ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಶ್ರೀ ಗುರು ಬಸವ ಲಿಂಗಾಯ ನಮಃ.. "ನಿನ್ನ ಸೋದಿಸುವಡೆ ಎನ್ನ ಕೈಯಲ್ಲಿ ಆಗದು. ಎಳ್ಳಿನೊಳಗಣ ಎಣ್ಣೆಯಂತೆ, ಹಣ್ಣಿನೊಳಗಣ ರುಚಿಯಂತೆ, ಹೂವಿನೊಳಗಣ ಸಂಜ್ಞೆಯಂತೆ, ತರುಧರ ಅಗ್ನಿಯ ಕೂಟದಂತೆ, ಕಂಡಡೆ ಕರಗಿ, ಕಾಣದಡೆ ಬಿರುಬಾಗಿ, ಇವರಂಗವ ಕಂಡು ಅಡಗಿದೆಯೆ??? ನಿನ್ನ ಸಂಗವನರಿವುದಕ್ಕೆ ಎನ್ನಂಗದ ಇರವಾವುದು??? ತನುವ ದಂಡಿಸುವುದಕ್ಕೆ ನೀ ಸರ್ವಮಯ, ನಿನ್ನ ಖಂಡಿಸುವದಕ್ಕೆ ನೀ ಪರಿಪೂರ್ಣ. ಎನ್ನ ಮರೆದು, ನಿನ್ನ ಕಾಬುದಕ್ಕೆ ಒಳಗಿಲ್ಲ. ನಿನ್ನ ಕಾಬುದಕ್ಕೆ ನೀ ಅಲೇಖಮಯ ಅನಂತಶೂನ್ಯ, ಕಲ್ಲಿನ ಮರೆಯಾದೆಯಲ್ಲಾ, ಎಲ್ಲರಿಗೆ ಅಂಜಿ.. ✍️ ವಚನ ಭಂಡಾರಿ ಶಾಂತರಸರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ವಚನಭಂಡಾಠಿ ಶಾಂತಠಸ ವಚನಭಂಡಾಠಿ ಶಾಂತಠಸ - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಉಂಡುಂಡು ಜರಿದವನು ಯೋಗಿಯೆ??? ಅಶನಕ್ಕೆ ಅಳುವವನು ಯೋಗಿಯೆ??? ವ್ಯಸನಕ್ಕೆ ಮರುಗುವವ [ನು] ಯೋಗಿಯೆ??? ಆದಿವ್ಯಾಧಿಯುಳ್ಳವ [ನು] ಯೋಗಿಯೆ??? ಯೋಗಿಗಳೆಂದಡೆ ಮೂಗನಾಗಳೆ ಕೊಯಿವೆ. ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ, ಸಿದ್ಧರಾಮನೊಬ್ಬನೆ ಶಿವಯೋಗಿ.. ✍🏻 ಶರಣ ಸೊಡ್ಡಳ ಬಾಚರಸರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ನೊr೪ಬೊu೦ಸ ನೊr೪ಬೊu೦ಸ - ShareChat
ಅಕ್ಕಮಹಾದೇವಿಯವರ ವಚನ.. #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಕಳೆದನವ್ವಾ , ಹುಟು ಹೂಕೆಯ ಕಟ್ಳೆಯ ವ ಹನ್ನು  సిదనవచ్చ ಮಣ್ಕಿನ ಮಾಯೆಯ ಮಾಣಿ , ಎನ್ನ ತನುಏನ ಲಜ್ಜೆಯನಿಳುಹಿ, ಎನ್ನ ಮನದ ಕತ್ತಲೆಯ ಕಳೆದ ಕಾರ್ಜುನಯ್ಯನೊ ಳಗಾದವಳ ಚೆನ್ನಮಲ್ಲಿ ಏನೆಂದು ನುಡಿಸುವಿಕವಾ ? ಅಕ ಮಹಾದೇಏ ಕಳೆದನವ್ವಾ , ಹುಟು ಹೂಕೆಯ ಕಟ್ಳೆಯ ವ ಹನ್ನು  సిదనవచ్చ ಮಣ್ಕಿನ ಮಾಯೆಯ ಮಾಣಿ , ಎನ್ನ ತನುಏನ ಲಜ್ಜೆಯನಿಳುಹಿ, ಎನ್ನ ಮನದ ಕತ್ತಲೆಯ ಕಳೆದ ಕಾರ್ಜುನಯ್ಯನೊ ಳಗಾದವಳ ಚೆನ್ನಮಲ್ಲಿ ಏನೆಂದು ನುಡಿಸುವಿಕವಾ ? ಅಕ ಮಹಾದೇಏ - ShareChat
