
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ವೇದವನೋದಿದರೇನು??? "ಶಾಶ್ತ್ರವ ಕೇಳಿದರೇನು??? "ಜಪವ ಮಾಡಿದರೇನು??? "ತಪವ ಮಾಡಿದರೇನು??? "ಏನ ಮಾಡಿದರೇನು??? ನಮ್ಮ ಕೂಡಲ ಸಂಗನ ಮನಮುಟ್ಟದನ್ನಕ್ಕ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
"ನೀರ ಕಂಡಲ್ಲಿ ಮುಳುಗುವರಯ್ಯಾ.. "ಮರನ ಕಂಡಲ್ಲಿ ಸುತ್ತುವರಯ್ಯಾ.. "ಬತ್ತುವ ಜಲವ.. ನೊಣಗುವ ಮರವ.. ಮೆಚ್ಚುವವರು ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ
"ಆದಿ ಪುರಾಣ ಅಸುರಂಗೆ ಮಾರಿ.. "ವೇದ ಪುರಾಣ ಹೋತಿಂಗೆ ಮಾರಿ.. "ರಾಮ ಪುರಾಣ ರಕ್ಕಸಂಗೆ ಮಾರಿ.. "ಭಾರತ ಪುರಾಣ ಗೋತ್ರಕ್ಕೆ ಮಾರಿ.. "ಎಲ್ಲಾ ಪುರಾಣದ ಕರ್ಮಕ್ಕೆ ಮೊದಲು; ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣರೇ ಕನ್ನಡಿಗರಾಗಿ ಹುಟ್ಟಿದ್ದಕ್ಕ ನೀವು ಹೆಮ್ಮೆ ಪಡ್ತೆರಿ ಪೂರ್ತಿಯಾಗಿ ಓದಿ.. "ಮೋಳಿಗೆ ಮಾರಯ್ಯ ಮತ್ತು ಅವರ ಧರ್ಮಪತ್ನಿ ಮಹಾದೇವಿ ಕಾಶ್ಮೀರದ ಅರಸು (ರಾಜ ರಾಣಿ) , ಬಸವಣ್ಣನವರನ್ನು ಅರಸುತ್ತ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಅನುಭವ ಮಂಟಪದ 770 ಅಮರಗಣಗಳಲ್ಲಿ ಒಬ್ಬರಾದರು.. ಇದು ಕನ್ನಡಕ್ಕಿದ್ದ ಮಾಂತ್ರಿಕ ಶಕ್ತಿ ಅಲ್ಲದೆ ಇನ್ನೇನು?.. ಅದರಂತೆಯೇ.. "ಅಫ್ಘಾನ್ ಮೂಲದ ರಾಜ ಮರುಳಶಂಕರದೇವರು" "ತಮಿಳನಾಡಿನಿಂದ ಬಂದ ಮಾದಾರ ಚೆನ್ನಯ್ಯನವರು" "ಗುಜರಾತದಿಂದ ಬಂದ ಆದಯ್ಯನವರು" "ಉತ್ತರಪ್ರದೇಶದಿಂದ ಗೋರಖನಾಥ್ ರವರು" "ಮಧ್ಯಪ್ರದೇಶದಿಂದ ಬಂದ ಡೋಹರ ಕಕ್ಕಯ್ಯನವರು" "ಮಹಾರಾಷ್ಟ್ರದಿಂದ ಬಂದ ಸಿದ್ದರಾಮೇಶ್ವರರು" "ಮಹಾರಾಣಿ ಭೊಂತಾದೇವಿಯವರು" "ಆಂಧ್ರಪ್ರದೇಶದಿಂದ ಬಂದ ಉರಿಲಿಂಗಪೆದ್ದಿಯವರು" "ಜೈನ ಮುನಿ ಮನು ಮುನಿ ಗುಮ್ಮಟದೇವ" ಹಾಗೂ ಇನ್ನೂ ಅನೇಕಾನೇಕರು ಅನ್ಯ ಪ್ರದೇಶ ಅನ್ಯ ರಾಜ್ಯ ಅನ್ಯ ವಿಭಾಗ ಅನ್ಯ ಭಾಷೆಯವರು ವಿಶ್ವಗುರು ಬಸವಣ್ಣನವರನ್ನು ಹಾಗೂ ಬಸವಾದಿ ಮಹಾ ಶರಣರನ್ನು ಬಸವಾದಿ ಪ್ರಮಥರನ್ನು ಅರಸುತ್ತಾ ಕಲ್ಯಾಣಕ್ಕೆ ಬಂದಿರುತ್ತಾರೆ.. ೭೭೦ ಅಮರ ಗಣಂಗಳು ಹಾಗೂ ೧೯೬೦೦೦ ಬಸವಾದಿ ಮಹಾ ಶರಣ ಶರಣೆಯರು.. ನೋಡಲು ಬಂದವರು ಕನ್ನಡ ನಾಡಿಗೆ ಕನ್ನಡ ಭಾಷೆಗೆ ಶರಣರಿಗೆ ಮಂತ್ರಮುಗ್ಧರಾಗಿ ತಾಯಿ ಕನ್ನಡಾಂಬೆಯ ಮಡಿಲಲ್ಲಿ ಇಲ್ಲಿಯೇ ಉಳಿದುಬಿಟ್ಟರು ಕರ್ನಾಟಕಕ್ಕೆ ಬಂದು ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ತಮ್ಮ ಅನುಭಾವದ ವಚನಗಳನ್ನ ಬರೆದು ಅಗ್ರಗಣ್ಯ ಬಸವಾದಿ ಶರಣರಾದರು.. ಇದು ಕನ್ನಡಕ್ಕಿರುವ ಪವಾಡ ಶಕ್ತಿಯಲ್ಲವೇ??? ಕಾಯಕ ತತ್ವದಿಂದ ದಕ್ಷಿಣ ಭಾರತದ ಹಾಗೂ ಕರ್ನಾಟಕದಲ್ಲಿ ಉದಯವಾದ ಏಕೈಕ ಧರ್ಮ "ಲಿಂಗಾಯತ ಧರ್ಮ".. ಕನ್ನಡಿಗನಾಗಿದ್ದಕ್ಕೆ ಇಷ್ಟು ಅಭಿಮಾನ ಸಾಕಲ್ಲವೇ ಅಥವಾ ಇನ್ನು ಬೇಕಾ??? #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ 🙏
#ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
#ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
"ಹಾಲ ನೇಮ, ಹಾಲ ಕೆನೆಯ ನೇಮ: ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ; ಬೆಣ್ಣೆಯ ನೇಮ, ಬೆಲ್ಲದ ನೇಮ! ಅಂಬಲಿಯ ನೇಮದವರನಾರನೂ ಕಾಣೆ; ಕೂಡಲಸಂಗನ ಶರಣರಲ್ಲಿ ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.. ✍️ ವಿಶ್ವಗುರು ಬಸವಣ್ಣನವರ ವಚನ.. ಬಸವಣ್ಣನವರ ವಚನದ ತಾಡೋಲೆ.. 👇👇 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯ ನಮಃ.. "ಶಾಸ್ತ್ರವ ಹೇಳುವವರೊಂದು ಕೋಟಿ. ವೇದ ವೇದಾಂತವ ಹೇಳುವವರೊಂದು ಕೋಟಿ. ನ್ಯಾಯಾನ್ಯಾಯವ ಹೇಳುವವರೊಂದು ಕೋಟಿ. ಕಪಿಲಸಿದ್ಧಮಲ್ಲಿಕಾರ್ಜುನನ ಮಾಯಾ ಕೀಲವ ಹೇಳುವವರೊಬ್ಬರೂ ಇಲ್ಲ ಎಲ್ಲಾದರೂ.. ✍🏻 ಬಸವ ಯೋಗಿ ಸಿದ್ಧರಾಮೇಶ್ವರರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
#ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು









![ಶರಣ ಸಾಹಿತ್ಯ - ஒல் ನಿಮ್ಮದ ದಾದಡೆ ಅಂಗೈಯೊಳಗೇಕೆ ಅಡಗದು ? లింగ నిమ్ల ಅಂಗಮಯ ಲಿಂಗವಾದಡೆ నెంనారెదె అంగవె లలుది-ర్చి 2 ನಮ್ಮ] mae3 donae లదు ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ; ~-ಅಲ್ಲಮಪ್ರಭುದೇವರು ஒல் ನಿಮ್ಮದ ದಾದಡೆ ಅಂಗೈಯೊಳಗೇಕೆ ಅಡಗದು ? లింగ నిమ్ల ಅಂಗಮಯ ಲಿಂಗವಾದಡೆ నెంనారెదె అంగవె లలుది-ర్చి 2 ನಮ್ಮ] mae3 donae లదు ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ; ~-ಅಲ್ಲಮಪ್ರಭುದೇವರು - ShareChat ಶರಣ ಸಾಹಿತ್ಯ - ஒல் ನಿಮ್ಮದ ದಾದಡೆ ಅಂಗೈಯೊಳಗೇಕೆ ಅಡಗದು ? లింగ నిమ్ల ಅಂಗಮಯ ಲಿಂಗವಾದಡೆ నెంనారెదె అంగవె లలుది-ర్చి 2 ನಮ್ಮ] mae3 donae లదు ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ; ~-ಅಲ್ಲಮಪ್ರಭುದೇವರು ஒல் ನಿಮ್ಮದ ದಾದಡೆ ಅಂಗೈಯೊಳಗೇಕೆ ಅಡಗದು ? లింగ నిమ్ల ಅಂಗಮಯ ಲಿಂಗವಾದಡೆ నెంనారెదె అంగవె లలుది-ర్చి 2 ನಮ್ಮ] mae3 donae లదు ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ; ~-ಅಲ್ಲಮಪ್ರಭುದೇವರು - ShareChat](https://cdn4.sharechat.com/bd5223f_s1w/compressed_gm_40_img_915000_2b87577_1772534912678_sc.jpg?tenant=sc&referrer=user-profile-service%2FrequestType50&f=678_sc.jpg)


