ ಸುಲಿದ ಬಣ್ಣಕ್ಕೆ ಅಂಜುವರುಂಟೆ??? ಅರಿವು ಸಂಪನ್ನರಲ್ಲಿ ಇದಿರೆಡೆಯಡಗಬೇಕಲ್ಲದೆ ಬರುಕಾಯದ ದರುಶನ ಬಿರುಬರಲ್ಲಿ ಉಂಟೆ??? ನೆರೆಯರಿವಿನ ಹೊಲಬು ಕಾಯಕಾಂಡ ಕರ್ಮಕಾಂಡಿಗಳಲ್ಲಿ ಜ್ಞಾನಹೀನ ಪಾಷಂಡಿಗಳಲ್ಲಿ ಆವ ಭಾವದ ಮಾರ್ಗವನು ನಿಧಾನಿಸಿ ಉಪೇಕ್ಷಿಸಲಿಲ್ಲ. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವನರಿದವರಲ್ಲಿಯಲ್ಲದೆ.. ✍🏻 ಗೋರಕ್ಷ / ಗೋರಖನಾಥ ಶರಣರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - Roeog ಶರಣ Roeog ಶರಣ - ShareChat