ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಗುಬ್ಬಿ ಹೆರರ ಮನೆಯ ತನ್ನ ಮನೆ ఎంబంకి ధరిధనే టెనికియరే ಎನ್ನವರು ತನ್ನವರೆಂದು ಹೋರಿ ಹೋರಿ ಸಾಯುತ್ತದೆ ಜೀವ ಸರ್ವಕರ್ತೃ ಕೂಡಲಚಿನ್ನಸಂಗಯ್ಯನೆಂದರಿಯದೆ. ಶ್ರೀ ಗುರು ಚಿನ್ನಬಸವಣ್ಣನವರು . ಗುಬ್ಬಿ ಹೆರರ ಮನೆಯ ತನ್ನ ಮನೆ ఎంబంకి ధరిధనే టెనికియరే ಎನ್ನವರು ತನ್ನವರೆಂದು ಹೋರಿ ಹೋರಿ ಸಾಯುತ್ತದೆ ಜೀವ ಸರ್ವಕರ್ತೃ ಕೂಡಲಚಿನ್ನಸಂಗಯ್ಯನೆಂದರಿಯದೆ. ಶ್ರೀ ಗುರು ಚಿನ್ನಬಸವಣ್ಣನವರು . - ShareChat
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಕವಿತ್ವ ಸಾಧಕರೆಲ್ಲರು ಕಳವಳಿಸಿ ಕೆಟ್ಟರು ವಿದ್ಯಾಸಾಧಕರಿಲ್ಲರು ಬುದ್ದಿ ಸಾಧಕರೆಲ್ಲರು  ಹೀನರಾದರು . ಪವನ ಹದ್ದುಕಾಗೆಗಳಾದರು ಜಲಸಾಧಕರೆಲ್ಲರು  ಕಪ್ಪೆ ಮೀನುಗಳಾದರು ಅನ್ನಸಾಧಕರೆಲ್ಲರು ೊ ಭೂತಪ್ರಾಣಿಗಳಾದರು: ಬಸವಣ್ಣ ಸದ್ಗುರುಸಾಧಕನಾಗಿ ಸ್ವಯಂ ಗುಹೇಶ್ವರಾ. ಲಿಂಗವಾದ ಕಾಟಣಾ ಶೀಗುರು ಅಲ್ಲಮಪ್ರಭುಗಳು  ಕವಿತ್ವ ಸಾಧಕರೆಲ್ಲರು ಕಳವಳಿಸಿ ಕೆಟ್ಟರು ವಿದ್ಯಾಸಾಧಕರಿಲ್ಲರು ಬುದ್ದಿ ಸಾಧಕರೆಲ್ಲರು  ಹೀನರಾದರು . ಪವನ ಹದ್ದುಕಾಗೆಗಳಾದರು ಜಲಸಾಧಕರೆಲ್ಲರು  ಕಪ್ಪೆ ಮೀನುಗಳಾದರು ಅನ್ನಸಾಧಕರೆಲ್ಲರು ೊ ಭೂತಪ್ರಾಣಿಗಳಾದರು: ಬಸವಣ್ಣ ಸದ್ಗುರುಸಾಧಕನಾಗಿ ಸ್ವಯಂ ಗುಹೇಶ್ವರಾ. ಲಿಂಗವಾದ ಕಾಟಣಾ ಶೀಗುರು ಅಲ್ಲಮಪ್ರಭುಗಳು - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ವಚನ ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ನುಗ್ಗು   ಮಾಡುವ; ಹಲೋದರೆ ನುಸಿಯ  ಮಾಡುವ; మణ్ణమూడుటే; ವಸಿಯ   ವಾಡುವ; ಕಲೂಡಲಸಂಗವಾದೇವರ నిరినంబిదనాదరి ಕಡೆಗೆ ತನ್ನಂತೆ ಮಾಡುವ ವಚನ ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ನುಗ್ಗು   ಮಾಡುವ; ಹಲೋದರೆ ನುಸಿಯ  ಮಾಡುವ; మణ్ణమూడుటే; ವಸಿಯ   ವಾಡುವ; ಕಲೂಡಲಸಂಗವಾದೇವರ నిరినంబిదనాదరి ಕಡೆಗೆ ತನ್ನಂತೆ ಮಾಡುವ - ShareChat
