ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣೆಂದೆತ್ತ ಸಂಬಂಧವಯ್ಯಾ??? "ಬೆಟ್ಟದ ಮೇಲಣ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣೆಂದೆತ್ತ ಸಂಬಂಧವಯ್ಯಾ??? ಗುಹೇಶ್ವರ ಲಿಂಗಕ್ಕೂ ಎನಗೆಯೂ ಎತ್ತಣೆಂದೆತ್ತ ಸಂಬಂಧವಯ್ಯಾ??? ✍️ ಅಲ್ಲಮಪ್ರಭು ದೇವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ShareChat
"ಬಸವಣ್ಣ ಮರ್ತ್ಯಲೋಕಕ್ಕೆ ಬಂದು ಮಹಾಮನೆಯ ಕಟ್ಟಿ, ಭಕ್ತಿಜ್ಞಾನವೆಂಬ ಜ್ಯೋತಿಯನೆತ್ತಿ ತೋರಲು ಸುಜ್ಞಾನವೆಂಬ ಪ್ರಭೆ ಪಸರಿಸಿತಯ್ಯಾ ಜಗದೊಳಗೆ. ಬೆಳಗಿನೊಳು ತಿಳಿದು ನೋಡಿ ಹರೆದಿದ್ದ ಶಿವಗಣಂಗಳೆಲ್ಲ ನೆರೆದು ಕೂಡಿತಯ್ಯಾ. ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣನ ಕೃಪೆಯಿಂದ ಪ್ರಭುದೇವರ ನಿಜವನರಿದು ನಿಶ್ಚಿಂತರಾದರಯ್ಯಾ ಶಿವಗಣಂಗಳೆಲ್ಲರು".. ✍️ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ShareChat
"ಸಂತೆಯೊಳಿದ್ದ ಕಲ್ಲುಗಳೆಲ್ಲ ಲಿಂಗವೇನೋ ಅಯ್ಯಾ??? ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ ಕಲ್ಲುಗಳೆಲ್ಲಾ ಲಿಂಗವೇನೋ ಅಯ್ಯಾ???? ಅಂತ ಕಾಂತಕ ಶ್ರೀ ಗುರುಮೂರ್ತಿ ತನ್ನರುಹಿನ ರೂಪ ವಿನ್ತ್ತೆಂದು ತೋರಿದ ನಿಜ ಕಲ್ಲೇ ನಿಜಲಿಂಗ ನೋಡಾ. ಕಪಿಲಸಿದ್ಧ ಮಲ್ಲಿಕಾರ್ಜುನಾ.. ✍️ ಸಿದ್ಧರಾಮೇಶ್ವರರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ShareChat
"ಸ್ತುತಿ ನಿಂದೆಗೆ ಕಿವುಡನಾಗಿರಬೇಕು.. ಪರಧನ ಪರಸತಿಯರ ಅಂಧಕನಾಗಿರಬೇಕು.. ವಾಕಿನಿಂ ಪರಬ್ರಹ್ಮಸ್ವವ ನುಡಿವ ಕುತರ್ಕಿಗಳ ಎಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು.. ಒಂದು ಎಂದು ಅರಿದಲ್ಲಿ ಸಂದೇಹವಿಲ್ಲದಿರಬೇಕು ಗುಹೇಶ್ವರ ಲಿಂಗದಲ್ಲಿ ತನ್ನ ತಾ ಮರೆದಿರಬೇಕು.. ✍️ ವ್ಯೋಮಕಾಯ ಅಲ್ಲಮಪ್ರಭುದೇವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ಅಲ್ಲವು ಪ್ರಭು ಅಲ್ಲವು ಪ್ರಭು - ShareChat
"ಕಲ್ಯಾಣವೆಂಬ ಪ್ರಣತೆಯಲ್ಲಿ, ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಗೆ, ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು, ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ??? ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಮಹಿಮೆಯ ನೋಡಾ ಸಿದ್ಧರಾಮಯ್ಯಾ.. ✍ ಅಲ್ಲಮಪ್ರಭು ದೇವರ ವಚನ.. ಸ.ವ.ಸಂ:೨ ವ.ಸಂ:೧೦೫೯.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ವವುಮಾರ್ತ ೮ಅಲಲವಂಭು ದೇರರು ವವುಮಾರ್ತ ೮ಅಲಲವಂಭು ದೇರರು - ShareChat
#ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - సమిన నీగాC ఎనిఎ Soru నామః =55555 ಸಾಮೂಹಿಕ ಲಿಂಗ ಪೂಜೆ ಗೂ ೦9 ಇಷ್ಟಲಿಂಗ ದೀಕ್ಷೆಕಾರ್ಯಕ್ರಮ ಮತ್ತು ಸತ್ಸಂಗ ಮಾರ್ಚ್ 103/20೧ರ  ಭಾನುವಾರ ಬೆಳಗ್ಗೆ 10 30 ಕ್ಕೆ @ನಾಂಕ ಶೋಟದ ಮನೆಶ್ಿೀಮುಿ ಸರಸ್ಥತಿ ಮಲಿಕಾರ್ಜುನ ರನರ ಮನ ನೇರಲಕರೆ ತರೀಕರೆ ಶಾಲೂಕ್ ವಿಶೇಡ ಆಡ್ಡಾನ: ದಮೌಳಿ ಎನ್ಲಿಂಗಾಯತ: ೨೦೦ ಚಂ ರಾಟ್ಟ್ೀಯ ಬಸವದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಂಗಳೂರು | ಶರಣಪ್ಪ ಅಂಗಾಯತ ಶೀಯುತ ಬಸವದಳ ಮತ್ತು ಜಾಗತಿಕ ಲಂಗಾಯತ ಮದಾಸಭ ಯೋಗ  ಅಧ್ಯಾತ ಸಾಧಕರು ಮಲ್ತ @ Pe ತಾನು ಅಂಗ ದತಕ್ಕೆ ತೆಗೆದುಕೊಗನುದಾದರೆ ಯಂಚೆ ತಿಸಅದರ ನ್ಯನಕ್ಥೆ ನಾಡಲಾಗುವುದು  ಸರಸ9ಿ 8702501805 ಶರಣರಬರವೆವಗೆ ಪ್ರಾಣ ಜೀವಾಳವಯ ಮುಖ್ಯವಾಗಿದೆ ಕುಟುಂಬ ಪರಿವಾರ ಸಹಿತ ಆಧ್ಯಾತ್ಮಿಕ ತುಂಬಾ ಜೇವನದ ಕುಟುಂಬದ ಜೊತೆಗೆ ல ಪೂರಕವಾದ   ಒಂದು  ವಿಶೇಷ ಸಾಧನೆ   ಮಾಡಬೇಕು ತಾವು ಆಗಮಿಸಿ ಮಕ್ಕಳ ಸತಂಗ మొఖ్య ವಿಧ್ಯಾಬ್ಯಾಸದ ಜೂತೆ ಸದ್ಭುದ್ಧಿ ಬನ್ನಿ ಭಾಗವಹಸಿ ಅಲ್ಲವಾ ಅದಕ್ಕಾ సమిన నీగాC ఎనిఎ Soru నామః =55555 ಸಾಮೂಹಿಕ ಲಿಂಗ ಪೂಜೆ ಗೂ ೦9 ಇಷ್ಟಲಿಂಗ ದೀಕ್ಷೆಕಾರ್ಯಕ್ರಮ ಮತ್ತು ಸತ್ಸಂಗ ಮಾರ್ಚ್ 103/20೧ರ  ಭಾನುವಾರ ಬೆಳಗ್ಗೆ 10 30 ಕ್ಕೆ @ನಾಂಕ ಶೋಟದ ಮನೆಶ್ಿೀಮುಿ ಸರಸ್ಥತಿ ಮಲಿಕಾರ್ಜುನ ರನರ ಮನ ನೇರಲಕರೆ ತರೀಕರೆ ಶಾಲೂಕ್ ವಿಶೇಡ ಆಡ್ಡಾನ: ದಮೌಳಿ ಎನ್ಲಿಂಗಾಯತ: ೨೦೦ ಚಂ ರಾಟ್ಟ್ೀಯ ಬಸವದಳ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಂಗಳೂರು | ಶರಣಪ್ಪ ಅಂಗಾಯತ ಶೀಯುತ ಬಸವದಳ ಮತ್ತು ಜಾಗತಿಕ ಲಂಗಾಯತ ಮದಾಸಭ ಯೋಗ  ಅಧ್ಯಾತ ಸಾಧಕರು ಮಲ್ತ @ Pe ತಾನು ಅಂಗ ದತಕ್ಕೆ ತೆಗೆದುಕೊಗನುದಾದರೆ ಯಂಚೆ ತಿಸಅದರ ನ್ಯನಕ್ಥೆ ನಾಡಲಾಗುವುದು  ಸರಸ9ಿ 8702501805 ಶರಣರಬರವೆವಗೆ ಪ್ರಾಣ ಜೀವಾಳವಯ ಮುಖ್ಯವಾಗಿದೆ ಕುಟುಂಬ ಪರಿವಾರ ಸಹಿತ ಆಧ್ಯಾತ್ಮಿಕ ತುಂಬಾ ಜೇವನದ ಕುಟುಂಬದ ಜೊತೆಗೆ ல ಪೂರಕವಾದ   ಒಂದು  ವಿಶೇಷ ಸಾಧನೆ   ಮಾಡಬೇಕು ತಾವು ಆಗಮಿಸಿ ಮಕ್ಕಳ ಸತಂಗ మొఖ్య ವಿಧ್ಯಾಬ್ಯಾಸದ ಜೂತೆ ಸದ್ಭುದ್ಧಿ ಬನ್ನಿ ಭಾಗವಹಸಿ ಅಲ್ಲವಾ ಅದಕ್ಕಾ - ShareChat
