ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಬಸವಕಲ್ಯಾಣ ದ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳು.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ShareChat
ಬಸವ ಕಲ್ಯಾಣದಲ್ಲಿ ಬಸವ ಮಹಾದ್ವಾರದಲ್ಲಿ ಮಹತ್ವವನ್ನು ತಪ್ಪದೇ ಜೂಮ್ ಮಾಡಿ ಓದಿ..! #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ShareChat
http://vachana.taralabalu.in/index2.php?fbclid=IwdGRzaAP3E31jbGNrA_cTeWV4dG4DYWVtAjExAHNydGMGYXBwX2lkDDM1MDY4NTUzMTcyOAABHly5KFa_VRbtCU7G0Ds8Qrl1uWUxSIFk20VrckC-Si5VtbAGLejnhefuF0nV_aem_Id54GTmcHLbnpg0LaQZr-w&sfnsn=wiwspmo ವಿಶ್ವಗುರು ಬಸವಣ್ಣನವರ ಮತ್ತು ಬಸವಾದಿ ಶರಣ ಶರಣೆಯರ ಹಾಗೂ ಕೆಲವು ಮಹಾತ್ಮರ ೨೨೦೦೦ ಕ್ಕೂ ಹೆಚ್ಚು ವಚನಗಳು ಒಂದೇ ಕಡೆಯಲ್ಲಿ ಈ ಸೈಟ್ ನಲ್ಲಿ ಇರುವವು ಹಾಗೂ ಇತರೆ ಕೆಲವು ಭಾಗಗಳಲ್ಲಿ ಅನುವಾದಿತವು ಆಗಿರುವವು.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
"ಅಡವಿಯಲೊಬ್ಬ ಕಡು ನೀರಡಿಸಿ, ಎಡೆಯಲ್ಲಿ ನೀರ ಕಂಡಂತಾತ್ತಯ್ಯಾ. ಕುರುಡ ಕಣ್ಣ ಪಡೆದಂತೆ, ಬಡವ ನಿಧಾನವ ಹಡೆದಂತಾತ್ತಯ್ಯಾ. ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ. ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ. ಸುಖವನನುಭವಿಸುವವು ಇಂದ್ರಿಯಂಗಳಲ್ಲ. ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದು ಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು ಬೇರೋ, ಮರನೋ??? ಮೀರಿ ಬೆಳೆದ ಫಲವೋ??? ಎಂಬುದನರಿದು ತಿಳಿದಲ್ಲಿ, ಅರಿದರುಹಿಸಿಕೊಂಬ ನಿರಿಗೆಯ ಬಲ್ಲ, ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.. ✍🏻 ಬಾಲಸಂಗಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು 🙏🏻 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಬಾಲಸಂಗಣ್ಣ ಪರವುಸುಖಿ ಶರಣ 60 బాలసంగిణ్ణ ಕಾಯಕ-ಶಿವಯೋಗ ಜೀವನ ಬೋಧನೆ ಕಾರ್ಯಕ್ಕಷೇತ-ಕಲ್ಯಾಣ. ಬೀದರ ಜೆಲ್ಲೆ ರೊರೆತ ~ಬನಗಳು-೦೮: ವಚನಾಂಕತ-tಮಠೇಶ್ರಲಿಂಗ ' నైజనైT ೨ಂಗಾರಕ್ಕೆ ಒತಸೂರಗುಂಡ? ಕರ್ಮರ ನಂದನ ಆಗರು ಇರುನಂು ಈನಯ ಆಚ್ಠ ಮುಟದಾತ ಶೇತೂ ಮುಂತಾದ ' ನೋ ಮೂಗೆ ೊ೧r೯oು ಮೆರುಗ; ದನನ್ ಅವರಂದನುಳ್ಳನಕ್ಕ ಸರ್ನಾಂಗದಲ್ಲಿ' ಸಕಲ ~ತ ಐುಷಗuಗ ಒಆಹೊರಗುಂಟಿ? ಗಂದ ುಷೂರ್ಣ ಮಾ೧ಿರ್ಷದನರಂ ತಮಠೇಶ್ವರರಂಗದಳ ಐಭಯ ಮುಟದ ಶರಣನರನು ` ಅರಿಏನಕರದಾರತಿ "ಶುದಾಧವಳವಟ್ಟಿ ಯೋಗಿಯೇ ಪರಮಗುರು : -iಣರ ~ನಂರಂತರಲ್ಲಿಯೇ ಇರಲಲಲದ ಪiಮನೇ S೦ಗ ' ಊಖdnronv 5aಖ1s ಆaದurನ ಶರ೫ಸುವ ೯೧ ಬಾಲಸಂಗಣ್ಣ ಪರವುಸುಖಿ ಶರಣ 60 బాలసంగిణ్ణ ಕಾಯಕ-ಶಿವಯೋಗ ಜೀವನ ಬೋಧನೆ ಕಾರ್ಯಕ್ಕಷೇತ-ಕಲ್ಯಾಣ. ಬೀದರ ಜೆಲ್ಲೆ ರೊರೆತ ~ಬನಗಳು-೦೮: ವಚನಾಂಕತ-tಮಠೇಶ್ರಲಿಂಗ ' నైజనైT ೨ಂಗಾರಕ್ಕೆ ಒತಸೂರಗುಂಡ? ಕರ್ಮರ ನಂದನ ಆಗರು ಇರುನಂು ಈನಯ ಆಚ್ಠ ಮುಟದಾತ ಶೇತೂ ಮುಂತಾದ ' ನೋ ಮೂಗೆ ೊ೧r೯oು ಮೆರುಗ; ದನನ್ ಅವರಂದನುಳ್ಳನಕ್ಕ ಸರ್ನಾಂಗದಲ್ಲಿ' ಸಕಲ ~ತ ಐುಷಗuಗ ಒಆಹೊರಗುಂಟಿ? ಗಂದ ುಷೂರ್ಣ ಮಾ೧ಿರ್ಷದನರಂ ತಮಠೇಶ್ವರರಂಗದಳ ಐಭಯ ಮುಟದ ಶರಣನರನು ` ಅರಿಏನಕರದಾರತಿ "ಶುದಾಧವಳವಟ್ಟಿ ಯೋಗಿಯೇ ಪರಮಗುರು : -iಣರ ~ನಂರಂತರಲ್ಲಿಯೇ ಇರಲಲಲದ ಪiಮನೇ S೦ಗ ' ಊಖdnronv 5aಖ1s ಆaದurನ ಶರ೫ಸುವ ೯೧ - ShareChat
ಸಿದ್ಧರಾಮೇಶ್ವರರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ನೋಟದ ಭಕ್ತಿ ಬಸವನಿಂದಾಯಿತ್ತು;  ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ . ಎಲಲಿಯ ಶಿವಜ್ಾನ ಎಲ್ಲಿಯ ಮಾಟಕೂಟ ಬಸವನಲದ? 'ధమణచెయ్యా' ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಕಪಿಲಸಿದ್ಧಮಲ್ಲಿನಾಥಯ್ಯಾ " ~సధిరాచుతం ನೋಟದ ಭಕ್ತಿ ಬಸವನಿಂದಾಯಿತ್ತು;  ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ . ಎಲಲಿಯ ಶಿವಜ್ಾನ ಎಲ್ಲಿಯ ಮಾಟಕೂಟ ಬಸವನಲದ? 'ధమణచెయ్యా' ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಕಪಿಲಸಿದ್ಧಮಲ್ಲಿನಾಥಯ್ಯಾ " ~సధిరాచుతం - ShareChat
