ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ಎತ್ತೆತ್ತ ನೋಡಿದಡತ್ತ ಬಸವಣ್ಣನೆಂಬ ಬಳ್ಳಿ, ಆ ಬಳ್ಳಿಯ ಹಿಡಿದೆತ್ತಿದಡೆ ಲಿಂಗವೆಂಬ ಗೊಂಚಲು. ಆ ಲಿಂಗದ ಗೊಂಚಲ ಹಿಡಿದೆತ್ತಿದಡೆ, ಭಕ್ತಿರಸಮಯವಾಯಿತ್ತಯ್ಯಾ. ಇದಾರಯ್ಯಾ ಅಮಳೋಕ್ಯವ ಮಾಡಬಲ್ಲವರು??? ಇದಾರಯ್ಯಾ ಹೊರಗೆ ಪ್ರಜ್ವಲಿಸಿ ತೋರಬಲ್ಲವರು??? ಬಸವಗುರು[ವೆ] ಎನ್ನ ಕರಸ್ಥಲದ ಲಿಂಗದ ಆದಿಯನರುಹಿ ತೋರಿದ ಕಾರಣ, ಗುಹೇಶ್ವರ ಲಿಂಗದ ನಿಲವ ನಿನ್ನಿಂದಲರಿದೆ, ಈ ಉಳಿದ ಲೋಕಾದಿಲೋಕಂಗಳೆಲ್ಲವು ಎನ್ನ ಮುಖದಲ್ಲಿ ಕಿಂಚಿತ್ತ.. ✍️ ಅಲ್ಲಮಪ್ರಭುದೇವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - 92VEARS AUU @9 8 92VEARS AUU @9 8 - ShareChat
"ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ??? ತನಗಾದರೆ ಆಗೇನು??? ಅವರಿಗಾದರೆ ಚೇಗೇನು??? ತನುವಿನ ಕೋಪ ತನ್ನ ಹಿರಿಯತನದ ಕೇಡು.. ಮನದ ಕೋಪ ತನ್ನ ಅರುಹಿನ ಕೇಡು.. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡುವುದೆ??? ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ShareChat
ಅಹಿಂಸಾವಾದಿ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.. #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಬಸವ ಜಯಂತಿಯ ತುಭಾರಯಗಳು ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದವೆ ಅತ್ತತ್ತನಿಮ್ಮ ಶ್ರೀಚರಣ ஒ் ಬ್ರಹ್ಮಾಂಡದಿಂದವೆ ಅತ್ತತ್ತ ಶ್ರೀಮಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ  ಕೂಡಲಸಂಗಮದೇವಯಯಾ ಎನ್ನಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ ಬಸವಣ್ಣ  ವಿಶ್ವಗುರು ಬಸವ ಜಯಂತಿಯ ತುಭಾರಯಗಳು ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದವೆ ಅತ್ತತ್ತನಿಮ್ಮ ಶ್ರೀಚರಣ ஒ் ಬ್ರಹ್ಮಾಂಡದಿಂದವೆ ಅತ್ತತ್ತ ಶ್ರೀಮಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ  ಕೂಡಲಸಂಗಮದೇವಯಯಾ ಎನ್ನಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ ಬಸವಣ್ಣ  ವಿಶ್ವಗುರು - ShareChat
ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ಭಕ್ತಿಯೆಂಬ ಹೃಥ್ವಿಯ ಮೇಲ್ , ಗುಕುವೆಂಬ ಬೀಜವಂಕುರಿಸಿ, ರಿಂಗವೆಂಬ ಎಲೆಯಾಯಿತ್ತು . Oಿ೦ಗವೆಂಬ ಎರೆಯ ಮೇರ್ ಹೂವಾಯಿತ್ತು , ಏಚಾರವೆಂಬ ಆಚಕವೆಂಬ   ಕಾಯಾಯಿತ್ತು . ನಿಷ್ಪತ್ತಿಯೆಂಬ ಹಣ್ಣ್ಣು ತೊಟ್ಟು ಬಿಟ್ಟು ಕಳಚ ಬೀಳವಲಿ FFal రు 8 ಕಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ  ಬಸವಣ್ಲನವರು ಭಕ್ತಿಯೆಂಬ ಹೃಥ್ವಿಯ ಮೇಲ್ , ಗುಕುವೆಂಬ ಬೀಜವಂಕುರಿಸಿ, ರಿಂಗವೆಂಬ ಎಲೆಯಾಯಿತ್ತು . Oಿ೦ಗವೆಂಬ ಎರೆಯ ಮೇರ್ ಹೂವಾಯಿತ್ತು , ಏಚಾರವೆಂಬ ಆಚಕವೆಂಬ   ಕಾಯಾಯಿತ್ತು . ನಿಷ್ಪತ್ತಿಯೆಂಬ ಹಣ್ಣ್ಣು ತೊಟ್ಟು ಬಿಟ್ಟು ಕಳಚ ಬೀಳವಲಿ FFal రు 8 ಕಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ  ಬಸವಣ್ಲನವರು - ShareChat
ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.. #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಬಸವಣ್ಣನವರು ಕಂಡು ಹಿಡಿದ "ಇಷ್ಟಲಿಂಗಶಿವಯೋಗ"ವು 33e ಮನದಲ್ಲಿರುವ ದೇವರನ್ನು ಜಾಗೃತಗೊಳಿಸಿ ಒಲಿಸಿಕೊಳ್ಳುವಂತಹ ವಿಶ್ವದ ಅತ್ಯಂತ ಶ್ರೇಷ್ಠವಾದ ಹಾಗೂ ಅತ್ಯಂತ ಸರಳವಾದ ವಿಧಾನ: ಬಸವಣ್ಣನವರು ಕಂಡು ಹಿಡಿದ "ಇಷ್ಟಲಿಂಗಶಿವಯೋಗ"ವು 33e ಮನದಲ್ಲಿರುವ ದೇವರನ್ನು ಜಾಗೃತಗೊಳಿಸಿ ಒಲಿಸಿಕೊಳ್ಳುವಂತಹ ವಿಶ್ವದ ಅತ್ಯಂತ ಶ್ರೇಷ್ಠವಾದ ಹಾಗೂ ಅತ್ಯಂತ ಸರಳವಾದ ವಿಧಾನ: - ShareChat
ಸಾಂಸ್ಕೃತಿಕ ನಾಯಕ ಸಮಾನತಾವಾದಿ ಮಹಾಮಾನವತಾವಾದಿ ವಿಶ್ವಗುರು ಜಗಜ್ಯೋತಿ ಬಸವಣ್ಣನವರ 893 ನೇಯ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು 🙏🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ٍ ಯುಗದ ಉತ್ಸಾಹ 1 ಜಗಜ್ಯೋತಿ ಬಸವಣ್ಣನವರು ٍ ಯುಗದ ಉತ್ಸಾಹ 1 ಜಗಜ್ಯೋತಿ ಬಸವಣ್ಣನವರು - ShareChat
"ಎನಗೇಕಯ್ಯಾ??? ನಾ ಪ್ರಪಂಚಿನ ಪುತ್ಥಳಿ ಮಾಯಿಕದ ಮಲಭಾಂಡ ಆತುರದ ಭವನಿಳಯ ಜಲಕುಂಭದ ಒಡೆಯಲ್ಲಿ ಒಸರುವ ನೆಲೆವನೆಗೇಕಯ್ಯಾ??? ಬೆರಳು ತಾಳಹಣ್ಣ ಹಿಸುಕಿದಡೆ ಮೆಲಲುಂಟೆ??? ಬಿತ್ತೆಲ್ಲಾ ಜೀವ ಅದರೊಪ್ಪದ ತೆರ ಎನಗೆ ಎನ್ನ ತಪ್ಪನೊಪ್ಪಗೊಳ್ಳಿ ಚೆನ್ನಮಲ್ಲಿಕಾರ್ಜುನದೇವರದೇವ ನೀವೆ ಅಣ್ಣಗಳಿರಾ.. ✍️ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ೨೦೦೦ ೨೦೦೦ - ShareChat
#ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು: ತನುವುದ್ದೇಶ , ಮನವುದ್ದೇಶವಾಗಿ ಮಾಡುವ ನೇಮ ಸಲ್ಲವು, ಸಲ್ಲವು . 3ez; ಗುರುಪಥವ ಮೀರಿ ಮಾಡುವ ನೇಮ ಸಲ್ಲವು:  ಕೂಡಲಸಂಗಮದೇವಯ್ಯಾ  ஒ் నిజదగళగి నిల్లవు నిల్లవు . ఇవు ಬಸವಣ್ಣ ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು: ತನುವುದ್ದೇಶ , ಮನವುದ್ದೇಶವಾಗಿ ಮಾಡುವ ನೇಮ ಸಲ್ಲವು, ಸಲ್ಲವು . 3ez; ಗುರುಪಥವ ಮೀರಿ ಮಾಡುವ ನೇಮ ಸಲ್ಲವು:  ಕೂಡಲಸಂಗಮದೇವಯ್ಯಾ  ஒ் నిజదగళగి నిల్లవు నిల్లవు . ఇవు ಬಸವಣ್ಣ - ShareChat
#ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಬಸವಣ್ 3 Select 233 1208 0 Index Search ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತು; ಎನ್ನ ಹಿಂದನೆಚ್ಚರಿಸಿ, ಮುಂದಣ ಸ್ಥಿತಿಗತಿಯನರುಹಿ; ಸಂದೇಹವ ಬಿಡಿಸಿದೆ. ಎನ್ನ ಕಂದುಕಲೆಯ ಕಳೆವ ತಂದೆ ನೀನಿರುತ್ತಿರಲು; ಎನಗಿನ್ನಾವ ದಂದುಗವೂ ಇಲ್ಲ ನೋಡಾ : ಹದನಿನ್ನೆಂದು ಸಯವಪ್ಪುದು? ಬಂದ ಕಾರ್ಯದ ಕೂಡಲಸಂಗಮದೇವರು ಎನ್ನನಿತ್ತ ಬಾರೆಂಬ ಚೆನ್ನಬಸವಣ್ಣಾ. रगeळ ७९७कJ, ಬಸವಣ್ 3 Select 233 1208 0 Index Search ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತು; ಎನ್ನ ಹಿಂದನೆಚ್ಚರಿಸಿ, ಮುಂದಣ ಸ್ಥಿತಿಗತಿಯನರುಹಿ; ಸಂದೇಹವ ಬಿಡಿಸಿದೆ. ಎನ್ನ ಕಂದುಕಲೆಯ ಕಳೆವ ತಂದೆ ನೀನಿರುತ್ತಿರಲು; ಎನಗಿನ್ನಾವ ದಂದುಗವೂ ಇಲ್ಲ ನೋಡಾ : ಹದನಿನ್ನೆಂದು ಸಯವಪ್ಪುದು? ಬಂದ ಕಾರ್ಯದ ಕೂಡಲಸಂಗಮದೇವರು ಎನ್ನನಿತ್ತ ಬಾರೆಂಬ ಚೆನ್ನಬಸವಣ್ಣಾ. रगeळ ७९७कJ, - ShareChat
#ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ವಚನ ಅಂಗ ಲಿಂಗವೆಂದರೆ ಪ್ರಳಯಕ್ಕೆ ೊ ಒಳಗು; ಬಂಧನಕ್ಕೊಳಗು ' ಮನ ಲಿಂಗವೆಂದರೆ ಪ್ರಾಣ ಲಿಂಗವೆಂದರೆ ಸಂಸಾರಕ್ಕೊಳಗು: ఇదావెంగవెనెలిల ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು  "బెన్నబనేవెణ్ణ' ವಚನ ಅಂಗ ಲಿಂಗವೆಂದರೆ ಪ್ರಳಯಕ್ಕೆ ೊ ಒಳಗು; ಬಂಧನಕ್ಕೊಳಗು ' ಮನ ಲಿಂಗವೆಂದರೆ ಪ್ರಾಣ ಲಿಂಗವೆಂದರೆ ಸಂಸಾರಕ್ಕೊಳಗು: ఇదావెంగవెనెలిల ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು  "బెన్నబనేవెణ్ణ' - ShareChat