ಶ್ರೀ ಗುರು ಬಸವ ಲಿಂಗಾಯನಮಃ.. "ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ ಆಪ್ಯಾಯನ ಬಿಡದು ಕಾಯವರ್ಪಿತವೆಂಬ ಹುಸಿಯ ನೋಡಾ.. ನಾನು ಭಕ್ತಳೆಂಬ ನಾಚಿಕೆಯ ನೋಡಾ.. ನಾನು ಯುಕ್ತಳೆಂಬ ಹೇಸಿಕೆಯ ನೋಡಾ.. ಓಗರವಿನ್ನಾಗದು, ಪ್ರಸಾದ ಮುನ್ನಿಲ್ಲ; ಚೆನ್ನಮಲ್ಲಿಕಾರ್ಜುನಯ್ಯ ಉಪಚಾರದರ್ಪಿತವನವಗಡಿಸಿ ಕಳೆವ.. ✍️ ಶರಣೆ ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏🏻 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ShareChat
ಗಜೇಶ ಮಸಣಯ್ಯ ರವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ವಚನಗಳು - మెనణయ్య  ಗಜೀಶ ಆಗಲಿದ ನಲ್ಲನ ಕನಸಿನಲಪ್ಪಿ   ಸುಖಿಯಾದಿರವ್ವಾ.  ನಮ್ಮ ಕಂಡ ಕನಸು ದಿಟವಾದಡೆ ಆವ ನಲ್ಲನವ್ವಾ: ಮನಸುಳ್ಳವರು ನೀವು ಪುಣ್ಯಗೈದಿರವ್ವಾ . మెహలింగ గజిిర్బింనెనగలిదేడి ನಿದ್ರೆಯೆಮಗಿಲ್ಲ. ಬಹುದವ್ವಾ: రెనెసిన్నెల్లి మెనణయ్య  ಗಜೀಶ ಆಗಲಿದ ನಲ್ಲನ ಕನಸಿನಲಪ್ಪಿ   ಸುಖಿಯಾದಿರವ್ವಾ.  ನಮ್ಮ ಕಂಡ ಕನಸು ದಿಟವಾದಡೆ ಆವ ನಲ್ಲನವ್ವಾ: ಮನಸುಳ್ಳವರು ನೀವು ಪುಣ್ಯಗೈದಿರವ್ವಾ . మెహలింగ గజిిర్బింనెనగలిదేడి ನಿದ್ರೆಯೆಮಗಿಲ್ಲ. ಬಹುದವ್ವಾ: రెనెసిన్నెల్లి - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು. ಅದೇನು ಕಾರಣವೆಂದಡೆ: ದೇವರ ನೆನೆವಂಗೆ ದೇವರುಂಟೆ??? ದೂರ ದೂರದಲ್ಲಿದ್ದವರ ನೆನೆವರಲ್ಲದೆ ಸಮೀಪದಲ್ಲಿದ್ದವರ ನೆನೆವವರಿಲ್ಲ. ಇದನರಿದು ನೀನೆನ್ನೊಳಗಡಗಿ ನಾ ನಿನ್ನ ನೆನೆಯಲಿಲ್ಲ; ನೀನೆನಗೆ ಮುಕ್ತಿಯನೀಯಲಿಲ್ಲ. ನೀನಾನೆಂದೆನಲಿಲ್ಲ ಮಹಾಲಿಂಗ ಗಜೇಶ್ವರಾ.. ✍🏻 ಶರಣ ಗಜೇಶ ಮಸಣಯ್ಯನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - ಮಸಣಯ್  గబగు ಮಸಣಯ್  గబగు - ShareChat