"ಸಕಲದಲ್ಲಿ ಸನ್ನಿಹಿತರಲ್ಲದವರು ನಿಷ್ಕಲದಲ್ಲಿ ನಿಜವನೈದುವ ಪರಿ ಎಂತಯ್ಯಾ ಲಿಂಗವ ಹೋಗಾಡಿದೆನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು ಲಿಂಗೈಕ್ಯವೆಂತಪ್ಪುದು ಹೇಳಾ ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು ಎನ್ನ ಮನ ತಾರ್ಕಣೆಯಲ್ಲಿಪ್ಪಂತೆ ನಿಮ್ಮಲ್ಲಿ ಐಕ್ಯವ ಮಾಡಾ ಕೂಡಲಸಂಗಮದೇವ ಪ್ರಭುವೆ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ShareChat
"ಭಕ್ತನಾಯಿತ್ತೆ ಭಕ್ತಿದಾಸೋಹ; ಯುಕ್ತನಾಯಿತ್ತೆ ಯುಕ್ತಿದಾಸೋಹ ಐಕ್ಯನಾಯಿತ್ತೆ ಮಮಕಾರ ದಾಸೋಹ! ಸರ್ವದಲ್ಲೂ ದಾಸೋಹವೆ ಬೇಕು: ಈ ದಾಸೋಹದ ಅನುವ ಕೂಡಲಸಂಗಯ್ಯ ತಾನೇ ಬಲ್ಲ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - 89 89 - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಕಂಗಳ ಮುಂದೆ ಕಂಡಂತೆ ಕಾಣಬಹುದೆ??? ಮನ ನೆನೆದಂತೆ ಆಡಬಹುದೆ??? ಕಂಡಕಂಡವರಲ್ಲಿ ಸಂಗವ ಮಾಡಬಹುದೆ??? ಅದು ಸ್ವಾನುಭಾವರಿಗೆ ಸಲ್ಲದ ಮತ. ಶಿವಪೂಜಕರಲ್ಲಿ ಶಿವಧ್ಯಾನಮೂರ್ತಿಗಳಲ್ಲಿ, ಶಿವಕಥಾಪ್ರಸಂಗಿಗಳಲ್ಲಿ, ಶಿವಾಧಿಕ್ಯವಲ್ಲದೆ ಪೆರತೊಂದನರಿಯದವರಲ್ಲಿ ತನು ಕರಗಿ, ಮನ ಸಲೆಸಂದು, ತ್ರಿವಿಧಪ್ರಸಾದದಲ್ಲಿ ಮಹಾಪ್ರಸಾದಿಯಾಗಿ ನಿಂದು ವ್ರತಾಂಗಕ್ಕೆ ಅಭಂಗ ಅವಿರಳನಾಗಿಪ್ಪ ಸದ್ಭಕ್ತನಂಗವೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಸುಖ.. ✍🏻 ಶರಣೆ ಅಕ್ಕಮ್ಮ ನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - పమ్ని Je పమ్ని Je - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಭಕ್ತಿಯೆಂಬ ಪೃಥ್ವಿಯ ಮೇಲೆ; ಗುರುವೆಂಬ ಬೀಜವಂಕುರಿಸಿ ಲಂಗವೆಂಬ ಎಲೆಯಾಯತು; ಲಂಗವೆಂಬ ಎಲೆಯ ಮೇಲ ಎಚಾರವೆಂಬ ಹೂವಾಯಿತು, ಲಂಗವೆಂಬ ಎಲಿಯ ಮೇಲ ಐಚಾರವೆಂಬ ಹೂವಾಯತು; ಆಚಾರವೆಂಬ ಕಾಯಾಯತು ನಿಷ್ಪತ್ತಿಯೆಂಬ ಹಣ್ಣಾಯಿತು; ನಿಷ್ಪತ್ತಿಯೆಂಬ ಹಣ್ಣು ತೊಟ್ಟುಬಿಟ್ಟು ಚ ಬೀಳುವಲ್ಲಿ ಕೂಡಲ ಸಂಗವುದೇವನು ತನಗೆ ಬೇಕೆಂದೆತ್ತಿಕೊಂದನು ಭಕ್ತಿಯೆಂಬ ಪೃಥ್ವಿಯ ಮೇಲೆ; ಗುರುವೆಂಬ ಬೀಜವಂಕುರಿಸಿ ಲಂಗವೆಂಬ ಎಲೆಯಾಯತು; ಲಂಗವೆಂಬ ಎಲೆಯ ಮೇಲ ಎಚಾರವೆಂಬ ಹೂವಾಯಿತು, ಲಂಗವೆಂಬ ಎಲಿಯ ಮೇಲ ಐಚಾರವೆಂಬ ಹೂವಾಯತು; ಆಚಾರವೆಂಬ ಕಾಯಾಯತು ನಿಷ್ಪತ್ತಿಯೆಂಬ ಹಣ್ಣಾಯಿತು; ನಿಷ್ಪತ್ತಿಯೆಂಬ ಹಣ್ಣು ತೊಟ್ಟುಬಿಟ್ಟು ಚ ಬೀಳುವಲ್ಲಿ ಕೂಡಲ ಸಂಗವುದೇವನು ತನಗೆ ಬೇಕೆಂದೆತ್ತಿಕೊಂದನು - ShareChat