ಅಕ್ಕಮಹಾದೇವಿಯವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಬಳಲುತಿರ್ದೆನಯ್ಯಾ" ದೂರದಲ್ಲಿರ್ದನೆಂದು ಆನು ಬಾಯಾರಿ ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ ' ನೋಡಯ್ಯಾ"  ஒல் ఎన్న ఆంతెవెల్లవుం లింగా ಲಿ ನಟಿತು జిన్నమల్లిరాజుణనెయ్యా;  ನಿಮ್ಮ^ ಕರಸ್ಥಲದಲ್ಲಿ ನೋಡಿ ను ಪ್ರಾಣವಾಗಿರ್ದೆನಯ್ಯಾ" ठon४ ~-ಅಕ್ಕಮಹಾದೇವಿ ಬಳಲುತಿರ್ದೆನಯ್ಯಾ" ದೂರದಲ್ಲಿರ್ದನೆಂದು ಆನು ಬಾಯಾರಿ ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ ' ನೋಡಯ್ಯಾ"  ஒல் ఎన్న ఆంతెవెల్లవుం లింగా ಲಿ ನಟಿತು జిన్నమల్లిరాజుణనెయ్యా;  ನಿಮ್ಮ^ ಕರಸ್ಥಲದಲ್ಲಿ ನೋಡಿ ను ಪ್ರಾಣವಾಗಿರ್ದೆನಯ್ಯಾ" ठon४ ~-ಅಕ್ಕಮಹಾದೇವಿ - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಧನಕ್ಕೆ ಮನವನೊಡ್ಡಿದಡೇನು ? ಮನಕ್ಕೆ ಧನವನೊಡ್ಡಿದಡೇನು ? ತನು; ಮನ; ಧನವ ಮೀರಿ ಮಾತಾಡಬಲ್ಲಡೆ ನಿಸ್ಸೀಮನು; ಆತ ನಿಜೈಕ್ಯನು: ఆత ತನು; ಮನ, ಧನವನುವಾದಡೆ ಕೂಡಲಸಂಗಮದೇವನೊಲಿವ. -~கஜலகல ಧನಕ್ಕೆ ಮನವನೊಡ್ಡಿದಡೇನು ? ಮನಕ್ಕೆ ಧನವನೊಡ್ಡಿದಡೇನು ? ತನು; ಮನ; ಧನವ ಮೀರಿ ಮಾತಾಡಬಲ್ಲಡೆ ನಿಸ್ಸೀಮನು; ಆತ ನಿಜೈಕ್ಯನು: ఆత ತನು; ಮನ, ಧನವನುವಾದಡೆ ಕೂಡಲಸಂಗಮದೇವನೊಲಿವ. -~கஜலகல - ShareChat
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ವೇದವೆಂಬುದು ಓದಿನ ಮಾತು;  ಶಾಸ್ತವೆಂಬುದು ಸಂತೆಯ ಸುದ್ರಿ ಪುರಾಣವೆಂಬುದು ಪುಂಡರ ಗೋಷ್ಠಿ , " ತರ್ಕವೆಂಬುದು ತಗರ ಹೋರಟೆ " ಭಕ್ತಿ ಎಂಬುದು ತೋರಿ ಉಂಬ ಲಾಭ ` ಗುಹೇಶರನೆಂಬುದು ಚ ಮೀರಿದ ಘನವು' ~ಅಲ್ಲಮಪ್ರಭು  ವೇದವೆಂಬುದು ಓದಿನ ಮಾತು;  ಶಾಸ್ತವೆಂಬುದು ಸಂತೆಯ ಸುದ್ರಿ ಪುರಾಣವೆಂಬುದು ಪುಂಡರ ಗೋಷ್ಠಿ , " ತರ್ಕವೆಂಬುದು ತಗರ ಹೋರಟೆ " ಭಕ್ತಿ ಎಂಬುದು ತೋರಿ ಉಂಬ ಲಾಭ ` ಗುಹೇಶರನೆಂಬುದು ಚ ಮೀರಿದ ಘನವು' ~ಅಲ್ಲಮಪ್ರಭು - ShareChat