ಅಲ್ಲಮಪ್ರಭುದೇವರ ವಚನ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ಕಳ ಗಂಜಿ ಕಡ ಹೂಕ್ಡೆ ಹುಲಿ ತಿಂಬುದ ಮಾಬುದ್ ? ಹುಲಿಗಂಜ ಹುತ್ತವ ಹೂಕ್ಕಡ್ ಸರ್ಪ ತಿಂಬುದ ಮಾಬುದ್ ? ಭಕ್ತನಾದಡೆ ಕರ್ಮ ತಿಂಬುದ ಮಾಬುದ್ ? ಂಗಂಜ ಇಂತೀ ಮೃತ್ಯುವನ ಬಾಯ ತುತ್ತಾದ, ವೇಷಡಂಬಕಕ ನಾನೇನೆಂಬೆ ಗುಹೇಶ 50. ಅ೦ ಮಪಭುದೇವರು ಕಳ ಗಂಜಿ ಕಡ ಹೂಕ್ಡೆ ಹುಲಿ ತಿಂಬುದ ಮಾಬುದ್ ? ಹುಲಿಗಂಜ ಹುತ್ತವ ಹೂಕ್ಕಡ್ ಸರ್ಪ ತಿಂಬುದ ಮಾಬುದ್ ? ಭಕ್ತನಾದಡೆ ಕರ್ಮ ತಿಂಬುದ ಮಾಬುದ್ ? ಂಗಂಜ ಇಂತೀ ಮೃತ್ಯುವನ ಬಾಯ ತುತ್ತಾದ, ವೇಷಡಂಬಕಕ ನಾನೇನೆಂಬೆ ಗುಹೇಶ 50. ಅ೦ ಮಪಭುದೇವರು - ShareChat
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ಬಾಕದಯಾ: ಕಿರಿದೆನ್ನಬಷುದೆ ? ಕರಿ ಘನ; ಅಂಕಶ ಬಾಕದಯಾ; ಗಿರಿ ಘನ; ವಜ್ರ ಕಿರಿದೆನ್ನಬಹುದೆ ? ಬಾಕದಯಾ" ಜಯೋತಿ ಕಿರಿದೆನ್ನಬಹುದೆ " ತಮಂಧ ಘನ; 2 ನೆನೆವ ಮನ ಕೆರಿದೆನ್ನಬಹುದೆ ? ನಿಮ್ಮ చరడు భన బారదయ్యా ಕೂಡಂಸಂಗಮದೇವಾ . ~బనివణ నచరు 0 ಬಾಕದಯಾ: ಕಿರಿದೆನ್ನಬಷುದೆ ? ಕರಿ ಘನ; ಅಂಕಶ ಬಾಕದಯಾ; ಗಿರಿ ಘನ; ವಜ್ರ ಕಿರಿದೆನ್ನಬಹುದೆ ? ಬಾಕದಯಾ" ಜಯೋತಿ ಕಿರಿದೆನ್ನಬಹುದೆ " ತಮಂಧ ಘನ; 2 ನೆನೆವ ಮನ ಕೆರಿದೆನ್ನಬಹುದೆ ? ನಿಮ್ಮ చరడు భన బారదయ్యా ಕೂಡಂಸಂಗಮದೇವಾ . ~బనివణ నచరు 0 - ShareChat
ಅಕ್ಕಮಹಾದೇವಿಯವರ ವಚನ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ಕತ್ನದ ಸಂಕೋಲೆಯಾದಡೆ ತೂಡಕಲ್ಲವೆ ?  ಬಂಧನವಲ್ಲವೆ ముఠిన బరేయదడ 2 ತಲೆಹೊಯ್ದಡೆ ಸಾಯದಿ್ಪಕೆ ? ಚಿನ್ನದ ಕತ್ತಿಯಲ್ಲ್ಲಿ ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಚೆನ್ನಮಲ್ಲಿ ಕಾರ್ಜುನಾ" ಜನನಮಕಣ   ಬಿಡುವದೆ್ 2 ಅಕ ಮಹಾದೇವ ಕತ್ನದ ಸಂಕೋಲೆಯಾದಡೆ ತೂಡಕಲ್ಲವೆ ?  ಬಂಧನವಲ್ಲವೆ ముఠిన బరేయదడ 2 ತಲೆಹೊಯ್ದಡೆ ಸಾಯದಿ್ಪಕೆ ? ಚಿನ್ನದ ಕತ್ತಿಯಲ್ಲ್ಲಿ ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಚೆನ್ನಮಲ್ಲಿ ಕಾರ್ಜುನಾ" ಜನನಮಕಣ   ಬಿಡುವದೆ್ 2 ಅಕ ಮಹಾದೇವ - ShareChat