ಗಜೇಶ ಮಸಣಯ್ಯ ರವರ ಪುಣ್ಯ ಸ್ತ್ರೀ ಮಸಣಮ್ಮ ನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ವಚನಗಳು - ವುಸಣಯ್ಯಗಳಸತಿ ಶರಣೆ ವಸಣಮ್ಮ గాజిలె 009 ಮಸಣಮ  ೀದಣಜಲ್ಲಿ ಅಕ್ಕಲಕೋಟ ಸರಸ್ಥಾನ್ ~గ్యెఓగో: . ~3=-~:5 ೮ೂರು-ಕರಜಗಿ್ 00_53= ಕಾರ್ಯಕ್ಕೇತ್ರ-ಕಲ್ಯಾಣ ಬೀದರ್ ದೂರತ ಎಜಿನಗಳು-೧೦ ೀಯೃಯಪ್ರಿಯ ಗಚೇಶ್ವರ ; ವಚಿನಾಂಕತ ಮಣ ಂಗಕೆಕೃಮಾಧಿ ಸ್ಥಳಿ-ಮನ್ನೊಳ್ಳ ಆಳಿಂದ ತಾಲ್ತೂಕು; ಕಲಬುರh ಜಿಲ್ಲಿ ಐೂರ್ವಾಶವ-ಮಾಲಗಾರ (ಮಾಳಿ) ವಚನ . ಸರದಿಂದಲಾಯಿತ್ತು ಸರಾಶತತ ಪರಾಶಕತಿಯಿಂದಲೊದಣದ ಭಡತಂಗಳು: ಭೂತಂಗಳಂದಲೊದಂದ ೨೦ಗ, ಅಂಗಕ್ಕಾದ ಕರಣೀಂರಿಯಂಗತು ಇಂತಯಂಗಟಂದಲೊದಲದ ನಿತಿಯಂಗಳು ವಿಷಿಯಂಗತ ಪರಮುಖಕ್ಕೆ ಶಕ್ತಿಯಾಗಿ ಭೋಗಿಸಬಲ್ಲಡೆ; ಆತ ನಿರ್ಲೆಪ ಮಷಣಯಯಯ ಗಬೇಶ್ವರಾ ; ಅರಿ-ನಕರದಾರತಿ "ಮನಞಗಳ ;eತದಂತ ಅನಯನ ನೀನಿಪೆಯಯ್ಯಾ ಎಣಿಸುವಡ ತನು ಬಿನ್ನ ಆiನೊಟಿನ ಮಂಗಣನಿಗಳ ಕಾಯಕ ಆತದಶನ ' ಶರಣಷುಣ ೧೦೩ ವುಸಣಯ್ಯಗಳಸತಿ ಶರಣೆ ವಸಣಮ್ಮ గాజిలె 009 ಮಸಣಮ  ೀದಣಜಲ್ಲಿ ಅಕ್ಕಲಕೋಟ ಸರಸ್ಥಾನ್ ~గ్యెఓగో: . ~3=-~:5 ೮ೂರು-ಕರಜಗಿ್ 00_53= ಕಾರ್ಯಕ್ಕೇತ್ರ-ಕಲ್ಯಾಣ ಬೀದರ್ ದೂರತ ಎಜಿನಗಳು-೧೦ ೀಯೃಯಪ್ರಿಯ ಗಚೇಶ್ವರ ; ವಚಿನಾಂಕತ ಮಣ ಂಗಕೆಕೃಮಾಧಿ ಸ್ಥಳಿ-ಮನ್ನೊಳ್ಳ ಆಳಿಂದ ತಾಲ್ತೂಕು; ಕಲಬುರh ಜಿಲ್ಲಿ ಐೂರ್ವಾಶವ-ಮಾಲಗಾರ (ಮಾಳಿ) ವಚನ . ಸರದಿಂದಲಾಯಿತ್ತು ಸರಾಶತತ ಪರಾಶಕತಿಯಿಂದಲೊದಣದ ಭಡತಂಗಳು: ಭೂತಂಗಳಂದಲೊದಂದ ೨೦ಗ, ಅಂಗಕ್ಕಾದ ಕರಣೀಂರಿಯಂಗತು ಇಂತಯಂಗಟಂದಲೊದಲದ ನಿತಿಯಂಗಳು ವಿಷಿಯಂಗತ ಪರಮುಖಕ್ಕೆ ಶಕ್ತಿಯಾಗಿ ಭೋಗಿಸಬಲ್ಲಡೆ; ಆತ ನಿರ್ಲೆಪ ಮಷಣಯಯಯ ಗಬೇಶ್ವರಾ ; ಅರಿ-ನಕರದಾರತಿ "ಮನಞಗಳ ;eತದಂತ ಅನಯನ ನೀನಿಪೆಯಯ್ಯಾ ಎಣಿಸುವಡ ತನು ಬಿನ್ನ ಆiನೊಟಿನ ಮಂಗಣನಿಗಳ ಕಾಯಕ ಆತದಶನ ' ಶರಣಷುಣ ೧೦೩ - ShareChat
"ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ??? ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ, ಲಿಂಗಕ್ಕೆಯೂ ವಿರುದ್ಧವೇ??? ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಮಣ್ಣಿಂಗೆಯೂ, ಲಿಂಗಕ್ಕೆಯೂ ವಿರುದ್ಧವೇ??? ಇದು ಕಾರಣ ಪರಂಜ್ಯೋತಿ ಪರಮ ಕರುಣಿ ಪರಮಶಾಂತನೆಂಬ ಲಿಂಗವು ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು. ಅರಿವಿಂದ ಕೊಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರ..! ✍️ ಗಜೇಶ ಮಸಣಯ್ಯಗಳ ಪುಣ್ಯಸ್ತ್ರಿ (12ನೇ ಶತಮಾನ, ಕರಜಿಗೆ ಗ್ರಾಮ, ಅಕ್ಕಲಕೋಟೆ ತಾಲ್ಲೂಕು ಮಹಾರಾಷ್ಟ್ರ).. ವಚನದ ಭಾವಾರ್ಥ: ಆಧ್ಯಾತ್ಮ ಸಾಧನೆಗೆ, ಮುಕ್ತಿಗೆ, ಹೆಣ್ಣು ಮಣ್ಣು ಹೊನ್ನು ಅಡ್ಡಿಯಾಗುವ ಅಂಶಗಳು ಎನ್ನುವ ಪ್ರಾಚೀನ ನಿಯಮವನ್ನು, ನಂಬಿಕೆಯನ್ನು ಈ ವಚನ ನಿರಾಕರಿಸುತ್ತದೆ.ಹೆಣ್ಣಿಗೂ, ಮಣ್ಣಿಗೂ ಹೊನ್ನಿಗೂ ದೇವರ ಅರಿವಿಗೂ ವಿರುದ್ಧವಿಲ್ಲ. ಅರಿವಿನಿಂದ ಉತ್ತಮ ಸಾಧನೆ ಮಾಡಬಹುದು ಎಂಬುದು ಶಿವ ಶರಣೆ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಅವರ ಅಭಿಪ್ರಾಯ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - ShareChat
ಶ್ರೀ ಗುರು ಬಸವ ಲಿಂಗಾಯನಮಃ.. "ಉಟ್ಟುದ ತೊರೆದವಂಗೆ ಊರೇನು, ಕಾಡೇನು??? ನಷ್ಟ ಸಂತಾನಕ್ಕೆ ಕುಲವೇನು, ಛಲವೇನು??? ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು??? ಅದು ಕೆಟ್ಟದು ಕೆಟ್ಟದು ನಿನ್ನ ನೀನರಿಯದೆ ಬಟ್ಟ ಬಯಲಲ್ಲಿ ಬಿದ್ದೆಯಲ್ಲಾ ಅಜಗಣ್ಣ ತಂದೆ.. ✍️ ಶರಣೆ ಮುಕ್ತಾಯಕ್ಕ ನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ವಚನಗಳು - ShareChat
ಶರಣೆ ಮುಕ್ತಾಯಕ್ಕ ನವರ ವಚನ.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ? ಮಾಡ ಬನ್ನಿ ದಿನ ಶಿವರಾತ್ರಿಯ ಕೇಳ ಬನ್ನಿ ಶಿವಾನುಭವವ; ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ. -ಮುಕ್ತಾಯಕ್ಕ ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ? ಮಾಡ ಬನ್ನಿ ದಿನ ಶಿವರಾತ್ರಿಯ ಕೇಳ ಬನ್ನಿ ಶಿವಾನುಭವವ; ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ. -ಮುಕ್ತಾಯಕ್ಕ - ShareChat