ಅಂಬಿಗರ ಚೌಡಯ್ಯ ನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - శెల్లదివం వుంజియ మోడి; ಕಲಿಯುಗದ ಕತ್ತೆಗಳಾಗಿ ಹುಟ್ಟಿದರು  ಮಣ್ಣದೇವರ ಪೂಜಿಸಿ ಮಾನಹೀನರಾದರು: మణ్ణి ಮರನ ದೇವರೆಂದು ಪೂಜಿಸಿ ಕೂಡಿದರು ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು! ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ  అంబిగం జౌడయ్య: ನಮ್ಮ శెల్లదివం వుంజియ మోడి; ಕಲಿಯುಗದ ಕತ್ತೆಗಳಾಗಿ ಹುಟ್ಟಿದರು  ಮಣ್ಣದೇವರ ಪೂಜಿಸಿ ಮಾನಹೀನರಾದರು: మణ్ణి ಮರನ ದೇವರೆಂದು ಪೂಜಿಸಿ ಕೂಡಿದರು ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು! ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ  అంబిగం జౌడయ్య: ನಮ್ಮ - ShareChat
"ಎನ್ನ ವಾಮಕ್ಷೇಮ ನಿಮ್ಮದಯ್ಯಾ.. "ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ.. "ಎನ್ನ ಮಾನಾಪಮಾನ ನಿಮ್ಮದಯ್ಯಾ.. "ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ.. ✍️ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ವಿಶ್ವಗುರು ಬಸವಣ್ಣನವರು  ವಿಶ್ವಗುರು ಬಸವಣ್ಣನವರು - ShareChat
"ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ.. "ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ.. "ನಿಮ್ಮ ವಿಷಯವಲ್ಲದೆ ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ.. ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯ ಕೇಳದಂತೆ ಇರಿಸು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಐಷ್ಟ ಆur ಪೂಜಯಿಲ್ಲ   బంnాuri యశeగచన్ను ನಾAಿಸಳಗವ Hn ಬನವರನವರು ಐಷ್ಟ ಆur ಪೂಜಯಿಲ್ಲ   బంnాuri యశeగచన్ను ನಾAಿಸಳಗವ Hn ಬನವರನವರು - ShareChat
"ಆವಾವ ಭಾವದಲ್ಲಿ ಶಿವನ ನಂಬಿದ ಶರಣರು ಎಂತಿದ್ದಡೇನಯ್ಯಾ ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು ಎಂತಿದ್ದಡೇನಯ್ಯಾ ಸುಚರಿತ್ರರು ಎಂತಿದ್ದಡೇನಯ್ಯಾ ಅವಲೋಹವ ಕಳೆವ ಪರುಷ ಎಂತಿದ್ದಡೇನಯ್ಯಾ ಕೂಡಲಸಂಗನ ಶರಣರು ರಸದ ವಾರುದಿಗಳು ಎಂತಿದ್ದಡೇನಯ್ಯಾ.. ✍🏻 ವಿಶ್ವ ಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಓಂ ಶೀ ಗುರು ಬಸವ ಲಿಂಗಾಯ ನಮಃ ಓಂ ಶೀ ಗುರು ಬಸವ ಲಿಂಗಾಯ ನಮಃ - ShareChat